SDA FDA Questions

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಕೇಳಿರುವ ಪ್ರಶ್ನೋತ್ತರಗಳು

1) 'ಭಾರತ ಮತ್ತು ಚೀನಾ'ದ ಮಧ್ಯ ಇರುವ ಗಡಿ ರೇಖೆ ಯಾವುದು?  
   🔹 *ಮ್ಯಾಕ್ ಮೋಹನ್ ರೇಖೆ*(DAR-2020)

2)'ಹಿರಾಕುಡ್' ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?   
 🔸 *ಮಹಾನದಿ.*

3. ಭಾರತದಲ್ಲಿ ಸಂಪೂರ್ಣವಾಗಿ ಗ್ರಾನೈಟ್ ನಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಯಾವುದು?
 🔸 *ತಂಜಾವೂರಿನ ಬೃಹದೇಶ್ವರ ದೇವಾಲಯ*.

4) 'ಇಂಡಿಯಾ ವಿನ್ಸ್ ಫ್ರೀಡಂ' ಗ್ರಂಥದ ಕರ್ತೃ ಯಾರು?    
 🔹 *ಮೌಲಾನಾ ಅಬ್ದುಲ ಕಲಾಂ ಆಝಾದ್*.

5) 'ಭಾರತೀಯ ಭಾಷೆಗಳ ಕೇಂದ್ರಿಯ ಸಂಸ್ಥೆ'(CIIL) ಯಾವ ನಗರದಲ್ಲಿದೆ?
🔸 *ಮೈಸೂರು*. 

6) ದೆಹಲಿ ಯಾವ ನದಿದಂಡೆ ಮೇಲಿದೆ? 
🔹 *ಯಮುನಾ.*

7).'ದಕ್ಷಿಣದ ಬ್ರಿಟನ್' ಎಂದು ಯಾವ ದೇಶವನ್ನು ಕರೆಯುತ್ತಾರೆ?
🔸 *ನ್ಯೂಜಿಲ್ಯಾಂಡ್*

8). ಭಾರತವು ನಿರ್ಮಿಸಿದ ಮೊಟ್ಟಮೊದಲ ಹಡಗಿನ ಹೆಸರೇನು?                
  🔸 *ಜಲುಷಾ.* 

9). ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಹಿಂದಿಯನ್ನು 'ಮಾತೃಭಾಷೆ'ಯನ್ನಾಗಿ ಹೊಂದಿದೆ ?  
 🔹 *ಮಧ್ಯಪ್ರದೇಶ*.
 
10. ಭಾರತದ ಮೊಟ್ಟ ಮೊದಲ ತೈಲ ಬಾವಿಯನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ತೊಡಲಾಯಿತು?   
🔸 *ದಿಗ್ಬಾಯ್*

11)ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?   
🔹 *ಕುಮಾರವ್ಯಾಸ*

12). ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?     
🔸 *ಬೆಂಗಳೂರು* (1905ರಲ್ಲಿ)

13). ’ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು? 
🔹 *ಆರ್.ಕೆ.ನಾರಾಯಣ್*

14). ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು? 
 🔸 *ಕುದುರೆಮುಖ*

15). ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು? 
🔹  *ಪಾಂಡಿಚೇರಿ*

16). ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ? 🔸 *ಮೈಸೂರು*

17. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?     
🔹 *ಕಯ್ಯಾರ ಕಞ್ಞಣ್ಣ್ರೈ*

18). ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು? 
🔸 *ರಂಗನತಿಟ್ಟು ಪಕ್ಷಿಧಾಮ*
( ಪ್ರಸ್ತುತ ಯಾದಗಿರಿಜಿಲ್ಲೆಯ  ಸುರಪುರ ತಾಲ್ಲೂಕಿನ *ಬೋನಾಳ ಕೆರೆ ಪ್ರದೇಶವನ್ನು* ರಾಜ್ಯದ ಅತಿದೊಡ್ಡ ಪಕ್ಷಿಧಾಮ ಎಂದು ಘೋಷಿಸಿದೆ)

19) ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು?   
🔹 *ಚಾಲುಕ್ಯರು*

20). ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು?                      
🔸 *ಜನರಲ್ ಕಾರಿಯಪ್ಪ*

21). ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ?                                                    🔹 *ತ್ರಿವೇಣಿಯವರ ’ ಶರಪಂಜರ’ ಕಾದಂಬರಿ*

22) ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?   
🔸 *ಚನ್ನಗಿರಿ ಸಮೀಪದ ಶಾಂತಿನಗರ*(ಸೂಳಿಕೆರೆ)

23). ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?       
  🔹 *ಕಲ್ಲಿದ್ದಲು*

24). ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು?   
🔸 *ಸರ್.ಸಿದ್ದಪ್ಪ ಕಂಬಳಿ*

25) ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?                                    
🔸 *ತಾಳೆ ಸಸ್ಯ*

26). ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?       
🔹 *ಹಿಂದೂಸ್ಥಾನಿ ಸಂಗೀತ*

27). ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?          
 🔸 *ಹಂಪಿ* (ಬಳ್ಳಾರಿ ಜಿಲ್ಲೆ)

28) ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?                  
 🔹 *ಎಂ.ಪಿ.ಗಣೇಶ್*

29). ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು? 
🔸 *ಬಿಜಾಪುರದ ಗೋಳಗುಮ್ಮಟ*
(DAR-2020)

30). ಕರ್ನಾಟಕದಲ್ಲಿ 3 ಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ ಮಹಾನ್ ವ್ಯಕ್ತಿ ಯಾರು?
  🔹 *ಎಸ್.ನಿಜಲಿಂಗಪ್ಪ*

31).ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?                   
 🔸 *ಕೊಡಗು*

32). ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?   
   🔹 *ಸರ್.ಮಿರ್ಜಾ ಇಸ್ಮಾಯಿಲ್*

33). ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?
 🔸  *ವೈಧ್ಯಾನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುಶೇಶ್ವರ, ಅರ್ಕೇಶ್ವರ*

34). ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?  
🔸 *ಬೇಡರಕಣ್ಣಪ್ಪ*

35). ಕನ್ನಡ ರತ್ನತ್ರಯರು ಯಾರು? 
🔹 ಪಂಪ *ರನ್ನ, ಜನ್ನ , *

36). ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ?   🔸 *ನಾಗರಹೊಳೆ*
(SDA-2019)

37). ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು?
🔹 *9 ಅಡಿ* 
  
 38). ಪಿಲಿಕುಳ ನಿಸರ್ಗಧಾಮ ಎಲ್ಲಿದೆ?  
🔸 *ಮಂಗಳೂರು

Post a Comment

0 Comments