ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) 'ಭಾರತ ಮತ್ತು ಚೀನಾ'ದ ಮಧ್ಯ ಇರುವ ಗಡಿ ರೇಖೆ ಯಾವುದು?
🔹 *ಮ್ಯಾಕ್ ಮೋಹನ್ ರೇಖೆ*(DAR-2020)
2)'ಹಿರಾಕುಡ್' ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
🔸 *ಮಹಾನದಿ.*
3. ಭಾರತದಲ್ಲಿ ಸಂಪೂರ್ಣವಾಗಿ ಗ್ರಾನೈಟ್ ನಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಯಾವುದು?
🔸 *ತಂಜಾವೂರಿನ ಬೃಹದೇಶ್ವರ ದೇವಾಲಯ*.
4) 'ಇಂಡಿಯಾ ವಿನ್ಸ್ ಫ್ರೀಡಂ' ಗ್ರಂಥದ ಕರ್ತೃ ಯಾರು?
🔹 *ಮೌಲಾನಾ ಅಬ್ದುಲ ಕಲಾಂ ಆಝಾದ್*.
5) 'ಭಾರತೀಯ ಭಾಷೆಗಳ ಕೇಂದ್ರಿಯ ಸಂಸ್ಥೆ'(CIIL) ಯಾವ ನಗರದಲ್ಲಿದೆ?
🔸 *ಮೈಸೂರು*.
6) ದೆಹಲಿ ಯಾವ ನದಿದಂಡೆ ಮೇಲಿದೆ?
🔹 *ಯಮುನಾ.*
7).'ದಕ್ಷಿಣದ ಬ್ರಿಟನ್' ಎಂದು ಯಾವ ದೇಶವನ್ನು ಕರೆಯುತ್ತಾರೆ?
🔸 *ನ್ಯೂಜಿಲ್ಯಾಂಡ್*
8). ಭಾರತವು ನಿರ್ಮಿಸಿದ ಮೊಟ್ಟಮೊದಲ ಹಡಗಿನ ಹೆಸರೇನು?
🔸 *ಜಲುಷಾ.*
9). ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಹಿಂದಿಯನ್ನು 'ಮಾತೃಭಾಷೆ'ಯನ್ನಾಗಿ ಹೊಂದಿದೆ ?
🔹 *ಮಧ್ಯಪ್ರದೇಶ*.
10. ಭಾರತದ ಮೊಟ್ಟ ಮೊದಲ ತೈಲ ಬಾವಿಯನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ತೊಡಲಾಯಿತು?
🔸 *ದಿಗ್ಬಾಯ್*
11)ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?
🔹 *ಕುಮಾರವ್ಯಾಸ*
12). ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?
🔸 *ಬೆಂಗಳೂರು* (1905ರಲ್ಲಿ)
13). ’ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು?
🔹 *ಆರ್.ಕೆ.ನಾರಾಯಣ್*
14). ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು?
🔸 *ಕುದುರೆಮುಖ*
15). ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?
🔹 *ಪಾಂಡಿಚೇರಿ*
16). ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ? 🔸 *ಮೈಸೂರು*
17. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?
🔹 *ಕಯ್ಯಾರ ಕಞ್ಞಣ್ಣ್ರೈ*
18). ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು?
🔸 *ರಂಗನತಿಟ್ಟು ಪಕ್ಷಿಧಾಮ*
( ಪ್ರಸ್ತುತ ಯಾದಗಿರಿಜಿಲ್ಲೆಯ ಸುರಪುರ ತಾಲ್ಲೂಕಿನ *ಬೋನಾಳ ಕೆರೆ ಪ್ರದೇಶವನ್ನು* ರಾಜ್ಯದ ಅತಿದೊಡ್ಡ ಪಕ್ಷಿಧಾಮ ಎಂದು ಘೋಷಿಸಿದೆ)
19) ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು?
🔹 *ಚಾಲುಕ್ಯರು*
20). ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು?
🔸 *ಜನರಲ್ ಕಾರಿಯಪ್ಪ*
21). ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ? 🔹 *ತ್ರಿವೇಣಿಯವರ ’ ಶರಪಂಜರ’ ಕಾದಂಬರಿ*
22) ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?
🔸 *ಚನ್ನಗಿರಿ ಸಮೀಪದ ಶಾಂತಿನಗರ*(ಸೂಳಿಕೆರೆ)
23). ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?
🔹 *ಕಲ್ಲಿದ್ದಲು*
24). ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು?
🔸 *ಸರ್.ಸಿದ್ದಪ್ಪ ಕಂಬಳಿ*
25) ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?
🔸 *ತಾಳೆ ಸಸ್ಯ*
26). ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?
🔹 *ಹಿಂದೂಸ್ಥಾನಿ ಸಂಗೀತ*
27). ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?
🔸 *ಹಂಪಿ* (ಬಳ್ಳಾರಿ ಜಿಲ್ಲೆ)
28) ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?
🔹 *ಎಂ.ಪಿ.ಗಣೇಶ್*
29). ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು?
🔸 *ಬಿಜಾಪುರದ ಗೋಳಗುಮ್ಮಟ*
(DAR-2020)
30). ಕರ್ನಾಟಕದಲ್ಲಿ 3 ಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ ಮಹಾನ್ ವ್ಯಕ್ತಿ ಯಾರು?
🔹 *ಎಸ್.ನಿಜಲಿಂಗಪ್ಪ*
31).ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?
🔸 *ಕೊಡಗು*
32). ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?
🔹 *ಸರ್.ಮಿರ್ಜಾ ಇಸ್ಮಾಯಿಲ್*
33). ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?
🔸 *ವೈಧ್ಯಾನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುಶೇಶ್ವರ, ಅರ್ಕೇಶ್ವರ*
34). ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?
🔸 *ಬೇಡರಕಣ್ಣಪ್ಪ*
35). ಕನ್ನಡ ರತ್ನತ್ರಯರು ಯಾರು?
🔹 ಪಂಪ *ರನ್ನ, ಜನ್ನ , *
36). ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ? 🔸 *ನಾಗರಹೊಳೆ*
(SDA-2019)
37). ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು?
🔹 *9 ಅಡಿ*
38). ಪಿಲಿಕುಳ ನಿಸರ್ಗಧಾಮ ಎಲ್ಲಿದೆ?
🔸 *ಮಂಗಳೂರು
0 Comments