KAS Mains Paper - 2017 Question Paper

2017 ರಲ್ಲಿ ನಡೆದ  KAS ಮುಖ್ಯ ಪರೀಕ್ಷೆಯ ಪತ್ರಿಕೆ ಪ್ರಶ್ನೆಗಳು.

ಪ್ರಬಂಧಗಳು ಈ ರೀತಿ ಇದೆ. 
1.ಭಾರತದ ಗಡಿ ಸಮಸ್ಯೆಗಳು. 
2.ಲಿಂಗಾಯತ ಧರ್ಮದ ಹೋರಾಟಗಳು. 
3.ಅಂತರ್ ನದಿ ಜಲಾನಯನದ ಸಮಸ್ಯೆಗಳು.
4.I M F . BANK ಜಾಗತಿಕ ಸಾಧನೆಗಳನ್ನು ವಿವರಿಸಿ. 
5. ಭಾರತದ ಬಡತನಕ್ಕೆ ಕಾರಣ, ಮತ್ತು ಸಮಸ್ಯೆಗಳು.
6. ಬೆಂಗಳೂರು ನಗರದ ಭೌಗೋಳಿಕ ನೆಲೆ,  ಐಟಿ ಉದ್ಯಮದಲ್ಲಿ ಸಾಧನೆ ಬರೆಯಿರಿ.


 250 ಅಂಕಗಳು. 
ಸಾಮಾನ್ಯ ಅಧ್ಯಯನ

 ಪೇಪರ್ -1.

1ಸಿಂಧೂ ಮತ್ತು ಹರಪ ನಾಗರಿಕತೆ ನಡುವಿನ ವ್ಯತ್ಯಾಸ. 
2. ರಾಷ್ಟ್ರಕೂಟರ, ಕಲೆ ಮತ್ತು ವಾಸ್ತು ಶಿಲ್ಪಿ. 
3.ಅಳಿಯ ರಾಮಯನ, ರಾಜ ನೀತಿ.
4.ಬೆಳಗಾವಿ 1924 ಕಾಂಗ್ರೆಸ್ ಅಧಿವೇಶನ.
5.ಸರ್ ಸೈಯದ್ ಅಹಮದ್ ಖಾನ್ ಆಲೀಗಢ್ ಚಳುವಳಿ. 
5. 1946ರ ಕನ್ನಡ ಏಕೀಕರಣ ಚಳುವಳಿ. 
6. ಸಾಮಾಜಿಕ ಚಳುವಳಿ ಎಂದರೇನು?. ಅದರ ಲಕ್ಷಣಗಳು. 
7. ಪಾತ್ರ ಎಂದರೇನು?. ಅದರಲ್ಲಿ ಮಹಿಳೆಯರ ದುಡಿಮೆ ಕೆಲಸದ ಕ್ಷೇತ್ರದ ಕುರಿತು ಬರೆಯಿರಿ. 
8.ರಾಜ್ಯ ಶಾಸಕಾಂಗ ಮಿತಿಗಳ ಬಗ್ಗೆ ಬರೆಯಿರಿ. 
9.ಕರ್ನಾಟಕದ EXPORT ನೀತಿಯ ಕುರಿತು ಬರೆಯಿರಿ. 
10.ಜೀತಗಾರಿಕೆ  ಎಂದರೇನು?.ಸರ್ಕಾರ ಇದನ್ನು ಹೋಗಲಾಡಿಸಲು ತಗೆದು ಸಂವಿಧಾನದ ಬದ್ಧ ಕಾಯ್ದೆಗಳು ಯಾವುವು.
11. ವಿಕೇಂದೀಕರಣ ಬಗ್ಗೆ ಬರೆಯಿರಿ. 
12.ನಂಜುಂಡಪ ವರದಿ ಕುರಿತು  ಬರೆಯಿರಿ. 
13.ದಿವಾನ್ ಇಸ್ಮಾಯಿಲ್ ರವರು, ಮೈಸೂರಿಗೆ ನೀಡಿದ ಕೊಡುಗೆ ಬಗ್ಗೆ ಬರೆಯಿರಿ. 
14.ಗ್ರಾಮೀಣ ಪ್ರದೇಶಗಳಲ್ಲಿ ನೈಮಲೀಕರಣದ ಬಗ್ಗೆ ಬರೆಯಿರಿ.


 ಸಾಮಾನ್ಯ ಅಧ್ಯಯನ ಪತ್ರಿಕೆ -2.
1.ನದಿಯ ಹರಿವಿನ ಬಗ್ಗೆ ಬರೆಯಿರಿ. 
2.ಮಾನವನ ಜನಾಂಗದ ಕುರಿತು ಬರೆಯಿರಿ. 
3. ರಾಜ್ಯ ನೀತಿ ನಿರ್ದೇಶಕ ತತ್ವ ದ Wellfersate ಕುರಿತು ಬರೆಯಿರಿ. 
4. ಕಂಟ್ರೋಲ್ರ್ ಮತ್ತು ಆಡಿಟರ್ ಜನರಲ್ ಅಧಿಕಾರಗಳ ಬಗ್ಗೆ ಬರೆಯಿರಿ. 
5.ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಡುವಿನ ಅಧಿಕಾರದ ಹೋಲಿಕೆ ಬಗ್ಗೆ ಬರೆಯಿರಿ. 
6.ಮೂಲಭೂತ ಹಕ್ಕುಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕನ್ನು ವಿವರಿಸಿ. 
7.ಗೃಹ ಇಲಾಖೆಯ ಜವಾಬ್ದಾರಿ ಕುರಿತು ಬರೆಯಿರಿ. 
8.ಬಲವಂತರಾಯ್ ಮೆಹ್ತಾ ಸಮಿತಿ ವಿವರಿಸಿ. 
9.ಕರ್ನಾಟಕದ ಬೆಳೆಗಳ ಹಂಚಿಕೆಯು ಭೌಗೋಳಿಕ ಮಾದರಿಯಲ್ಲಿ ತಿಳಿಸಿರಿ.

 
ಸಾಮಾನ್ಯ ಅಧ್ಯಯನ
ಪತ್ರಿಕೆ- 3
1.ಪರಿಸರಕ್ಕೆ ಸಂಬಂಧಿಸಿದ ಕೆಂಪು ಪುಸ್ತಕದ ಬಗ್ಗೆ ಬರೆಯಿರಿ. 
2.ವನ್ಯಜೀವಿಗಳ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಕೆ ಸಂಬಂಧಿಸಿದಂತೆ 5 , ನು ಕುರಿತು ವಿವರಿಸಿ. 
3.CFC ಮತ್ತು HFC ನಡುವಿನ ವ್ಯತ್ಯಾಸ ಬರೆಯಿರಿ. 
4.ಘನ ಮಾಲಿನ್ಯ ಮತ್ತು ಬೆಂಗಳೂರು ಮಹಾನಗರದ ಮಾಲಿನ್ಯದ ಬಗ್ಗೆ ಬರೆಯಿರಿ. 
5. INSAT ಉಪಗ್ರಹದಿಂದ ಸರ್ಕಾರವು ಅಳವಡಿಸಿ ಕೊಂಡಿರುವ ಬಗೆಗಳು.
6.ಎರೆಹುಳು ಮತ್ತು ಸಾವಯವ ಎರೆ ಗೊಬ್ಬರ ಬಗ್ಗೆ ಬರೆಯಿರಿ. 
7.ರೇಷ್ಮೆ ಕೃಷಿ ಮತ್ತು ಅದರ ವಿಧಗಳು.
8.ಕುರಿ ಮತ್ತು ಮೇಕೆ ಸಾಗಾಣಿಕೆ ವಾಣಿಜ್ಯ ಉಪಯುಕ್ತ, ವಿವರಿಸಿ. 
9.ಮಳೆ ನೀರಿನ ಕೊಯ್ಲು ಪದ್ಧತಿ ಹಾಗೂ ಅದರ ವಿಧಗಳು  ವಿವರಿಸಿ. 
10. ರಾಜ್ಯದಲ್ಲಿ ಶಕ್ತಿ ಸಂಪನ್ಮೂಲಗಳು ಕೊರತೆಯಿಂದ, ಅಸಂಸಂಪನ್ಮೂಲಗಳ ಉಪಯೋಗದಲಿ ಪರಿಸರ ಮಾಲಿನ್ಯ ತಡೆಯಲು ಪಾತ್ರ ಕುರಿತು 

 ಸಾಮಾನ್ಯ ಅಧ್ಯಯನ ಪತ್ರಿಕೆ - 4
1. ನೈತಿಕಯಲಿ ಜೆ ಎಸ್ ಮಿಲ್ ಮತ್ತು ಚಾವಾಕ ರವರ ಕುರಿತು ಬರೆಯಿರಿ. 
2. ಆಡಳಿತದ ಅಧಿಕಾರಿಗಳಿಗೆ ಇರಬೇಕಾದ ನೈತಿಕವಾದ ಅಂಶಗಳು ಯಾವುವು. 
3.ಮಾಹಿತಿ ಹಕ್ಕು ಕಾಯ್ದೆ ಧೇಯ ಮತ್ತು ನೈತಿಕತೆ ಅಂಶಗಳನ್ನು ವಿವರಿಸಿ. 
4. ಸರ್ಕಾರದ ನೈತಿಕತೆ ಅಂಶಗಳು ವಿವರಿಸಿ. 
5.ಸಮಾಜದ ಸಂವಹನದ ಮಾಧ್ಯಮದ ಬಗ್ಗೆ ಬರೆಯಿರಿ. 
6.ಅಂತರ ರಾಷ್ಟ್ರೀಯ ಸಂಬಂಧದಲಿ ನೈತಿಕತೆ ವಿಫಲತೆ ವಿವರಿಸಿ.



 ಭೌಗೋಳ ಶಾಸ್ತ್ರ
ಪತ್ರಿಕೆ - 1
1 ಭೂ ಫಲಕಗಳ
 ಹರಿವಿನಲಿ ಭೂಕಂಪ, ಮಡಿಕೆಗಳು, ಜಾಲಾಮುಖಿಗಳ ವಿಂಗಡನೆ. 
2.ಜೈವಿಕ ಮಣ್ಣು ಮತ್ತು ಮಣ್ಣಿನ ವಿಧಗಳು. 
3.ಒತ್ತಡ ಪಟ್ಟಿಗಳು ಮತ್ತು ಮಾರುತಗಳು ಗೋಳದ ನಡುವೆ ಇರುವ ವ್ಯತ್ಯಾಸ ಬರೆಯಿರಿ. 
4.ಭೌಗೋಳ ಶಾಸ್ತ್ರಕ್ಕೆ ಅರಬ್ಬಿ ಯರ ಕೊಡುಗೆ ಬರೆಯಿರಿ. 
 5.ಮಾನ್ ಸೂನ್ ಮಾರುತಗಳಲಿ ಎಲ್ ನೀನೋ ಪಾತ್ರ.
6.ಸಾಗರದ ಲವಣತೆಗೆ ಕಂಡು ಬರುವ ಅಂಶಗಳು. 
7. ವಿಶ್ವದ ಕೃಷಿ ಕ್ಷೇತ್ರಗಳು ಯಾವುವು ವಿವರಿಸಿ. 
8.ವಸತಿಗೆ ಸಂಬಂಧಿಸಿದ ಸಿದ್ದಾಂತ ವಿವರಿಸಿ. 
8.ಮಣ್ಣಿನ ವಿಧಗಳ ಬಗ್ಗೆ ಬರೆಯಿರಿ.


 ಭೌಗೋಳ ಶಾಸ್ತ್ರ 
ಪತ್ರಿಕೆ-2

1. ರೈಲು ಸಾರಿಗೆ ಮಹತ್ವ ಮತ್ತು ಹಂಚಿಕೆ ತಿಳಿಸಿರಿ. 
2.ಭಾರತದ ಅಂತರ ರಾಷ್ಟ್ರೀಯ ಗಡಿ ಸಮಸ್ಯೆಗಳ ಬಗ್ಗೆ ಬರೆಯಿರಿ. 
 3.ಭಾರತದ ಮಾನವ ಜನಾಂಗದ ಲಕ್ಷಣಗಳು ಮತ್ತು ಹಂಚಿಕೆ ವಿವರಿಸಿ. 
4.ಕರ್ನಾಟಕದ ಸ್ವಾಭಾವಿಕವಾದ ಅರಣ್ಯ ದ ಬಗ್ಗೆ ಬರೆಯಿರಿ. 
5.ಕರ್ನಾಟಕ ನಗರೀಕರಣದ ಬಗ್ಗೆ ಬರೆಯಿರಿ. 
6.ಭಾರತದ ಹಿಮಾಲಯ ದ ಸಂಕೀರ್ಣ ನದಿ ಹರಿಯುವಿನ ಬಗ್ಗೆ ಬರೆಯಿರಿ. 
7.ಕಲಿದಲು ಮತ್ತು ಪೆಟ್ರೋಲಿಯಂ ಶಕ್ತಿ ಸಂಪನ್ಮೂಲಗಳ ಬಗ್ಗೆ ಬರೆಯಿರಿ. 
8.ಭಾರತದ ಪೆನ್ಸ್ ಸುಲಾರ ಭೂ  ಲಕ್ಷಣಗಳನ್ನು ಬರೆಯಿರಿ..

Post a Comment

0 Comments