ಕನ್ನಡದ ಪ್ರಸಿದ್ಧ ಕಾದಂಬರಿಗಳು

ಕನ್ನಡದ ಪ್ರಸಿದ್ಧ ಕಾದಂಬರಿಗಳು

ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು

ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್

ಪರ್ವ - ಎಸ್.ಎಲ್.ಭೈರಪ್ಪ

ಕಾಡು-ಶ್ರೀ ಕೃಷ್ಣ ಆಲನಹಳ್ಳಿ

 ಕನ್ನಡದ ಪ್ರಸಿದ್ಧ ನಾಟಕಗಳು...
 
ಬೆರಳ್ ಕೊರಳ್ -ಕುವೆಂಪು

ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್

ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್

ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್

ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)


ಅಶ್ವಥಾಮನ್- ಬಿ.ಎಂ.ಶ್ರೀ

ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ

ಬಾಳು ಬೆಳಗಿತು-ಅ. ನ. ಕೃ

ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ

ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್

ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕoಬಾರ

ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್

ಮೂಕನ ಮಕ್ಕಳು -ವೈದೇಹಿ (ಜಾನಕಿ)

 ಸಾಂಗತ್ಯ ಕೃತಿಗಳು
 
*ಭರತೇಶ ವೈಭವ -ರತ್ನಾಕರವರ್ಣಿ

*ಸೊಬಗಿನ ಸೋನೆ- ದೇವರಾಜ


ಹದಿಬದೆಯ ಧರ್ಮ - ಸಂಚಿ ಹೊನ್ನಮ

ಅಲಂಕಾರಿಕ ಗ್ರಂಥಗಳು
 
ನಾಟ್ಯಶಾಸ್ತ್ರ -ಭಾರತ

ಕಾವ್ಯದರ್ಶಿ - ದಂಡಿ

ಕಾವ್ಯ ಪ್ರಕಾಶ -ಮಮ್ಮಟ

ಕವಿರಾಜ ಮಾರ್ಗ -ಶ್ರೀ ವಿಜಯ

ಕಾವ್ಯವಲೋಕನ-ನಾಗವರ್ಮ ೨
 
ಚಂಪೂ ಕಾವ್ಯಗಳು

ಶಾಂತಿ ಪುರಾಣ -ಪೊನ್ನ

ಧರ್ಮಾಮೃತ-ನಯಸೆನ

ಗಿರಿಜಾ ಕಲ್ಯಾಣ- ಹರಿಹರ

ಯಶೋಧರ ಚರಿತೆ -ಜನ್ನ

ಕಬ್ಬಿಗರ ಕಾವ -ಆಂಡಯ್ಯ

ಛಂದಸ್ಸು ಕೃತಿಗಳು
 
ಛಂದೋಬುದಿ-1ನೇ ನಾಗವರ್ಮ

ಛಂದೋನುಶಾಸನಂ-ಜಯಕೀರ್ತಿ

ಮಾನಸಸೋಲ್ಲಾಸ-2ನೇ ಸೋಮೇಶ್ವರ

ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ

ಕನ್ನಡದ ಬಿರುದಾಂಕಿತರು
 
ದಾನ ಚಿಂತಾಮಣಿ -ಅತ್ತಿಮಬ್ಬೆ

ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ

ಕನ್ನಡದ ಕೋಗಿಲೆ -ಪಿ.ಕಳಿಂಗರಾವ್

ಕನ್ನಡದ ವರ್ಡ್ಸವರ್ತ್ -ಕುವೆಂಪು

ಕಾದಂಬರಿ ಸಾರ್ವಭೌಮ-ಅ. ನ.ಕೃ

ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ

ಕನ್ನಡದ ದಾಸಯ್ಯ -ಶಾಂತಕವಿ

ಕಾದಂಬರಿ ಪಿತಾಮಹ -ಗಳಗನಾಥ

ಸಂತ ಕವಿ -ಪು.ತೀ. ನರಸಿಂಹಾಚಾರ್ಯ

*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್

ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್

ರಸ ಋಷಿ -ಕುವೆಂಪು

ದಲಿತ ಕವಿ -ಸಿದ್ದಲಿಂಗಯ್ಯ

ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ

ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು
 
ಆತ್ಮ ಕಥೆಗಳು.
 
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ

ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್

ನಡೆದು ಬಂದ ದಾರಿ -ಬೇಂದ್ರೆ

ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ

ನೆನಪಿನ ದೋಣಿಯಲಿ -ಕುವೆಂಪು

ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ

ಪಿ.ಲಂಕೇಶ್-ಹುಳಿ ಮಾವಿನ ಮರ

ಗುಬ್ಬಿ ವೀರಣ್ಣ -ಕಲೆಯೋ ಕಾಯಕ

ಕಡಿದಾಳ್ ಮಂಜಪ್ಪ -ನನಸಾಗದ ಕನಸು

ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು

ಕುವೆಂಪು -ಶ್ರೀ ರಾಮಾಯಣ ದರ್ಶನಂ (1955)

ದ.ರಾ.ಬೇಂದ್ರೆ -ಅರಳು ಮರಳು (1958)

ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)

ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ

ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)

Post a Comment

0 Comments