ಸಮಗ್ರ ಇತಿಹಾಸ

ಸ್ಪರ್ಧಾತ್ಮಕ ಅಧ್ಯಯನ:
ದೆಹಲಿ ಸುಲ್ತಾನರ ಇತಿಹಾಸ

ಗುಲಾಮಿ ಸಂತತಿಯ ಸ್ಥಾಪಕರು ಯಾರು?

A)ಇಲ್ತಮಷ್
B)ಬಲ್ಬನ್
C)ಐಬಕ್
D)ರಜಿಯಾಸುಲ್ತಾನ್

C✔️

ದೆಹಲಿಯನ್ನು ದೆಹಲಿ ಸುಲ್ತಾನರ ರಾಜಧಾನಿಯಾಗಿ ಮಾಡಿಕೊಂಡವರು ಯಾರು?

A) ಐಬಕ್
B)ಇಲ್ತಮಷ್
C)ಬಲ್ಬನ್
D)ಅಲ್ಲಾವುದ್ದೀನ್ ಖಿಲ್ಜಿ

B✔️

ಜಾಕತ್ ಎಂದರೆ?

A)ಹಿಂದೂಗಳ ಮೇಲೆ ಹೇರಿದ್ದ ಧಾರ್ಮಿಕ ತೆರಿಗೆ
B)ನೀರವಾರಿ ತೆರಿಗೆ
C)ಹುಲ್ಲುಗಾವಲು ತೆರಿಗೆ
D)ಮುಸ್ಲಿಮರ ಮೇಲೆ ಹೇರಿದ್ದ ಧಾರ್ಮಿಕ ತೆರಿಗೆ

D✔️

ದೆಹಲಿ ಸುಲ್ತಾನರ ಆಡಳಿತ ಘಟಕಗಳನ್ನು ಇಳಿಕೆ ಕ್ರಮದಲ್ಲಿ ತಿಳಿಸಿ

A)ಶಿಖ್,ಗ್ರಾಮ,ಪರಗಣ,ಇಖ್ತಾ
B)ಇಖ್ತಾ,ಷಿಖ್,ಪರಗಣ,ಗ್ರಾಮ
C)ಪರಗಣ,ಇಕ್ತಾ,ಶಿಖ್,ಗ್ರಾಮ
D)ಇಖ್ತಾ,ಪರಗಣ,ಶಿಖ್,ಗ್ರಾಮ

B✔️

ದೆಹಲಿಯ ಖ್ವಾತ-ಉಲ್-ಇಸ್ಲಾಂ ಮಸೀದಿ ನಿರ್ಮಿಸುವ ಮುನ್ನ ಅಲ್ಲಿ ಏನಿತ್ತು?

A)ವಿಷ್ಣು ದೇವಾಲಯ
B)ಜೈನ ದೇವಾಲಯ
C)ಶಿವಾ ದೇವಾಲಯ
D)ಬೌದ್ಧ ದೇವಾಲಯ

A✔️

ಇವುಗಳಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಗಾಗದ ರಾಜ್ಯ ಯಾವುದು?

A)ಜೌನಪುರ
B)ಮಾಳ್ವಾ
C)ಬಂಗಾಳ
D)ಕಾಶ್ಮೀರ

D✔️

ಪದ್ಮವತ್ ಕೃತಿಯನ್ನು ಬರೆದವರು ಯಾರು?

A)ಫಿರ್ದೊಸಿ
B)ಮಲ್ಲಿಕ್ ಮಹಮ್ಮದ್ ಜೈಸಿ
C)ಅಮೀರ್ ಖುಸ್ರು
D)ತುಳಸಿದಾಸ್

B✔️

'ದೇವಗಿರಿಗೆ ರಾಜಧಾನಿ ವರ್ಗಾವಣೆಯು ಒಂದು ಶಕ್ತಿಯ ಅಪವ್ಯಯ' ಎಂದು ಹೇಳಿರುವ ವಿದ್ವಾಂಸ ಯಾರು?

A)ಲೇನ್ ಪೋಲ್
B)ಇ.ಥಾಮ್ಸನ್
C)ಈಶ್ವರಿ ಪ್ರಸಾದ್
D)ಜಿಯಾವುದ್ದಿನ್ ಬರೊನಿ

A✔️

ರಾಜತರಂಗಿಣಿಯ ಕೃತಿಯ ಕರ್ತೃ ಯಾರು?

A)ಬಿಲ್ಹಣ
B)ಕಲ್ಹಣ
C)ಜೈನ್-ಉಲ್-ಅಬೇರಿಯನ್
D)ವಿಜ್ಞಾನೇಶ್ವರ

B✔️

ದೆಹಲಿ ಸುಲ್ತಾನರ ಆಳ್ವಿಕೆ ಕಾಲ?

A)ಕ್ರಿ.ಶ ೧೦೦೮-೧೫೨೬
B)------1192-1556
C)------1206-1526
D)------೧೨೦೬-೧೪೮೫

C✔️

ದೆಹಲಿಯನ್ನಾಳಿದ ಒಟ್ಟು ಸುಲ್ತಾನ ಸಂತತಿಗಳು ಎಷ್ಟು?

A)೪
B)6
C)೩
D)೫

D✔️

ದೆಹಲಿಯನ್ನಾಳಿದ ಸುಲ್ತಾನ ಸಂತತಿಗಳ ಸರಿಯಾದ ಅನುಕ್ರಮ ಆರಿಸಿ

A)ಗುಲಾಮಿ ಸಂತತಿ,ಖಿಲ್ಜಿ,ಲೂದಿ,ತುಘಲಕ್,ಸೈಯದ್,

B)ಗುಲಾಮಿ,ತುಘಲಕ್,ಖಿಲ್ಜಿ,ಸೈಯದ್,ಲೂದಿ

C)ಗುಲಾಮಿ,ಖಿಲ್ಜಿ,ತುಘಲಕ್,ಸೈಯದ್,ಲೂದಿ

D)ಖಿಲ್ಜಿ,ಗುಲಾಮಿ,ತುಘಲಕ್,ಸೈಯದ್,ಲೂದಿ

C✔️

ಲಾಕ್ ಭಕ್ಷ್ ಎಂದು ಹೆಸರಾದ ದೆಹಲಿ ಸುಲ್ತಾನ ಯಾರು?

A)ಐಬಕ್
B)ನಾಸಿರುದ್ದಿನ್
C)ಮಹಮ್ಮದ್ ತುಘಲಕ್
D)ಬಲ್ಬನ್

A✔️

ತುಘಲಕ್ ನಾಮ ಬರೆದವರು ಯಾರು?

A)ಬರೊನಿ
B)ಷಿರಾಜ್ ಅಫಿಫ್
C)ಅಮೀರ್ ಖುಸ್ರೊ
D)ಇಸಾಮಿ

C✔️

ಮುಸ್ಲಿಮರು ಕೊಡುತ್ತಿದ್ದ ಧಾರ್ಮಿಕ ತೆರಿಗೆ ಯಾವುದು?

A)ಉಷರ್
B)ಜಾಕತ್
C)ಖಮ್ಸ
D)ಖರಜ್

B✔️

ಬಡಬಗ್ಗರಿಗೆ ಸಹಾಯ ಮಾಡಲು ದಿವಾನ್ ಇ ಖೈರತ್ ಎಂಬ ಇಲಾಖೆಯನ್ನು ಸ್ಥಾಪಿಸಿದ ದೆಹಲಿ ಸುಲ್ತಾನ್ ಯಾರು?

A)ಫಿರೋಜ್ ಷಾ ತುಘಲಕ್
B)ಮಹಮ್ಮದ್ ಬಿನ್ ತುಘಲಕ್
C)ಅಲ್ಲಾವುದ್ದೀನ್ ಖಿಲ್ಜಿ
D)ಇಲ್ತಮಷ್

A✔️

ಲಾಲಗುಂಬಜ್ ಸ್ಥಾಪಕರು ಯಾರು?

A)ಇಬ್ರಾಹಿಂ ಅದಿಲ್ ಷಾ
B)ಸಿಂಕಂದರ್ ಲೂದಿ
C)ಬಲ್ಬನ್
D)ಮಹಮ್ಮದ್ ತುಘಲಕ್ ಷಾ

D✔️

ದಿವಾನ್ ಇ ಕೋಹಿ ಎಂಬ ಕೃಷಿ ಇಲಾಖೆಯನ್ನು ಸ್ಥಾಪಿಸಿದವರು ಯಾರು?

A)ಅಲ್ಲಾವುದ್ದೀನ್ ಖಿಲ್ಜಿ
B)ಮಹಮ್ಮದ್ ಬಿನ್ ತುಘಲಕ್
C)ಫಿರೋಜ್ ಷಾ ತುಘಲಕ್
D)ಇಲ್ತಮಷ್

B✔️

ತುರ್ಕಾನ್-ಇ-ಚಹಲ್ಗಾನಿ ಎಂಬ ಸುಪ್ರಸಿದ್ಧ ತುರ್ಕಿ ಸರದಾರರ ಕೂಟವನ್ನು ರಚಿಸಿದವರು ಯಾರು?

A)ಬಲ್ಬನ್
B)ಅಲ್ಲಾವುದ್ದೀನ್
C)ಇಲ್ತಮಷ್
D)ಮಹಮ್ಮದ್ ಬಿನ್ ತುಘಲಕ್

C✔️

ದಾರ್-ಉಲ್-ಷಫಾ ಎಂಬುವುದು ಒಂದು?

A)ಒಂದು ಮಸೀದಿ
B)ಒಂದು ವೈದ್ಯಾಲಯ
C)ಒಂದು ಗ್ರಂಥಾಲಯ
D)ಒಂದು ಮದರಸ

B✔️

ಮಂಗೋಲರೊಂದಿಗೆ ಯುದ್ದದಲ್ಲಿ ಹತನಾದ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಯಾರು?

A)ಉಲ್ಲೊಖಾನ್
B)ಜಾಫರ್ ಖಾನ್
C)ಮಲ್ಲಿಕಾಫರ್
D)ನಸರತ್ ಖಾನ್

B✔️

ಜಿಜಿಯಾ ಕಂದಾಯವನ್ನು ವಿಧಿಸಲು ಸುಲ್ತಾನರು ಹಿಂದುಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಿದ್ದರು?

A)೬
B)೪
C)೩
D)೫

C✔️

ಆಗ್ರಾ ನಗರವನ್ನು ಸ್ಥಾಪಿದವರು ಯಾರು?

A)ಸಿಕಂದರ್ ಲೋದಿ
B)ಇಬ್ರಾಹಿಂ ಲೋದಿ
C)ಮಹಮ್ಮದ್ ಲೊದಿ
D)ಅಕ್ಬರ್

A✔️

ಮಜ್ಲಿಸ್-ಇ-ಖಾಸ್ ಪದದ ಅರ್ಥವು?

A)ಆಡಳಿತ ಘಟಕ
B)ನಂಬಿಕಾರ್ಹ ಸಮಿತಿ
C)ಗ್ರಾಮ ಮುಖಂಡ
D)ಗೂಢಚಾರಿ ಸಂಘಟನೆ

B✔

ಈ ಕೆಳಗಿನವರಲ್ಲಿ ಯಾರು ನವರೋಜ್ ಉತ್ಸವವನ್ನು ಪರಿಚಯಿಸಿದರು?

A)ಬಲ್ವನ್
B)ಇಲ್ತಮಷ್
C)ಫಿರೋಜ್ ಷಾ ತುಘಲಕ್
D)ಅಲ್ಲಾವುದ್ದೀನ್ ಖಿಲ್ಜಿ

A✔️

ದೆಹಲಿ ಸುಲ್ತಾನರ ಕಾಲದಲ್ಲಿ ಕಂದಾಯ ದಾಖಲೆ ಇಡುತಿದ್ದ ಅಧಿಕಾರಿ ಯಾರು?

A)ಅಮಿರ್ ಕೊಹಿ
B)ಮಜುಮ್ ದಾರ್
C)ಮಸ್ತಾಕ್ ರಾಜ್
D)ದಿವಾನ್

B✔️

'ರಾಜನ ಕೀರಿಟದ ಪ್ರತಿಯೊಂದು ಮುತ್ತು ರೈತನ ಕಣ್ಣಿರಿನಿಂದ ಘನೀಭೂತ ರಕ್ತದ ಹನಿಗಳಗಿದ್ದಾವು' ಹೀಗೆಂದು ಹೇಳಿರುವ ವಿದ್ವಾಂಸ ಯಾರು?

A)ಅಮೀರ್ ಖುಸ್ರೊ
B)ಬರೋನಿ
C)ಇಬ್ನಬತುತ
D)ನಿಜಾಮುದ್ದಿನ್

B✔️

ಸಿಂಕಂದರ್-ಇ-ಸಾದಿ(೨ನೇ ಅಲೆಕ್ಸಾಂಡರ್) ಎಂಬ ಬಿರುದು ಪಡೆದ ದೆಹಲಿ ಸುಲ್ತಾನ ಯಾರು?

A)ಮಹಮ್ಮದ್ ಬಿನ್ ತುಘಲಕ್
B)ಅಲ್ಲಾವುದ್ದೀನ್ ಖಿಲ್ಜಿ
C)ಬಲ್ಬನ್
D)ಇಲ್ತಮಷ್

B✔️

ಈ ಕೆಳಗಿನ ಕಟ್ಟಡಗಳ ನಿರ್ಮಾಣ ಕಾಲದ ಕಾಲಾನುಕ್ರಮದಲ್ಲಿ ಆರಿಸಿ

1.ತುಘಲಕ್ ಬಾದ್
೨.ಲೂದಿ ತೋಟ
೩.ಕುತುಬ್ ಮಿನಾರ್
೪.ಫತೇಪುರ್ ಸಿಕ್ರಿ

A)2,4,3,1
B)4,3,2,1
C)3,1,2,4
D)1,3,2,4

C✔️

ಇಮ್ಮಡಿ‌ ಪುಲಿಕೇಶಿ:
ಇಮ್ಮಡಿ‌ ಪುಲಿಕೇಶಿ:
ಕ್ರಿ.ಪೂ ೨೪೦೦ವರ್ಷಗಳ ಹಿಂದೆ ಭಾರತೀಯ ರೂಪಿಸಿದ ಗಡಿಯಾರ ಎಲ್ಲಿದೆ?
A)ಮೊಹೆಂಜೊದಾರ
B)ಹರಪ್ಪಾ
C)ಕಾಲಿಬಂಗನ್
D)ಲೋಥಾಲ್

D✔️✔️

ಕ್ರಿ.ಪೂ ೧ನೇಯ ಶತಮಾನದಲ್ಲಿ ಕಣದ ಮಹರ್ಷಿಯು ಪರಮಾಣು ಸಿದ್ದಾಂತ ವನ್ನು ಮಂಡಿಸುತ್ತಾರೆ ಇದನ್ನು ಯಾವ ಯಾವ ಬೌದ್ದರು ೭ನೇಯ ಶತಮಾನದಲ್ಲಿ ಮುಂದುವರಿಸಿದರು?
A)ಮಾಧವ&ನೀಲಕಂಠ ಸೊಮಯಾಜಿ
B)ಧರ್ಮಕೀರ್ತಿ&ದಿಂಜ್ನಗ
C)ಸುಶ್ರುತ & ಚರಕ
D)ಪಾಣಿನಿ&ಕೌಟಿಲ್ಯ

B✔️✔️

ಡಮಾಸ್ಕಸ್ ಸ್ಟಿಲ್ ಭಾರತದಲ್ಲಿ ಯಾವಗ ರೂಪಗೊಂಡಿತು?
A)ಕ್ರಿ.ಪೂ೩೦೦
B)ಕ್ರಿ.ಶ ೧೦೦೦
C)ಕ್ರಿ.ಪೂ೧೦೦೦
D)ಕ್ರಿ.ಪೂ ೩೦೦

A✔️✔️

ದಿಲ್ಲಿಯ ತುಕ್ಕುಹಿಡಿಯದ ಕಬ್ಬಿಣದ ಕಂಬ ಇರುವ ಹಾಗೆ ಕರ್ನಾಟಕದಲ್ಲಿಯೂ ಒಂದು ಕಂಬ ಇದೆ ಅದು ಎಲ್ಲಿ?
A)ತಡಿಯಾಂಡಮೋಲ
B)ಚೇನುಕಲ್ ಬೆಟ್ಟ
C)ಮುಳ್ಳಯ್ಯನ ಗಿರಿ
D)ಕೊಡಚಾದ್ರಿ

D✔️✔️

ಇಕ್ಕಟ್ಟಾಗು ಎಂಬ ನುಡಿಗಟ್ಟಿನ ಅರ್ಥವೇನು?
A)ಅನುಕೂಲವಾಗು

B)ಹಿಂಸೆಯನ್ನು ನೀಡು
C)ತೊಂದರೆಯಾಗು
D)ಕಷ್ಟಕ್ಕೊಳಗಾಗು

C✔️✔️

ಈ ಕೆಳಗಿನ ಯಾವ ವಾಯು ಮಾಲಿನ್ಯ ಘಟಕವು ಮಕ್ಕಳು ಹಾಗೂ ವೃದ್ದರ ಸಾವಿಗೆ ಪ್ರಮುಖ ಕಾರಣವಾಗಿದೆ.
A)ಪರ್ಟಿಕ್ಯುಲೆಟ್ ಮ್ಯಾಟರ್ ೨.೫
B)ಪರ್ಟಿಕ್ಯುಲೆಟ್ ಮ್ಯಾಟರ್ ೧೦.೪
C)ನೈಟ್ರಸ್ ಆಕ್ಸೈಡ್
D)ಕಾರ್ಬನ್ ಮಾನಾಕ್ಸೈಡ್

A✔️✔️

ಈ ಗಾದೆಯನ್ನು ಪೂರ್ಣಗೊಳಿಸಿ
ಹತ್ತು ಮಂದಿಯ ತಾಯಿ- -----------
A)ಬೀದಿಯಲ್ಲಿ ಬಿದ್ದು ಸತ್ತಳಂತೆ!
B)ಸುತ್ತೂರಲ್ಲಿ ಎಲ್ಲೊಕಾಣೆ
C)ಹತ್ತು ಜನ್ಮದ ಸುಖ ದೊರತಂತೆ
D)ಹನ್ನೊಂದನೆಯದು ಬೇಡಾಂತಾಳೆಯೇ?

A✔️✔️

ಪೊರ್ಬೆಸ್-೨೦೧೬ರ ಪಟ್ಟಿಯ ಅನ್ವಯ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆಯನ್ನು ಪಡೆಯುವ ಕ್ರಿಡಾಪಟು ಯಾರು?
A)ಮಹೇಂದ್ರ ಸಿಂಗ್ ದೋನಿ
B)ಲಿಯೊನಲ್ ಮೆಸ್ಸಿ
C)ಕ್ರಸ್ಟಿಯಾನೊ ರೊನಾಲ್ಡೊ
D)ರೋಜರ್ ಫೆಡರರ್

C✔️✔️

ಹಾಂಗ್‌ ಕಾಂಗ್ ನಗರದ ಮೇಡಮ್ ಟುಸೌ ಅವರ ಮೇಣ ಪ್ರತಿಮೆಗಳ ಪ್ರದರ್ಶನದಲ್ಲಿ ಸ್ಥಾನವನ್ನು ಗಳಿಸಿದ ಪ್ರಥಮ ಬಾಲಿವುಡ್ ನಟನಾರು?
A)ದಿಲೀಪ್ ಕುಮಾರ್
B)ಶಾರುಕ್ ಖಾನ್
C)ಅಮಿತಾಬ್ ಬಚ್ಚನ್
D)ರಾಜಕಪೂರ್

C✔️✔️

ಈ ಒಗಟನ್ನು ಬಿಡಿಸಿ
ಅಕ್ಕನ ಮನೆಗೆ ತಂಗಿ ಹೋಗಬಹುದು ಆದರೆ ತಂಗಿ ಮನೆಗೆ ಅಕ್ಕ ಹೋಗಕ್ಕಾಗಲ್ಲ
A)ಹೂ-ಹಣ್ಣು
B)ಎಲೆ-ಅಡಿಕೆ
C)ಸೂರ್ಯ-ಚಂದ್ರ
D)ಸೇರು-ಪಾವು

D✔️✔️
ವಿಶ್ವಸಂಸ್ಥೆಯು ಪ್ರತಿ ಮನುಷ್ಯನ ದೈನಂದಿನ ಅಗತ್ಯಗಳನ್ನು ಪೂರೈಸಲು ಎಷ್ಟು ಲೀಟರ್ ನೀರು ಬೇಕೆಂದು ಶಿಫಾರಸು ಮಾಡಿದೆ

A)500ltr
B)50Ltr
C)10Ltr
D)100Ltr

B✔️✔️

ತಂಪುಪಾನಿಯಗಳ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ "ಬ್ರೋಮಿನೇಟೆಡ್ ವೆಜಿಟೆಬಲ್ ಆಯಿಲ್" ಬಳಸುವುದನ್ನು ನಿಲ್ಲಿಸುವುದಾಗಿ ಹೇಳಿವೆ?ಇದಕ್ಕೆ ಪ್ರಮುಖ ಕಾರಣವೇನು?
A)ಥೈರಾಯ್ಡ್ ತೊಂದರೆ
B)ಡಯಾಬಿಟಿಸ್
C)ಕಾನ್ಸರ್
D)ಸ್ವಯಂ ವಿನಾಶಕ ರೋಗಗಳು

A✔️✔️

ಈ ಗಾದೆಯನ್ನು ಪೂರ್ಣಗೊಳಿಸಿ
ಅಡುಗೆ ಮಾಡಿದವಳಗಿಂತ ---------
A)ಅಧಿಕಾರ ನಡೆಸುವವಳೆ ಮೇಲು
B)ಪಾತ್ರೆ ತೋಳದವಳೆ ಮೇಲು
C)ಬಡಸಿದವಳೆ ಮೇಲು
D)ತಿನ್ನುವಳೆ ಮೇಲು

C✔️✔️

ಈಗ ಕದಂಬರ ಕಾಲದ ಪ್ರಾಚೀನ ಶಿಲ್ಪ ಕಲ ಎಲ್ಲಿ ಉಳಿದಿದೆ?
A)ತಾಳಗುಂದ
B)ಹಲಸಿ
C)ನವಲಗುಂದ
D)ಕಲಸಿ

ಶ್ರವಣ ಬೆಳಗೊಳದ ಗೊಮ್ಮಟೆಶ್ವರನ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿದೆ?
A)ಕದಂಬ
B)ಗಂಗರು
C)ರಾಷ್ಟಕೂಟರು
D)ಚಾಲುಕ್ಯರು

B✔️✔️
ಅರಮನೆಯ ಮುಖ್ಯಾಧಿಕಾರಿ ಎಂಬ ಅರ್ಥವನ್ನು ನೀಡುವ 'ಭ'ಅಕ್ಷರದಿಂದ ಆರಂಭವಾಗುವ ಮತ್ತೊಂದು ಶಬ್ದವನ್ನು ನೀಡಿ
A)ಭಕ್ಷ್ಯ
B)ಭಕ್ಷಿ
C)ಭಗ
D)ಭಕ್ಷ

B✔️✔️

ಬಸವಣ್ಣನವರ ಸಮಗ್ರ ಜೀವನ ಚರಿತ್ರೆಯನ್ನು ಬರೆದವರು ಯಾರು?
A)ಹರಿಹರ
B)ಮುದ್ದಣ
C)ರಾಘವಾಂಕ
D)ಸೋಮನಾಥ

D✔️✔️

ಅಂಗಡಿ ಎತ್ತು ಎಂಬ ನುಡಿಗಟ್ಟಿನ ಅರ್ಥವೇನು?
A)ಬಾಯಿ ಮುಚ್ಚು
B)ಜಾಗ ಕಾಲಿ ಮಾಡು
C)ಜಗಳವನ್ನಾಡು
D)ಅಂಗಡಿ ಮುಚ್ಚು

B✔️✔️

ಮೂಡುಬಿದರೆಯ ಪ್ರಾಚೀನ ಹೆಸರು ಏನು?
A)ಮೂಡು ವೇಣಪುರ
B)ಮೂಡು ಶೃಂಗಾರಪುರ
C)ಮೂಡು ಜೈನಪುರ
D)ಮೂಡ ಮೂಡಣಪುರ

A✔️✔️
ಭಾರತದಲ್ಲಿ ಸಿಗ್ನೇಚರ್ ಬ್ರಿಡ್ಜನ್ನು ಯಾವ ನದಿಗೆ ಕಟ್ಟಲಾಗಿದೆ?
A)ಹೂಗ್ಲಿನದಿ
B)ಗಂಗನದಿ
C)ಯಮುನಾ ನದಿ
D)ಬಿಯಾಸ್ ನದಿ

C✔️✔️

ನವಬನ ಹೆಂಡತಿ ಎಂಬ ಅರ್ಥವನ್ನು ನೀಡುವ "ಬ" ಅಕ್ಷರದಿಂದ ಆರಂಭವಾಗುವ ಮತ್ತೊಂದು ಶಬ್ದ ಯಾವುದು?
A)ಬೇಗ
B)ಬೇಗಂ
C)ಬೇಗಡ
D)ಬೇಗೆ

B✔️✔️

ರಜಪೀಟ ಶಿವಬೆಳ್ಳಿ ಒಡಪು ಮುಂತಾದ ಹೆಸರುಳ್ಳ ಕರಾವಳಿ ನಗರ ಯಾವುದು?
A)ಗೋಕರ್ಣ
B)ಉಡುಪಿ
C)ಮೂಡುಬಿದರೆ
D)ಕುಂದಾಪುರ

B✔️✔️
ಮೂಗು ಕೆಳಗಾಗು ಎಂಬ ನುಡಿಗಟ್ಟಿನ ಅರ್ಥವೇನು?
A)ನಿರುತ್ತರಗೊಳ್ಳು
B)ಪ್ರತಿಷ್ಠೆ ಕಡಿಮೆಯಾಗು
C)ನಾಚಿಕೊಳ್ಳು
D)ಸೋತುಹೋಗು

B✔️✔️

ವಾಸ್ಕೋ ಡಿ ಗಾಮನನ್ನು ಭಾರತಕ್ಕೆ ಕಳಿಸಿದವರು ಯಾರು?
A)2ನೇಜಾನ್
B)ಅಬ್ದುಲ್‌ ಮಜಿದ್
C)ಹೇನ್ರಿ
D)ಇಮ್ಯನುವೆಲ್

D✔️✔️

ಪೋರ್ಚುಗೀಸ್ ಸಾಮ್ರಾಜ್ಯದ ನಿರ್ಮಪಕನೆಂದು ಯಾರನ್ನು ಕರೆಯುತ್ತಾರೆ?
A)ಪ್ರಾನ್ಸಸ್ಕೊಅಲ್ಮೆಡ
B)ಕೆಬ್ರಲ್
C)ಅಲ್ಬಕರ್ಕ್
D)ಯಾರು ಅಲ್ಲ

C✔️✔️

ಪೋರ್ಚುಗೀಸ್ ರು ಯಾವ ಕದನದಲ್ಲಿ ಬ್ರಿಟಿಷ್ ರಂದ ಸೋತು ಭಾರತದಿಂದ ನಿರ್ಗಮಿಸಿದರು?
A)ಬಿದ್ರಾಕದನ
B)ಸಾಲ್ವಿಕದನ
C)ಮದ್ರಾಸ್ ಕದನ
D)ಮೊದಲನೇ ಕರ್ನಾಟಿಕ್ ಯುದ್ದ

B✔️

ಭಾರತದ ಕಾಲಮಾನ ಗ್ರಿನ್ ವಿಚ್ ರೇಖೆಗಿಂತ ಎಷ್ಟು ಸಮಯ ಮುಂದೆ ಇರುತ್ತದೆ?
A)೫
B)4.30
C)5.30
D)6.30
C✔️

#PostID : 1276
*☀️ Good Morning : Daily Top 09 News ( 22 Oct 2017 )*
==================
- Hirasar Greenfield Airport Project in Gujarat gets Green Clearance

- 5-member Committee formed to Select Candidate for Post of Editor-in-Chief of RSTV

- GSTN Launches excel-based offline tool to file initial GSTR-3B Returns

- Most Pollution-linked Deaths Occur in India

- ⭐️ Solicitor-General Ranjit Kumar Resigns

- India beat Pak 4 - 0 to reach Asia cup final for 7th time

- ⭐️ Linking Aadhaar to bank accounts mandatory clarifies RBI

- Dipa Karnakar to receive D Lit degree from NIT Agartala

- Pakistan, N Korea not invited for global conference in India

( ⭐️ 👈🏻 Symbol Shows V-IMP News )

▬▬▬▬▬⚜۩۞۩⚜▬▬▬▬▬

#PostID : 1281
*✅ Daily One Liner : 15 Questions*
============
• Indian-American personality who won the 2017 American Bazaar Philanthropy award - Ajay Raju

• AYUSH Festival of Stamps 2017 began in - Panaji

• NIIF of India signed a pact worth USD 1 billion with - Abu Dhabi Investment Authority

• India’s first-ever All India Institute of Ayurveda was inaugurated in- New Delhi

• The first-ever International tri services joint exercise INDRA – 2017 will be conducted between India and - Russia

• This C

ಕಾಬೂಲ್ ದಾಳಿ ಐಎಸ್‌ ಹೊಣೆ

ಬೈರೂತ್‌: ಕಾಬೂಲ್‌ನಲ್ಲಿ ಶಿಯಾ ಪಂಗಡಕ್ಕೆ ಸೇರಿದ ಮಸೀದಿ ಮೇಲೆ ಶುಕ್ರವಾರ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಹೊತ್ತುಕೊಂಡಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 39ಕ್ಕೆ ಏರಿಕೆಯಾಗಿದೆ.

‘ಐಎಸ್‌ನ ಸುನ್ನಿ ಉಗ್ರರು ಮಸೀದಿ ಮೇಲೆ ಬಾಂಬ್‌ ದಾಳಿ ನಡೆಸಿದ್ದಾರೆ’ ಎಂದು ಟೆಲಿಗ್ರಾಂ ಸಂದೇಶದಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಸೌಹಾರ್ದ ರಾಯಭಾರಿಯಾಗಿ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್‌ ಮುಗಾಬೆ ನೇಮಕ

ಜಿನೇವಾ: ಆಫ್ರಿಕಾದ ದೀರ್ಘಕಾಲದ ನಾಯಕ, ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್‌ ಮುಗಾಬೆ(93) ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಸೌಹಾರ್ದ ರಾಯಭಾರಿಯಾಗಿ ನೇಮಿಸಲಾಗಿದೆ.

ಉರುಗ್ವೆಯಲ್ಲಿ ನಡೆದ ಸಭೆಯಲ್ಲಿ ಡಬ್ಲುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್‌ ಗೆಬ್ರೆಯೇಸಸ್‌ ಮುಗಾಬೆ ಅವರ ನೇಮಕಾತಿಯನ್ನು ಪ್ರಕಟಿಸಿದ್ದಾರೆ. ಇಥಿಯೋಪಿಯಾದ ಟೆಡ್ರೋಸ್‌ ಡಬ್ಲುಎಚ್‌ಒ ಆಫ್ರಿಕಾ ಮೂಲದ ಮೊದಲ ಮಹಾನಿರ್ದೇಶಕರಾಗಿದ್ದಾರೆ.

ಮುಗಾಬೆ ಅವರ ನೀತಿಗಳಿಂದ ಜಿಂಬಾಬ್ವೆಯಲ್ಲಿ ಆರೋಗ್ಯ ವ್ಯವಸ್ಥೆ, ಆರ್ಥಿಕತೆ ಸೇರಿ ಹಲವು ರೀತಿಯ ಬಿಕ್ಕಟ್ಟಿಗೆ ಕಾರಣವಾಗಿದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಹಲವು ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸೌಹಾರ್ದ ರಾಯಬಾರಿ ಸ್ಥಾನಕ್ಕೆ ಮುಗಾಬೆ ಆಯ್ಕೆಯನ್ನು ಜಾಗತಿಕ ಮಟ್ಟದ ಅನೇಕ ಸಂಸ್ಥೆಗಳು ವಿರೋಧ ಮತ್ತು ಕಳವಳ ವ್ಯಕ್ತಪಡಿಸಿವೆ.

✔️👍

2016ನೇ ಸಾಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವವರು

1) ಕ್ವಿಂಟನ್ ಡಿ ಕಾಕ್                                             2) ರವಿಚಂದ್ರನ್ ಅಶ್ವಿನ್
3) ವಿರಾಟ್ ಕೊಹ್ಲಿ                                 4) ಕಾರ್ಲೋಸ್ ಬ್ರಾಥ್‍ವೇಟ್

B✔️💐

74ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಜಯಿಸಿದ ಚಲನಚಿತ್ರ ಯಾವುದು?

1) ನಾಕ್ಟರ್ನಲ್ ಅನಿಮಲ್ಸ್                    2) ಮೂನ್‍ಲೈಟ್
3) ಲಾ ಲಾ ಲ್ಯಾಂಡ್                                              4) ದ ಕ್ರೌನ್

C✔️💐

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ನೇಮಕಗೊಂಡಿದ್ದಾರೆ

ಬಿ) ಇವರು ಭಾರತೀಯ ಭೂ ಸೇನೆಯ 25ನೇ ಮುಖ್ಯಸ್ಥರಾಗಿದ್ದಾರೆ

        ಸಂಕೇತಗಳು :

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

A✔️💐

ಈ ಕೆಳಗಿನ ಯಾವ ರಾಜ್ಯದಲ್ಲಿ ಇತ್ತೀಚೆಗೆ ನೂರು ಹಳ್ಳಿಗಳಿಗೆ ವೈ-ಫೈ ಸಂಪರ್ಕವನ್ನು ಕಲ್ಪಿಸಲಾಗಿದೆ?

1) ಗುಜರಾತ್                                                                        2) ಮಹಾರಾಷ್ಟ್ರ                                                3) ಹರಿಯಾಣ                       
4) ಕರ್ನಾಟಕ

C✔️👆

ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಮೊದಲ ತೇಲುವ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ?

1) ಮಣಿಪುರ                                                                          2) ಹಿಮಾಚಲ ಪ್ರದೇಶ
3) ಗೋವಾ                                                                           4) ತ್ರಿಪುರ

A✔️💐

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) 8ನೇ ಬ್ರಿಕ್ಸ್ ಶೃಂಗಸಭೆ ಭಾರತದಲ್ಲಿ ನಡೆಯಿತು

ಬಿ) 9ನೇ ಬ್ರಿಕ್ಸ್ ಶೃಂಗಸಭೆ ಬ್ರೆಜಿಲ್‍ನಲ್ಲಿ ನಡೆಯಲಿದೆ

ಸಿ) ಬ್ರೆಜಿಲ್, ಚೀನಾ, ಭಾರತ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಬ್ರಿಕ್ಸ್ ರಾಷ್ಟ್ರಗಳಾಗಿವೆ

       ಸಂಕೇತಗಳು :

1) ಎ ಮತ್ತು ಬಿ ಸರಿ                                2) ಎ ಮತ್ತು ಸಿ ಸರಿ
3) ಬಿ ಮತ್ತು ಸಿ ಸರಿ                                4) ಎ, ಬಿ ಮತ್ತು ಸಿ ಸರಿ

B✔️👍

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಪುಲಿಟ್ಜರ್ ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯ ನೀಡುತ್ತದೆ

ಬಿ) ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು

ಸಿ) ಐವರು ಭಾರತೀಯರು ಇದುವರೆಗೆ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದ್ದಾರೆ

        ಸಂಕೇತಗಳು :

1) ಎ ಮಾತ್ರ ಸರಿ                                   2) ಎ ಮತ್ತು ಬಿ ಮಾತ್ರ ಸರಿ
3)  ಬಿ ಮತ್ತು ಸಿ ಮಾತ್ರ ಸರಿ                  4) ಎ, ಬಿ ಮತ್ತು ಸಿ ಸರಿ

D✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ದಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಸಂಸ್ಥೆಗೆ ಕಾರ್ಪೊರೇಟ್ ಆಡಳಿತ ವಿಭಾಗದಲ್ಲಿ 2016ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಪಿಕಾಕ್ ಪ್ರಶಸ್ತಿ ದೊರೆತಿದೆ

ಬಿ) SAIL ಸಂಸ್ಥೆಯು 1954ರಲ್ಲಿ ಸ್ಥಾಪನೆಗೊಂಡಿದೆ

ಸಿ) ಭಾರತದ ಅತಿ ದೊಡ್ಡ ಸರ್ಕಾರಿ ಒಡೆತನದ ಉಕ್ಕು ಸಂಸ್ಥೆ ಇದಾಗಿದೆ

           ಸಂಕೇತಗಳು:

1) ಎ ಮಾತ್ರ ಸರಿ                                                   2) ಎ ಮತ್ತು ಬಿ ಸರಿ
3) ಎ ಮತ್ತು ಸಿ ಸರಿ                                4) ಎ, ಬಿ ಮತ್ತು ಸಿ ಸರಿ

D✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಅಕ್ಬರನು ಮೊಘಲರ ಆಳ್ವಿಕೆಯ 3ನೇ ದೊರೆಯಾಗಿದ್ದಾನೆ

ಬಿ) ಈತನು 1556-1605ರವರೆಗೆ ಆಳ್ವಿಕೆ ನಡೆಸಿದನು

ಸಿ) ಉರ್ದು ಈತನ ಆಸ್ಥಾನ ಭಾಷೆ (Court language) ಯಾಗಿತ್ತು

          ಸಂಕೇತಗಳು:

1) ಎ ಮಾತ್ರ ಸರಿ                                                   2) ಬಿ ಮಾತ್ರ ಸರಿ
3) ಎ ಮತ್ತು ಬಿ ಸರಿ                                4) ಎ, ಬಿ ಮತ್ತು ಸಿ ಸರಿ

B✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಬ್ರಿಟಿಷರು ಜಹಾಂಗೀರ್‍ನ ಅನುಮತಿ ಪಡೆದು ಭಾರತದಲ್ಲಿ ತಮ್ಮ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದರು

ಬಿ) ಬ್ರಿಟಿಷರು ಮದ್ರಾಸಿನಲ್ಲಿ ತಮ್ಮ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದರು

           ಸಂಕೇತಗಳು :

1) ಎ ಮಾತ್ರ ಸರಿ                                   2) ಬಿ ಮಾತ್ರ ಸರಿ
3)  ಎ ಮತ್ತು ಬಿ ಸರಿ                                                               4) ಎ ಮತ್ತು ಬಿ ತಪ್ಪು

A✔️💐

Last question👇👇

ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ಎ) ಬಂಗಾಳದ ಮೊದಲ ಗವರ್ನರ್ ಜನರಲ್ - ವಾರನ್ ಹೇಸ್ಟಿಂಗ್ಸ್

ಬಿ) ಭಾರತದ ಮೊದಲ ಗವರ್ನರ್ ಜನರಲ್ - ವಿಲಿಯಂ ಬೆಂಟಿಂಕ್

ಸಿ)  ಭಾರತದ ಮೊದಲ ವೈಸರಾಯ್ - ಕಾರ್ನ್‍ವಾಲೀಸ್

     ಸಂಕೇತಗಳು:

1) ಎ ಮಾತ್ರ ಸರಿ                                                   2) ಬಿ ಮಾತ್ರ ಸರಿ
3)  ಎ ಮತ್ತು ಬಿ ಸರಿ                               4) ಎ, ಬಿ ಮತ್ತು ಸಿ ಸರಿ

C✔️👆

ಕ್ರಿ.ಪೂ ೨೪೦೦ವರ್ಷಗಳ ಹಿಂದೆ ಭಾರತೀಯ ರೂಪಿಸಿದ ಗಡಿಯಾರ ಎಲ್ಲಿದೆ?
A)ಮೊಹೆಂಜೊದಾರ
B)ಹರಪ್ಪಾ
C)ಕಾಲಿಬಂಗನ್
D)ಲೋಥಾಲ್

D✔️✔️

ಕ್ರಿ.ಪೂ ೧ನೇಯ ಶತಮಾನದಲ್ಲಿ ಕಣದ ಮಹರ್ಷಿಯು ಪರಮಾಣು ಸಿದ್ದಾಂತ ವನ್ನು ಮಂಡಿಸುತ್ತಾರೆ ಇದನ್ನು ಯಾವ ಯಾವ ಬೌದ್ದರು ೭ನೇಯ ಶತಮಾನದಲ್ಲಿ ಮುಂದುವರಿಸಿದರು?
A)ಮಾಧವ&ನೀಲಕಂಠ ಸೊಮಯಾಜಿ
B)ಧರ್ಮಕೀರ್ತಿ&ದಿಂಜ್ನಗ
C)ಸುಶ್ರುತ & ಚರಕ
D)ಪಾಣಿನಿ&ಕೌಟಿಲ್ಯ

B✔️✔️

ಡಮಾಸ್ಕಸ್ ಸ್ಟಿಲ್ ಭಾರತದಲ್ಲಿ ಯಾವಗ ರೂಪಗೊಂಡಿತು?
A)ಕ್ರಿ.ಪೂ೩೦೦
B)ಕ್ರಿ.ಶ ೧೦೦೦
C)ಕ್ರಿ.ಪೂ೧೦೦೦
D)ಕ್ರಿ.ಪೂ ೩೦೦

A✔️✔️

ದಿಲ್ಲಿಯ ತುಕ್ಕುಹಿಡಿಯದ ಕಬ್ಬಿಣದ ಕಂಬ ಇರುವ ಹಾಗೆ ಕರ್ನಾಟಕದಲ್ಲಿಯೂ ಒಂದು ಕಂಬ ಇದೆ ಅದು ಎಲ್ಲಿ?
A)ತಡಿಯಾಂಡಮೋಲ
B)ಚೇನುಕಲ್ ಬೆಟ್ಟ
C)ಮುಳ್ಳಯ್ಯನ ಗಿರಿ
D)ಕೊಡಚಾದ್ರಿ

D✔️✔️

ಇಕ್ಕಟ್ಟಾಗು ಎಂಬ ನುಡಿಗಟ್ಟಿನ ಅರ್ಥವೇನು?
A)ಅನುಕೂಲವಾಗು
B)ಹಿಂಸೆಯನ್ನು ನೀಡು
C)ತೊಂದರೆಯಾಗು
D)ಕಷ್ಟಕ್ಕೊಳಗಾಗು

C✔️✔️

ಈ ಕೆಳಗಿನ ಯಾವ ವಾಯು ಮಾಲಿನ್ಯ ಘಟಕವು ಮಕ್ಕಳು ಹಾಗೂ ವೃದ್ದರ ಸಾವಿಗೆ ಪ್ರಮುಖ ಕಾರಣವಾಗಿದೆ.
A)ಪರ್ಟಿಕ್ಯುಲೆಟ್ ಮ್ಯಾಟರ್ ೨.೫
B)ಪರ್ಟಿಕ್ಯುಲೆಟ್ ಮ್ಯಾಟರ್ ೧೦.೪
C)ನೈಟ್ರಸ್ ಆಕ್ಸೈಡ್
D)ಕಾರ್ಬನ್ ಮಾನಾಕ್ಸೈಡ್

A✔️✔️

ಈ ಗಾದೆಯನ್ನು ಪೂರ್ಣಗೊಳಿಸಿ
ಹತ್ತು ಮಂದಿಯ ತಾಯಿ- -----------
A)ಬೀದಿಯಲ್ಲಿ ಬಿದ್ದು ಸತ್ತಳಂತೆ!
B)ಸುತ್ತೂರಲ್ಲಿ ಎಲ್ಲೊಕಾಣೆ
C)ಹತ್ತು ಜನ್ಮದ ಸುಖ ದೊರತಂತೆ
D)ಹನ್ನೊಂದನೆಯದು ಬೇಡಾಂತಾಳೆಯೇ?

A✔️✔️

ಪೊರ್ಬೆಸ್-೨೦೧೬ರ ಪಟ್ಟಿಯ ಅನ್ವಯ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆಯನ್ನು ಪಡೆಯುವ ಕ್ರಿಡಾಪಟು ಯಾರು?
A)ಮಹೇಂದ್ರ ಸಿಂಗ್ ದೋನಿ
B)ಲಿಯೊನಲ್ ಮೆಸ್ಸಿ
C)ಕ್ರಸ್ಟಿಯಾನೊ ರೊನಾಲ್ಡೊ
D)ರೋಜರ್ ಫೆಡರರ್

C✔️✔️

ಹಾಂಗ್‌ ಕಾಂಗ್ ನಗರದ ಮೇಡಮ್ ಟುಸೌ ಅವರ ಮೇಣ ಪ್ರತಿಮೆಗಳ ಪ್ರದರ್ಶನದಲ್ಲಿ ಸ್ಥಾನವನ್ನು ಗಳಿಸಿದ ಪ್ರಥಮ ಬಾಲಿವುಡ್ ನಟನಾರು?
A)ದಿಲೀಪ್ ಕುಮಾರ್
B)ಶಾರುಕ್ ಖಾನ್
C)ಅಮಿತಾಬ್ ಬಚ್ಚನ್
D)ರಾಜಕಪೂರ್

C✔️✔️

ಈ ಒಗಟನ್ನು ಬಿಡಿಸಿ
ಅಕ್ಕನ ಮನೆಗೆ ತಂಗಿ ಹೋಗಬಹುದು ಆದರೆ ತಂಗಿ ಮನೆಗೆ ಅಕ್ಕ ಹೋಗಕ್ಕಾಗಲ್ಲ
A)ಹೂ-ಹಣ್ಣು
B)ಎಲೆ-ಅಡಿಕೆ
C)ಸೂರ್ಯ-ಚಂದ್ರ
D)ಸೇರು-ಪಾವು

D✔️✔️
ವಿಶ್ವಸಂಸ್ಥೆಯು ಪ್ರತಿ ಮನುಷ್ಯನ ದೈನಂದಿನ ಅಗತ್ಯಗಳನ್ನು ಪೂರೈಸಲು ಎಷ್ಟು ಲೀಟರ್ ನೀರು ಬೇಕೆಂದು ಶಿಫಾರಸು ಮಾಡಿದೆ

A)500ltr
B)50Ltr
C)10Ltr
D)100Ltr

B✔️✔️

ತಂಪುಪಾನಿಯಗಳ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ "ಬ್ರೋಮಿನೇಟೆಡ್ ವೆಜಿಟೆಬಲ್ ಆಯಿಲ್" ಬಳಸುವುದನ್ನು ನಿಲ್ಲಿಸುವುದಾಗಿ ಹೇಳಿವೆ?ಇದಕ್ಕೆ ಪ್ರಮುಖ ಕಾರಣವೇನು?
A)ಥೈರಾಯ್ಡ್ ತೊಂದರೆ
B)ಡಯಾಬಿಟಿಸ್
C)ಕಾನ್ಸರ್
D)ಸ್ವಯಂ ವಿನಾಶಕ ರೋಗಗಳು

A✔️✔️

ಈ ಗಾದೆಯನ್ನು ಪೂರ್ಣಗೊಳಿಸಿ
ಅಡುಗೆ ಮಾಡಿದವಳಗಿಂತ ---------
A)ಅಧಿಕಾರ ನಡೆಸುವವಳೆ ಮೇಲು
B)ಪಾತ್ರೆ ತೋಳದವಳೆ ಮೇಲು
C)ಬಡಸಿದವಳೆ ಮೇಲು
D)ತಿನ್ನುವಳೆ ಮೇಲು

C✔️✔️

ಈಗ ಕದಂಬರ ಕಾಲದ ಪ್ರಾಚೀನ ಶಿಲ್ಪ ಕಲ ಎಲ್ಲಿ ಉಳಿದಿದೆ?
A)ತಾಳಗುಂದ
B)ಹಲಸಿ
C)ನವಲಗುಂದ
D)ಕಲಸಿ

ಶ್ರವಣ ಬೆಳಗೊಳದ ಗೊಮ್ಮಟೆಶ್ವರನ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿದೆ?
A)ಕದಂಬ
B)ಗಂಗರು
C)ರಾಷ್ಟಕೂಟರು
D)ಚಾಲುಕ್ಯರು

B✔️✔️
ಅರಮನೆಯ ಮುಖ್ಯಾಧಿಕಾರಿ ಎಂಬ ಅರ್ಥವನ್ನು ನೀಡುವ 'ಭ'ಅಕ್ಷರದಿಂದ ಆರಂಭವಾಗುವ ಮತ್ತೊಂದು ಶಬ್ದವನ್ನು ನೀಡಿ
A)ಭಕ್ಷ್ಯ
B)ಭಕ್ಷಿ
C)ಭಗ
D)ಭಕ್ಷ

B✔️✔️

ಬಸವಣ್ಣನವರ ಸಮಗ್ರ ಜೀವನ ಚರಿತ್ರೆಯನ್ನು ಬರೆದವರು ಯಾರು?
A)ಹರಿಹರ
B)ಮುದ್ದಣ
C)ರಾಘವಾಂಕ
D)ಸೋಮನಾಥ

D✔️✔️

ಅಂಗಡಿ ಎತ್ತು ಎಂಬ ನುಡಿಗಟ್ಟಿನ ಅರ್ಥವೇನು?
A)ಬಾಯಿ ಮುಚ್ಚು
B)ಜಾಗ ಕಾಲಿ ಮಾಡು
C)ಜಗಳವನ್ನಾಡು
D)ಅಂಗಡಿ ಮುಚ್ಚು

B✔️✔️

ಮೂಡುಬಿದರೆಯ ಪ್ರಾಚೀನ ಹೆಸರು ಏನು?
A)ಮೂಡು ವೇಣಪುರ
B)ಮೂಡು ಶೃಂಗಾರಪುರ
C)ಮೂಡು ಜೈನಪುರ
D)ಮೂಡ ಮೂಡಣಪುರ

A✔️✔️
ಭಾರತದಲ್ಲಿ ಸಿಗ್ನೇಚರ್ ಬ್ರಿಡ್ಜನ್ನು ಯಾವ ನದಿಗೆ ಕಟ್ಟಲಾಗಿದೆ?
A)ಹೂಗ್ಲಿನದಿ
B)ಗಂಗನದಿ
C)ಯಮುನಾ ನದಿ
D)ಬಿಯಾಸ್ ನದಿ

C✔️✔️

ನವಬನ ಹೆಂಡತಿ ಎಂಬ ಅರ್ಥವನ್ನು ನೀಡುವ "ಬ" ಅಕ್ಷರದಿಂದ ಆರಂಭವಾಗುವ ಮತ್ತೊಂದು ಶಬ್ದ ಯಾವುದು?
A)ಬೇಗ
B)ಬೇಗಂ
C)ಬೇಗಡ
D)ಬೇಗೆ

B✔️✔️

ರಜಪೀಟ ಶಿವಬೆಳ್ಳಿ ಒಡಪು ಮುಂತಾದ ಹೆಸರುಳ್ಳ ಕರಾವಳಿ ನಗರ ಯಾವುದು?
A)ಗೋಕರ್ಣ
B)ಉಡುಪಿ
C)ಮೂಡುಬಿದರೆ
D)ಕುಂದಾಪುರ

B✔️✔️
ಮೂಗು ಕೆಳಗಾಗು ಎಂಬ ನುಡಿಗಟ್ಟಿನ ಅರ್ಥವೇನು?
A)ನಿರುತ್ತರಗೊಳ್ಳು
B)ಪ್ರತಿಷ್ಠೆ ಕಡಿಮೆಯಾಗು
C)ನಾಚಿಕೊಳ್ಳು
D)ಸೋತುಹೋಗು

B✔️✔️

ವಾಸ್ಕೋ ಡಿ ಗಾಮನನ್ನು ಭಾರತಕ್ಕೆ ಕಳಿಸಿದವರು ಯಾರು?
A)2ನೇಜಾನ್
B)ಅಬ್ದುಲ್‌ ಮಜಿದ್
C)ಹೇನ್ರಿ
D)ಇಮ್ಯನುವೆಲ್

D✔️✔️

ಪೋರ್ಚುಗೀಸ್ ಸಾಮ್ರಾಜ್ಯದ ನಿರ್ಮಪಕನೆಂದು ಯಾರನ್ನು ಕರೆಯುತ್ತಾರೆ?
A)ಪ್ರಾನ್ಸಸ್ಕೊಅಲ್ಮೆಡ
B)ಕೆಬ್ರಲ್
C)ಅಲ್ಬಕರ್ಕ್
D)ಯಾರು ಅಲ್ಲ

C✔️✔️

ಪೋರ್ಚುಗೀಸ್ ರು ಯಾವ ಕದನದಲ್ಲಿ ಬ್ರಿಟಿಷ್ ರಂದ ಸೋತು ಭಾರ

ತದಿಂದ ನಿರ್ಗಮಿಸಿದರು?
A)ಬಿದ್ರಾಕದನ
B)ಸಾಲ್ವಿಕದನ
C)ಮದ್ರಾಸ್ ಕದನ
D)ಮೊದಲನೇ ಕರ್ನಾಟಿಕ್ ಯುದ್ದ

B✔️

ಭಾರತದ ಕಾಲಮಾನ ಗ್ರಿನ್ ವಿಚ್ ರೇಖೆಗಿಂತ ಎಷ್ಟು ಸಮಯ ಮುಂದೆ ಇರುತ್ತದೆ?
A)೫
B)4.30
C)5.30
D)6.30
C✔️

🌈2019ರ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್ ಷಿಪ್ ಕೂಟ ಎಲ್ಲಿ ನಡೆಯಲಿದೆ?
👉ರಷ್ಯಾದ ಸೊಚಿ ನಗರದಲ್ಲಿ

🌈ಹೈವಿಂಡ್ ಎಂದು ಕರೆಯಲಾಗುವ ವಿಶ್ವದ ಮೊದಲ ಪೂರ್ಣ ಪ್ರಮಾಣದ ನೀರಿನಲ್ಲಿ ತೇಲುವ ಪವನ ವಿದ್ಯುತ್ ಯಂತ್ರವನ್ನು ಎಲ್ಲಿ
ನಿರ್ಮಿಸಲಾಗುತ್ತಿದೆ?
👉ಸ್ಕಾಟ್ಲೆಂಡ್ ಕರಾವಳಿಯಲ್ಲಿ

🌈2019 ರ ಯುನೆಸ್ಕೋ ವಿಶ್ವ ಪುಸ್ತಕ ರಾಜಧಾನಿ ಎಂದು ಹೆಸರಿಸಲ್ಪಟ್ಟ 19 ನೇ ನಗರ?
👉ಶಾರ್ಜಾ ನಗರ

🌈2018 ರ ಯುನೆಸ್ಕೋ ವಿಶ್ವ ಪುಸ್ತಕ ರಾಜಧಾನಿ ಎಂದು ಹೆಸರಿಸಲ್ಪಟ್ಟ 18 ನೇ ನಗರ?
👉ಅಥೆನ್ಸ್

🌈2017 ರ ಯುನೆಸ್ಕೋ ವಿಶ್ವ ಪುಸ್ತಕ ರಾಜಧಾನಿ ಎಂದು ಹೆಸರಿಸಲ್ಪಟ್ಟ 17 ನೇ ನಗರ?
👉ಕೊನಾಕ್ರಿ

🌈ವಾಸ್ತುಶಿಲ್ಪ ವಿನ್ಯಾಸಕ್ಕೆಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಪಡೆದ ದೇಶದ ಮೊದಲ ಕಟ್ಟಡ?
👉ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ 1999ರ ಟ್ರೇಡ್ಮಾರ್ಕ್ ಆಕ್ಟ್ ಅಡಿಯಲ್ಲಿ ‘ಇಮೇಜ್ ಟ್ರೇಡ್ಮಾರ್ಕ್ ಅನ್ನು ಪಡೆದುಕೊಂಡಿದೆ.

🌈ಗೋಮಾಂಸ ರಫ್ತು ಮಾಡುವ ವಿಶ್ವದ  ದೇಶಗಳಲ್ಲಿ ಭಾರತದ ಸ್ಥಾನ?
👉3 ನೇ ಸ್ಥಾನ
ಬ್ರೆಜಿಲ್ ಪ್ರಥಮ ಸ್ಥಾನ
ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ

🌈ದೇಶದಲ್ಲಿ ಮೊದಲ ಬಾರಿಗೆ ಜಾನುವಾರುಗಳಿಗೆ ರಕ್ತ ಬ್ಯಾಂಕ್ ತೆರೆಯಲು ಸಜ್ಜಾಗಿರುವುದು?
👉ಒಡಿಶ

🌈ವರ್ಷದ ಸಾಮಾಜಿಕ ಉದ್ಯಮ"ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ಮಹಿಳಾ ನಾಯಕಿ?
👉Intellecap ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿಶಾ ದತ್

🌈ಮೊದಲ ಬಾರಿಗೆ 3-ಡಿ ಮುದ್ರಣ ತಂತ್ರಜ್ಞಾನವನ್ನು ಯಾವ ಉಪಗ್ರಹ ವಿನ್ಯಾಸಕ್ಕೆ ಬಳಸಲಾಗಿದೆ?
👉64 ಗ್ರಾಂ ತೂಕದ ವಿಶ್ವದ ಅತ್ಯಂತ ಹಗುರವಾದ ಉಪಗ್ರಹ ಕಲಾಂಸ್ಯಾಟ್

🌈“ಎ ಹಾರ್ಸ್ ವಾಕ್ಸ್ ಇನ್ಟುಎ ಬಾರ್” ಎಂಬ ಕಾದಂಬರಿಗಾಗಿ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರು?
👉ಇಸ್ರೇಲಿ ಲೇಖಕ ಡೇವಿಡ್ ಗ್ರಾಸ್ಮನ್

🌈“ಕ್ವೀನ್ಸ್ ಯಂಗ್ ಲೀಡರ್”-2017    ಪ್ರಶಸ್ತಿ ಪಡೆದವರು?
ಫೀಡಿಂಗ್ ಇಂಡಿಯಾ ಸಂಸ್ಥೆಯ ಸ್ಥಾಪಕರಾದ 
👉ಅಂಕಿತ್ ಕವತ್ರಾ

🌈ಕಳಸಾ ಬಂಡೂರಿ ಜಲವಿವಾದವು ಯಾವ ನದಿಗೆ ಸಂಬಂಧಿಸಿದೆ?
👉ಮಾಂಡೋವಿ ನದಿ ನೀರಿನ ಹಂಚಿಕೆ

🌈ಭಾರತದ ಅತೀ ದೊಡ್ಡ ಸಿಹಿನೀರಿನ ಅಕ್ವೇರಿಯಂ ಎಲ್ಲಿ ಸ್ಥಾಪನೆಯಾಗಿದೆ?
👉ಜಾರ್ಖಂಡ್

🌈ಅಟಾರ್ನಿ ಜನರಲ್ ರನ್ನು ಸಂವಿಧಾನದ ಯಾವ ಅನುಚ್ಛೇದದ ಅಡಿಯಲ್ಲಿ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
👉71(1)ಅನುಚ್ಛೆದದ ಅಡಿಯಲ್ಲಿ

🌈ಭಾರತದ ನೂತನ ಅಟಾರ್ನಿ ಜನರಲ್ ಯಾರು?
ಕೋಟ್ಯಾನ್ ಕಟಂಕೋಟ್ ವೇಣುಗೋಪಾಲ್(ಕೆ.ಕೆ ವೇಣುಗೋಪಾಲ್)

🌈ಅಮೇರಿಕದ ಸ್ವಾತಂತ್ರ್ಯ ದಿನ ಯಾವುದು?
👉ಜುಲೈ-4

🌈2017 ರ ವಿಶ್ವದ ಅತ್ಯುತ್ತಮ ಜ್ಯೋತಿಷಿ ಪ್ರಶಸ್ತಿ ಪಡೆದವರು?
👉ಹೈದ್ರಾಬಾದ್ ಮೂಲದ ಟಿ.ಎಸ್ ವಿನೀತ್

🌈ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ(NDRF) ನೂತನ ಮುಖ್ಯಸ್ಥರಾಗಿ ನೇಮಕಗೊಂಡವರು?
👉ಸಂಜಯ್ ಕುಮಾರ್

🌈ಭಾರತದ ಮೊದಲ ವಿಶ್ವ ಪಾರಂಪರಿಕ ನಗರ?
👉ಅಹಮದಾಬಾದ್

🌈ನರ್ಸರಿಯಿಂದ ಪಿಎಚ್ಡಿ ವರೆಗೆ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿದ ರಾಜ್ಯ ಸರ್ಕಾರ?
👉ಪಂಜಾಬ್

🌈ವಿಶ್ವಸಂಸ್ಥೆಯ ಭಯೋತ್ಪಾದನ ವಿರೋದಿ ಕೇಂದ್ರದ(UNCTO) ಮುಖ್ಯಸ್ಥರಾಗಿ ನೇಮಕಗೊಂಡವರು?
👉ವ್ಲಾಡಿಮಿರ್ ವೋರೊನ್ಕೋವ

🌈ಪರಿಶಿಷ್ಟ ಜಾತಿಗಳ  ಆಯೋಗದ (NCSC) ನೂತನ  ಅದ್ಯಕ್ಷರಾಗಿ ಆಯ್ಕೆಯಾದವರು?
👉ರಾಮ್ ಶಂಕರ್ ಕಥರಿಯ

🌈ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ನೂತನ ಅದ್ಯಕ್ಷರಾಗಿ ನೇಮಕಗೊಂಡವರು?
ನಂದಕುಮಾರ್ ಸಾಯ್

🌈2017 ಏಷ್ಯಾ ಫೆಸಿಪಿಕ್ ಕ್ವಾಲಿಟಿ ನೆಟ್ ವರ್ಕ್ (APQN) ಪ್ರಶಸ್ತಿ ಪಡೆದ ಭಾರತದ ಸಂಸ್ಥೆ?
👉ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್(NAAC)

🌈2017ರ ಜಾಗತಿಕ ಶಾಂತಿ ಸೂಚ್ಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
👉137

🌈2017ರ IMD ವಿಶ್ವ ಸ್ಪರ್ಧಾತ್ಮಕತೆ ಸೂಚ್ಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
👉45 ನೇ ಸ್ಥಾನ

🌈2017 ರ ಜಾಗತಿಕ ಆವಿಷ್ಕಾರ ಸೂಚ್ಯಾಂಕದಲ್ಲಿ ಭಾರತ ಎಷ್ಠನೇ ಸ್ಥಾನದಲ್ಲಿದೆ?
👉130 ದೇಶಗಳಲ್ಲಿ ಭಾರತ 60 ನೇ ಸ್ಥಾನದಲ್ಲಿದೆ

🌈2017 ಸಾಮಾಜಿಕ ಪ್ರಗತಿ ಸೂಚ್ಯಾಂಕದಲ್ಲಿ (SPI)  ಭಾರತ ಎಷ್ಟನೇ ಸ್ಥಾನದಲ್ಲಿದೆ?
👉128 ದೇಶಗಳಲ್ಲಿ  ಭಾರತ 93 ನೇ ಸ್ಥಾನದಲ್ಲಿದೆ

🌈2017 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
👉37 ನೇ ಸ್ಥಾನದಲ್ಲಿದೆ

*🌖#ಸಾಮಾನ್ಯ_ಜ್ಞಾನ_ಮತ್ತು_ಪ್ರಚಲಿತ_ಘಟನೆಗಳು*🌖

1. ದೇಶದ ಪ್ರಥಮ ಆನೆ ಅಭಯಾರಣ್ಯ ನಮ್ಮ ರಾಜ್ಯದ ಯಾವ ಜಿಲ್ಲೆಯಲ್ಲಿ ಆಸ್ತಿತ್ವಕ್ಕೆ ಬರಲಿದೆ?

1. ಮೈಸೂರು
2. ಬೆಂಗಳೂರು √
3. ಚಾಮರಾಜನಗರ
4. ಮಡಿಕೇರಿ
.
_______________________
2. ಇತ್ತಿಚೆಗೆ 21ನೇ ಏಷ್ಯನ್ ಕ್ರೀಡಾಕೂಟ ಎಲ್ಲಿ ನಡೆಯಿತು?

1. ರಷ್ಯಾ
2. ಭಾರತ
3. ಚೀನಾ√
4. ಮಲೇಷಿಯಾ
.
_______________________

________________________
3. ದೇಶದ ಪ್ರಥಮ ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕು ಎ.ಟಿ.ಎಂ ಎಲ್ಲಿ ಪ್ರಾರಂಭಿಸಲಾಯಿತು?

1. ಮುಂಬಯಿ
2. ಕೋಲ್ಕತ್ತಾ
3. ಚೆನೈ√
4. ದೆಹಲಿ
.
_______________________
4. ಯಾವ ರಾಜ್ಯದಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಚೀಲಗಳ ಮೇಲೆ ನಿರ್ಬಂಧ ವಿಧಿಸಿತು?

1. ಮಧ್ಯ ಪ್ರದೇಶ
2. ಛತ್ತಿಸ್ ಗರ√
3. ಆಂಧ್ರಪ್ರದೇಶ
4. ದೆಹಲಿ
.
_______________________
5. ಯಾವ ರಾಜ್ಯದಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಸಂಖ್ಯೆಯನ್ನು 50 ರಿಂದ 58 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತು?

1. ಗುಜರಾತ್
2. ತೆಲಂಗಾಣ
3. ಆಂಧ್ರಪ್ರದೇಶ √
4. ಒಡಿಸ್ಸಾ
.
_______________________
6. IMF ವರದಿ ಪ್ರಕಾರ ಭಾರತವು 2016 ರಲ್ಲಿ ಯಾವ ದೇಶದ ಆರ್ಥಿಕ ಬೆಳವಣಿಗೆ  ಗಿಂತ ಮುಂದೆ ಇರಲಿದೆ?

1. ಅಮೆರಿಕ
2. ರಷ್ಯಾ
3. ಚೀನಾ √
4. ಇಂಗ್ಲೆಂಡ್
.
______

_____________
7. ಯಾವ ನಗರದ ಪೊಲೀಸ್ ಇಲಾಖೆಯು ಮಹಿಳೆಯರ ಸುರಕ್ಷಿತೆಗಾಗಿ "ಹಿಮ್ಮತ್ " ಎಂಬಾ ಹೆಸರಿನ ಆಪ್ ಬಿಡುಗಡೆ ಮಾಡಿದ್ದಾರೆ?

1. ದೆಹಲಿ√
2. ಬೆಂಗಳೂರು
3. ಹೈದರಾಬಾದು
4. ಚೆನೈ
.
_______________________
8. ಹಿತ್ತಾಳೆ ಯಿಂದ ತಯಾರಿಸಿದ " ತತೇರಾ" ಇತ್ತೀಚೆಗೆ ಯುನೆಸ್ಕೊ ಪಟ್ಟಿಗೆ ಸೇರಿತು. ಹಾಗಾದರೆ ಇದನ್ನು ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದ ರಾಜ್ಯ ಯಾವುದು?

1. ರಾಜಸ್ಥಾನ
2. ಒಡಿಸ್ಸಾ
3. ಪಂಜಾಬ್ √
4. ಗುಜರಾತ್
.
_______________________
9. 2018 ರಲ್ಲಿ ಯಾವ ನಗರದಲ್ಲಿ ವಿಶ್ವ ಮಾಹಿತಿ ತಂತ್ರಜ್ಞಾನ ಕಾಂಗ್ರೆಸ್ ಸಮಾವೇಶ ನಡೆಯುತ್ತದೆ?

1. ಬೆಂಗಳೂರು
2. ಮೈಸೂರು
3. ಹೈದರಾಬಾದು √
4. ಚೆನೈ
.
_______________________
10. ಇತ್ತೀಚೆಗೆ ಯಾವುದು ಗ್ರೀನ್ ಇಂಡೆಕ್ಸ್ ನ್ನು ಅಭಿವೃದ್ಧಿ ಪಡಿಸಿದೆ?

1. UNO
2. IMF
3. WORLD BANK√
4. ADB
.
_______________________
11. ರಾಷ್ಟ್ರೀಯ ಪೋಲೀಸ್ ಅಕಾಡೆಮಿ ನಿರ್ದೇಶಕರಾಗಿ ನೇಮಕಗೊಂಡ ಪ್ರಥಮ ಮಹಿಳೆ ಯಾರು?

1. ಕಿರಣ್ ಬೇಡಿ
2. ಅರುಣಾ ಬಹುಗುಣ√
3. ಕುಮುದಾ ಚೌದರಿ
4. ಅರುಣಾ ವಿಶ್ವಾಸ್
.
_______________________
12. ಸಿ.ಬಿ.ಐ ನ ಪ್ರಥಮ ಮಹಿಳಾ ಹೆಚ್ಚುವರಿ ನಿರ್ದೇಶಕಿ ಯಾರು?

1. ಅರ್ಚನಾ ರಾಯ್
2. ಪ್ರಿಯಾಂಕ ಅಗರವಾಲ್
3. ಪ್ರೀತಿ ಚೌಹಣ್
4. ಅರ್ಚನಾ ರಾಮ ಸುಂದರಂ√

13. ಕರ್ನಾಟಕ ಸರ್ಕಾರ ರಾಜ್ಯದ ಸಚಿವರ ಸಂಬಳವನ್ನು ಎಷ್ಟಕ್ಕೆ ಹೆಚ್ಚಿಸಲಾಗಿದೆ?

1. 30,000 /-
2. 35,000/-
3. 40,000/-√
4. 50,000/-
.
_______________________
14. ನಿರ್ಮಲ ಗ್ರಾಮ ಪುರಸ್ಕಾರ ಕ್ಕೆ  ಗ್ರಾಮ ಪಂಚಾಯಿತಿ ಗೆ ರಾಜ್ಯ ಸರ್ಕಾರ ಎಷ್ಟು ಮೊತ್ತದ ಬಹುಮಾನ ನೀಡುತ್ತಿದೆ?

1. 50,000/-
2. 2,00,000/-
3. 1,00,000/-√
4. 5,00,000/-
.
_______________________
15. ಭಾರತದಲ್ಲಿ 2001-2012 ರ ದಶಕದಲ್ಲಿ ಜನಸಂಖ್ಯೆಯ ಎಷ್ಟು ಹೆಚ್ಚಾಗಿದೆ?

1. 17.6%
2. 19.5%
3. 21.0%
4. 22.0%√
.
_______________________
16. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಪ್ರಕರಣದ ವಿಚರಣೆಗೆ ಎಷ್ಟು ಖರ್ಚು ಮಾಡಲಾಗಿದೆ?

1. 1 ಕೋಟಿ ರೂ.ಗಳು
2. 2 ಕೋಟಿ
3. 3 ಕೋಟಿ
4. 4 ಕೋಟಿ√
.
_______________________
     Gkforkpsc
_______________________
17. ಇತ್ತಿಚಿಗೆ ಭೂಕಂಪನದಲ್ಲಿ ನೆಲಸಮಗೊಂಡ ನೇಪಾಳದ ಸುಂದರ ಸ್ಮಾರಕ ದರಹರಾ ಗೋಪುರವನ್ನು ನೇಪಾಳದ ಮೊದಲ ಪ್ರಧಾನಿ ಯಾವ ವರ್ಷ ನಿರ್ಮಿಸಿದ್ದರು?

1. 1832√
2. 1842
3. 1822
4. 1932
.
_______________________
18. ವರ್ಲ್ಡ್ ಹ್ಯಾಪಿನೇಸ್ ಸಂಸ್ಥೆ ಬಿಡುಗಡೆ ಮಾಡಿದ ಜಾಗತಿಕ ಮಟ್ಟದಲ್ಲಿ 158 ದೇಶಗಳ ಪೈಕಿ ಭಾರತ ಎಷ್ಟನೆ ಸ್ಥಾನ ಹೊಂದಿದೆ?

1. 107
2. 127
3. 117√
4. 137
.
_______________________
19. ಹಸಿರು ಶೃಂಗ ಸಭೆ -2015. ಕರ್ನಾಟಕದ ಯಾವ ನಗರದಲ್ಲಿ ನಡೆಯಿತು?

1. ಮೈಸೂರು
2. ಮಂಗಳೂರು
3. ಬೆಂಗಳೂರು √
4. ಕೊಡಗು
.
_______________________
20. ಗುಜರಾತಿನ ಗಿರ್ ಸಿಂಹ ಅಭಯಾರಣ್ಯದಲ್ಲಿ ಇತ್ತೀಚಿನ ವರದಿ ಪ್ರಕಾರ ಎಷ್ಟು ಸಿಂಹಗಳಿವೆ?

1. 553
2. 623
3. 653
4. 523√
.
_______________________
21. ಸೇವೆಯಲ್ಲಿ ತೂಕಡಿಸುತ್ತಿದ ಅರೋಪದ ಮೇರೆಗೆ ಯಾವ ದೇಶದ ಸೈನ್ಯ ಮುಖ್ಯಸ್ಥರು ನು ಇತ್ತೀಚೆಗೆ ಮರಣದಂಡನೆಗೆ ಗುರಿ ಪಡಿಸಲಾಯಿತು?

1. ಇರಾಕ್
2. ಇರಾನ್
3. ಸೌದಿ ಅರೇಬಿಯಾ
4. ಉ.ಕೋರಿಯಾ@@@@
.
_______________________
22. ಗಾಂಧಿ ಮತ್ತು ಭಾರತೀಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಇತ್ತೀಚೆಗೆ ಯಾವ ದೇಶ ನಿರ್ಧರಿಸಿದೆ?

1. ಜಪಾನ್
2. ಚೀನಾ √
3. ಅಸ್ರ್ಟೇಲಿಯಾ
4. ಅಮೆರಿಕ
.
_______________________
23. ಅಟಲ್ ಬಿಹಾರಿ ವಾಜಪೇಯಿ ಝಿಯಾಲಾಜಿಕಲ್ ಪಾರ್ಕ್ ನ್ನು ಸುಮಾರು 500 ಎಕರೆ ವಿಸ್ತಾರವಾದ ವಿಶಾಲ ಪ್ರದೇಶದಲ್ಲಿ ನಿರ್ಮಿಸಲು ಯಾವ ನಗರ ಅಯ್ಕೆಯಾಗಿದೆ?

1. ಹಾಸನ
2. ಹೊಸಪೇಟೆ √
3.ಪಾವಗಡ
4. ಕಾರವಾರ
.
_______________________
24. 2014 ರಲ್ಲಿ ಯಾವ ದೇಶದಲ್ಲಿ ಪ್ರಥಮ ಬಾರಿಗೆ ಎ.ಟಿ.ಎಂ ಯಂತ್ರಗಳನ್ನು ಬಳಸಲಾಯಿತು?

1. ಜಾಂಬಿಯಾ
2. ಇಥಿಯೋಪಿಯ
3. ಸೋಮಾಲಿಯಾ√
4. ಟಾಂಜಾನಿಯ
.
_______________________
25. 2015 ನೇ ಸಾಲಿನ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ ಪಡೆದ ಶ್ರೀಗೆಹಳ್ಳಿ ಯಾವ ಜೆಲ್ಲೆಯಲ್ಲಿ ಇದೆ?

1

*ರವೀಂದ್ರನಾಥ್ ಟಾಗೋರ್*

The VISION TEAM

ಗುರುದೇವ- ಎಂದು ಕರೆದವರು ಗಾಂದಿ

ಜನನ- ೭-೫-೧೮೬೧
ಮರಣ- ೭-೮-೧೯೪೧

ನೋಬೆಲ್- ೧೯೧೩- ಸಾಹಿತ್ಯ- ಗೀತಾಂಜಲಿ

*ಕೃತಿಗಳು- ಕಾವ್ಯಗಳು*

ಬಿಕಾರಿನಿ
ಬಿಸರ್ಜನ್
ಚಾಂಡಾಲೀಕ
ಗೀತಾಂಜಲಿ
ಕ್ರೆಸೆಂಟ್ ಮ್ಯಾನ್
ಚಿತ್ರಾ
ಲಿಪಿಕಾ
ಗಾರ್ಡನರ್
ಹಂಗ್ರೀ ಸ್ಟೋನ್
ಪೋಸ್ಟ್ ಆಫೀಸ್
ಕೋರ್ಟ್ ಡ್ಯಾನ್ಸರ್
ದಿ ರೆಡ್
ದಿ ಕಿಂಗ್ ಆಪ್ ಡಾರ್ಕ ಛೆಂಬರ್
ದಿ ಹೋಮ್ & ದಿ ವಲ್ಡ್
ಸಾಧಾನಾ

# ಇತಿಹಾಸ

ಜೈನ ಧರ್ಮ ಎಂದು ಕರೆಯಲ್ಪಡುವ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ
(ಎ) ಅಜಿವಿಕ ಮತ್ತು ನೈಯಾ ವೈಸಿಸಿಕ
(ಬಿ) ಸ್ವೆತಂಬರಾ ಮತ್ತು ದಿಗಂಬರ
(ಸಿ) ಕಪಾಲಿಕಾ ಮತ್ತು ಕಲಾಮುಖಾ
(ಡಿ) ಮಹಾಯಾನ ಮತ್ತು ಹಿನಯನ

✅B

ಕೆಳಗಿನವುಗಳಲ್ಲಿ ಯಾವುದು ಮಹಾಯಾನ ಬುದ್ಧಿಸಂ ಮತ್ತು ಅದರ ನಡುವಿನ ಅತ್ಯಂತ ಮೂಲಭೂತ ವ್ಯತ್ಯಾಸವಾಗಿದೆ
ಹಿನಾಯನ ಬೌದ್ಧಧರ್ಮ?
(ಎ) ಕ್ಯಾಸ್ಟ್ಲೆಸ್ ಸೊಸೈಟಿ
(ಬಿ) ಸ್ತೂಪದ ಪೂಜೆ
(ಸಿ) ದೇವರುಗಳು ಮತ್ತು ದೇವತೆಗಳ ಪೂಜೆ
(ಡಿ) ಅಹಿಂಸಾಗೆ ಮಹತ್ವ

ಸಿ

ನಾಲ್ಕನೇ ಬೌದ್ಧ ಕೌನ್ಸಿಲ್ ನಡೆಯಿತು
(ಎ) ರಾಜಗೃಹ
(ಬಿ) ಕುಂಡಲವಣ
(ಸಿ) ವೈಶಾಲಿ
(ಡಿ) ಪಟ್ಲಿಪುತ್ರ

✅B

ಚೀನಾದೊಳಗೆ ಬೌದ್ಧ ಧರ್ಮದ ಪರಿಚಯ ಸಾಂಪ್ರದಾಯಿಕವಾಗಿ ಕಾರಣವಾಗಿದೆ
(ಎ) ನಾಗಾರ್ಜುನ
(ಬಿ) ಇವುಗಳಲ್ಲಿ ಯಾವುದೂ ಇಲ್ಲ
(ಸಿ) ಸಂಪ್ರತಿ
(ಡಿ) ಕಶ್ಯಪ ಮಂಟಾಂಗ

ಡು

ತ್ರಿಪಿತಕರು ಪವಿತ್ರ ಪುಸ್ತಕಗಳು
(ಎ) ಶೈವಿಸಂ
(ಬೌ) ಬೌದ್ಧ ಧರ್ಮ
(ಸಿ) ಜೈನ ಧರ್ಮ
(ಡಿ) ಹಿಂದೂ ಧರ್ಮ

✅B

ವರ್ಧಮಾನ್ ಮಹಾವೀರ ಮತ್ತು ಗೌತಮ ಬುದ್ಧ ಇಬ್ಬರೂ ತಮ್ಮ ಸಿದ್ಧಾ

ಂತಗಳನ್ನು ಬೋಧಿಸಿದರು
(ಎ) ಅಜತಶತ್ರು
(ಬೌ) ಹರ್ಷವರ್ಧನ
(ಸಿ) ಉದಯ
(ಡಿ) ಬಿಂಬಿಸಾರ

ಡು

ಬೌದ್ಧ ಧರ್ಮವನ್ನು ಸ್ವೀಕರಿಸಿದ ಪ್ರಸಿದ್ಧ ಇಂಡೋ ಗ್ರೀಕ್ ರಾಜನಾಗಿದ್ದ
(ಎ) ಮೆನಾಂಡರ್
(ಬಿ) ಅಲೆಕ್ಸಾಂಡರ್
(ಸಿ) ಸ್ಟ್ರಾಟೊ ಐ
(ಡಿ) ಡೆಮೋಕ್ರಿಟಸ್

ಬುದ್ಧ ನಿರ್ವಾಣವನ್ನು ಪಡೆದರು?
(ಎ) ಸಾರನಾಥ್
(ಬಿ) ಕುಶಿನಗರ
(ಸಿ) ಬೋಧ ಗಯಾ
(ಡಿ) ಸಾಂಚಿ

ಸಿ
ಗೌತಮ್ ಬುದ್ಧನು ನಿರ್ವಾಣ ನದಿಯ ದಂಡೆಯಲ್ಲಿರುವ ಬೋಧ ಗಯಾದಲ್ಲಿ ಒಂದು ನಿರ್ವಾಣವನ್ನು (ಅಥವಾ ಪ್ರಬುದ್ಧತೆ) ಪಡೆಯಿತು.

ಬೌದ್ಧಧರ್ಮದಲ್ಲಿ, ಪಾರಿನಿರ್ವಣ (ಸಂಸ್ಕೃತ: ಪಾರಿನಿರ್ವಾಣ; ಪಾಲಿ: ಪಾರಿನಿಬ್ಬಾನಾ) ಎಂಬ ಪದವು ಸಾಮಾನ್ಯವಾಗಿ ಅವನ ನಿರ್ವಾಣವನ್ನು ಅವನ ಅಥವಾ ಅವಳ ಜೀವಿತಾವಧಿಯಲ್ಲಿ ನಿರ್ವಾಣವನ್ನು ಹೊಂದಿದ ವ್ಯಕ್ತಿಯ ಮರಣದ ಮೇಲೆ ಸಂಭವಿಸುವ ಸಾವಿನ ನಂತರ ನಿರ್ವಾಣವನ್ನು ಸೂಚಿಸಲು ಬಳಸಲಾಗುತ್ತದೆ.

ಅಂಗಸಂಸ್ಥೆ ಅಲೈಯನ್ಸ್ ಸಿಸ್ಟಮ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈಸ್ಟ್ ಇಂಡಿಯಾ ಕಂಪನಿಗೆ ತನ್ನ ಬಾಹ್ಯ ಸಂಬಂಧಗಳನ್ನು ಶರಣಾಗುವಂತೆ ಭಾರತೀಯ ರಾಜ್ಯ.
2. ಭಾರತದ ರಾಜ್ಯವು ತನ್ನ ಪ್ರಧಾನ ಕಚೇರಿಯಲ್ಲಿ ಬ್ರಿಟಿಷ್ ನಿವಾಸಿಗಳನ್ನು ಸ್ವೀಕರಿಸುವುದು
3. ಇಂಡಿಯನ್ ಸ್ಟೇಟ್ ಆಂತರಿಕ ಮ್ಯಾಟರ್ಸ್ನಲ್ಲಿ ಹಸ್ತಕ್ಷೇಪ ಮಾಡುವ ಹಕ್ಕನ್ನು ಕಂಪನಿಯು ಹೊಂದಿತ್ತು.
ಮೇಲಿನ ಯಾವ ಹೇಳಿಕೆಗಳು / ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) ಮೇಲಿನ ಎಲ್ಲಾ


ಕಂಪೆನಿಯಡಿಯಲ್ಲಿ ವಾರೆನ್ ಹೇಸ್ಟಿಂಗ್ಸ್ ಅಂಗಸಂಸ್ಥೆ ಅಲೈಯನ್ಸ್ ಸಿಸ್ಟಮ್ ಅನ್ನು ಪ್ರಾರಂಭಿಸಿದರು
ಇಂಡಿಯನ್ ಸ್ಟೇಟ್ನೊಂದಿಗೆ ಒಪ್ಪಂದ ಮಾಡಿಕೊಂಡಿತು, ಅದರ ಅಡಿಯಲ್ಲಿ ಭಾರತೀಯ ರಾಜ್ಯವು
ಕಂಪನಿಗೆ ವಿದೇಶಿ / ಬಾಹ್ಯ ಸಂಬಂಧಗಳನ್ನು ಶರಣಾಗತಿ. ಕಂಪೆನಿಯ ಅನುಮತಿಯಿಲ್ಲದೇ ಬೇರೆ ಯಾವುದೇ ರಾಜ್ಯಕ್ಕೆ ಹೋರಾಡಲು ಇದು ಸಾಧ್ಯವಾಗಲಿಲ್ಲ. ಬ್ರಿಟಿಷ್ ನಿವಾಸಿ ಭಾರತೀಯ ರಾಜ್ಯದ ಪ್ರಧಾನ ಕಚೇರಿಯಲ್ಲಿ ಕಂಪೆನಿಯ ಪ್ರತಿನಿಧಿಯಾಗಿ ಉಳಿಯಬೇಕಾಗಿತ್ತು.

ಭಾರತೀಯ ರಾಜ್ಯದ ಪ್ರಧಾನ ಕಚೇರಿಯಲ್ಲಿ ಸಣ್ಣ ಬ್ರಿಟಿಷ್ ಶಕ್ತಿಯನ್ನು ನಿಯೋಜಿಸಲಾಗಿತ್ತು
ರಾಜ್ಯವನ್ನು ರಕ್ಷಿಸಲು. ಬಲದ ವೆಚ್ಚಗಳು ಭಾರತೀಯ ರಾಜ್ಯದಿಂದ ತಪ್ಪಿಸಲ್ಪಡಬೇಕು.

ಒಪ್ಪಂದದ ಪ್ರಕಾರ ಕಂಪೆನಿಯು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಾಗಲಿಲ್ಲ, ಆದರೆ ಆಚರಣೆಯಲ್ಲಿ ಕಂಪೆನಿಯು ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿ ಕಾರಣಗಳಲ್ಲಿ

ಕೆಳಗಿನ ಗವರ್ನರ್ ಜನರಲ್ ಪಿಂಡಾರಿಗಳ ವಿರುದ್ಧ ಕ್ರಮ ಕೈಗೊಂಡನು ಯಾರು?
ಎ) ವೆಲ್ಲೆಸ್ಲೆ
ಬೌ) ಹೇಸ್ಟಿಂಗ್ಸ್
ಸಿ) ಕಾರ್ನ್ವಾಲಿಸ್
d) ಡಾಲ್ಹೌಸಿ

✅B

ಪಿಂಡಾರಿ ಐತಿಹಾಸಿಕವಾಗಿ, ಮುಸ್ಲಿಂ ಸೈನ್ಯಕ್ಕೆ ಲಗತ್ತಿಸಲಾದ ಅನಿಯಮಿತ ಕುದುರೆ ಮಾಂಸ, ಕಳ್ಳತನ, ಅಥವಾ ಆರಾಧಕ
ಭಾರತದಲ್ಲಿ ವೇತನಕ್ಕಾಗಿ ಲೂಟಿ ಮಾಡಲು ಅವಕಾಶ ನೀಡಲಾಯಿತು. ಈ ಹೆಸರು ಮರಾಠಿ ಮತ್ತು ಬಹುಶಃ
ಎರಡು ಪದಗಳಿಂದ ಹುಟ್ಟಿಕೊಂಡಿದೆ, ಅಂದರೆ "ಹುಲ್ಲಿನ ಬಂಡೆ" ಮತ್ತು "ಯಾರು ತೆಗೆದುಕೊಳ್ಳುತ್ತಾರೆ."

17 ನೇ ಶತಮಾನದ ಅಂತ್ಯದಿಂದ ಮೊಘಲ್ ಪ್ರದೇಶವನ್ನು ಆಕ್ರಮಿಸಿದ ಮರಾಠಾ ಬ್ಯಾಂಡ್ಗಳನ್ನು ಪಿಂಡಾರಿಸ್ ಅನುಸರಿಸಿದರು. 18 ನೇ ಶತಮಾನದಲ್ಲಿ ಮುಘಲ್ ಸಾಮ್ರಾಜ್ಯದ ಕುಸಿತದೊಂದಿಗೆ, ಈ ಶಿಬಿರ ಅನುಯಾಯಿಗಳು
ಗುಂಪುಗಳು ತಮ್ಮನ್ನು ಗುಂಪುಗಳಾಗಿ ಆಯೋಜಿಸಿವೆ, ಪ್ರತಿಯೊಂದೂ ಸಾಮಾನ್ಯವಾಗಿ ಪ್ರಮುಖ ಮರಾಠಾದಲ್ಲಿ ಒಂದಕ್ಕೆ ಜೋಡಿಸಲ್ಪಟ್ಟಿವೆ
ಮುಖ್ಯಸ್ಥರು. ಆದರೆ ಶತಮಾನಗಳ ಅಂತ್ಯದಲ್ಲಿ ಆ ಮುಖ್ಯಸ್ಥರು ದುರ್ಬಲರಾಗಿರುವ ಕಾರಣ, ಪಿಂಡಾರಿಸ್
ಹೆಚ್ಚಾಗಿ ತಮ್ಮನ್ನು ತಾವು ಕಾನೂನುಬದ್ಧವಾಗಿ ಪರಿವರ್ತಿಸಿ ಕೇಂದ್ರ ಭಾರತದ ಅಡಗುತಾಣದಿಂದ ದಾಳಿ ನಡೆಸಿದವು.

ಅವರ ಬಹುಪಾಲು ನಾಯಕರು ಮುಸ್ಲಿಮರಾಗಿದ್ದರು, ಆದರೆ ಅವರು ಎಲ್ಲಾ ವರ್ಗಗಳಿಂದ ನೇಮಕಗೊಂಡರು.
ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದ ನಂತರ ಲಾರ್ಡ್ ಹೇಸ್ಟಿಂಗ್ಸ್ ಅವರು ಪಿಂಡಾರಿಗಳ ವಿರುದ್ಧ ಯುದ್ಧವನ್ನು ನಡೆಸಿದರು, ಇದು ಪಿಂಡಾರಿಗಳ ನಿಗ್ರಹಕ್ಕೆ ಕಾರಣವಾಯಿತು.

ಈ ಕೆಳಗಿನವುಗಳಲ್ಲಿ ಯಾವುದು ಲಾರ್ಡ್ ಲಿಟ್ಟನ್ನ ಅಧಿಕಾರಾವಧಿಯಲ್ಲಿ ಸಂಬಂಧಿಸಿಲ್ಲ
ಭಾರತದ ಗವರ್ನರ್ ಜನರಲ್?
1. ಶಾಸನಬದ್ಧ ನಾಗರಿಕ ಸೇವೆಗಳ ರಚನೆ.
2. ಎರಡನೇ ಅಫಘಾನ್ ಯುದ್ಧ.
3. ವರ್ನಾಕ್ಯುಲರ್ ಪ್ರೆಸ್ ಕಾಯಿದೆಯ ಹಾದುಹೋಗುವಿಕೆ.
4. ಮೊದಲ ಫ್ಯಾಕ್ಟರಿ ಕಾಯಿದೆ ಹಾದುಹೋಗುವಿಕೆ

ಡು

ಮೊದಲ ಫ್ಯಾಕ್ಟರಿ ಕಾಯಿದೆ 1881 ರಲ್ಲಿ ಲಾರ್ಡ್ ಲಿಟ್ಟನ್ನ ಉತ್ತರಾಧಿಕಾರಿಯಾದ ಲಾರ್ಡ್ ರಿಪೋನ್ ರವಾನಿಸಿತು. ದಿ
1878-89ರಲ್ಲಿ ಶಾಸನಬದ್ಧ ನಾಗರಿಕ ಸೇವೆಗಳನ್ನು ರಚಿಸಲಾಯಿತು. ಇದರ ಅಡಿಯಲ್ಲಿ ಸರ್ಕಾರವು ಬಳಸಿಕೊಳ್ಳಬಹುದಾಗಿತ್ತು
ಶಿಫಾರಸಿನ ಮೇರೆಗೆ SCC ಗೆ "ಉತ್ತಮ ಕುಟುಂಬ ಮತ್ತು ನಿಂತಿರುವ" ಕೆಲವು ಭಾರತೀಯರು
ಪ್ರಾಂತೀಯ ಸರ್ಕಾರಗಳು, ಭಾರತದ ರಾಜ್ಯ ಕಾರ್ಯದರ್ಶಿಗಳ ಅಂತಿಮ ಅನುಮೋದನೆಗೆ ಒಳಪಟ್ಟಿರುತ್ತದೆ.
ಪ್ರಕಾಶಿತವನ್ನು ನಿಯಂತ್ರಿಸಲು 1878 ರಲ್ಲಿ ಸ್ಥಳೀಯ ಪ್ರೆಸ್ ಆಕ್ಟ್ ಅಂಗೀಕರಿಸಿತು
ಓರಿಯೆಂಟಲ್ / ವರ್ನಾಕ್ಯುಲರ್ ಭಾಷೆಗಳು. ಇದರ

🔴ಕಾಶ್ಮೀರದ ಬಿಕ್ಕಟ್ಟು🔴

==ಕಾಶ್ಮೀರದ ಬಿಕ್ಕಟ್ಟು== ಇ೦ಡೋ ಪಾಕಿಸ್ತಾನದ ಘರ್ಷಣೆ→ಕಾಶ್ಮೀರದ ಬಿಕ್ಕಟ್ಟು (ಹಿ೦ದಿಯಲ್ಲಿ-ಕಾಶ್ಮೀರಿ ವಿವಾದ) ಭಾರತದ ರಾಷ್ಟೀಯ ವಿವಾದಗಳಲ್ಲಿ ಒ೦ದಾಗಿದೆ.ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು ೧೯೪೭ ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ೨೦೦೨ ರಲ್ಲಿ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ.

ಕಾಶ್ಮೀರಕ್ಕಗಿಯೇ ಭಾರತ ಮತ್ತು ಪಾಕಿಸ್ತಾನ ಹಲವಾರು ಯುದ್ದಗಳನ್ನು ಕೈಗೊ೦ಡಿದ್ದು, ಪ್ರಮುಖವಾದುದ೦ದರೆ ಇ೦ಡೋ-ಪಾಕಿಸ್ತಾನದ ಸ೦ಗ್ರಾಮ ೧೯೪೭,೧೯೬೫ ಮತ್ತು ೧೯೯೯,೧೯೮೪ ರಿಂದ ಈ ಎರಡು

ದೇಶಗಳು ಈ ಬಿಕ್ಕಟ್ಟಿಗೆ ಸ೦ಬ೦ದಿಸಿದ೦ತೆ,ಸಿಯಾಚಿನ್ ಪ್ರಾ೦ತ್ಯಕ್ಕೂ ಸ೦ಭದಿಸಿದ೦ತೆ ಹಲವು ಕದನಗಳನ್ನು ನಡೆಸಿದೆ.ಭಾರತವು ಸುಮಾರು ಶೇಕಡಾ ೪೩ ರಷ್ಟು ಕಾಶ್ಮೀರಿ ಪ್ರಾ೦ತ್ಯಗಳು ಎ೦ದರೆ, ಜಮ್ಮು ಮತ್ತು ಕಾಶ್ಮೀರಿ ಕಣಿವೆ,ಲಡಕ್ ಮತ್ತು ಸಿಯಾಚಿನ್ ಭಾರತದ ನಿಯ೦ತ್ರಣಕ್ಕೆ ಒಳಪಟ್ಟ ಪ್ರದೇಶಗಳಾಗಿವೆ.೧೯೭೦ ರಿಂದ ಎರಡು ದೇಶಗಳು ಕಾಶ್ಮೀರದ ಮೇಲೆ ಸ್ವಾಯತ್ತತೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.ಭಾರತ ಸರ್ಕಾರವು ಇದಕ್ಕಾಗಿಯೇ ಹಲವು ಸಧಾರಣ ಕ್ರಮಗಳನ್ನು ಜಾರಿಗೆ ತ೦ದಿದೆ.ಪಾಕಿಸ್ತಾನ ವಶದಲ್ಲಿನ ಶೇಕಡ ೩೭ ಭಾಗದಲ್ಲಿನ ಪ್ರಾ೦ತ್ಯವನ್ನು ಪಾಕಿಸ್ತಾನವು ಅಜದ್ ಕಾಶ್ಮೀರ ಎಂದು ಹೆಸರು ನೀಡಿದೆ.ಭಾರತ ಸರ್ಕಾರ ಮತ್ತು ಕಾಶ್ಮೀರ ಭದ್ರತಾ ಸಿಬ್ಬ೦ದಿಗಳು ಅಲ್ಲ್ಲಿನ ನಿವಾಸಿಗಳ ಮೇಲೆ ಸ್ವಾಯತ್ತತೆಯ ಅಧಿಕಾರವನ್ನು ಹೇರಲು ಮು೦ದಾಗುತ್ತಿದೆ.೧೯೭೦ರ ವರೆಗೂ ಪ್ರಜಾಪ್ರಭುತ್ವದ ಬೆಳವಣಿಗೆಯ ಸ್ವಲ್ಪಪ್ರಮಾಣದಲ್ಲಿದ್ದು ೧೯೮೮ರ ನಂತರ ಹಲವಾರು ಸುಧಾರಣ ಕಾರ್ಯಕ್ರಮಗಳನ್ನು ಜಾರಿಗೆ ತ೦ದಿದೆ.

ಈ ಸಮಸ್ಯೆಯಿ೦ದಾಗಿ ಹಲವಾರು ಸಾವು-ನೋವುಗಳು ಸ೦ಭವಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅದು ಮತ್ತಷ್ಟು ಅಧಿಕವಾಗಿದೆ.ಇದರಿಂದ ಅಲ್ಲಿನ ಸಿನಿಮಾಗಳು ಭಾರತ ಸರ್ಕಾರದ ವಿರುದ್ದ ದ್ವನಿ ಎತ್ತುವ೦ತಾಗಿದೆ.೨೦೦೮ರಲ್ಲಿ ನಿರಾಶ್ರಿತರ ರಕ್ಷಣೆಗಾಗಿಯೇ ಅ೦ತರಾಷ್ಟೀಯ ನಿರಾಶ್ರಿತರ ಒಕ್ಕುಟದಆಶಯದ೦ತೆ ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಷ್ಟೀಯ ಸ೦ಘ ಸರ್ಕಾರವನ್ನು ರಚಿಸುವ೦ತೆ ಚುನಾವಣೆಯನ್ನು ನಡೆಸಲಾಗಿತ್ತು.ಅಮೇರಿಕಾದ ಅಭಿಪ್ರಾಯದ೦ತೆ ಕಾಶ್ಮೀರದ ನಿವಾಸಿಗಳು ಭಾರತ ಪ್ರಜಾಪ್ರಭುತ್ವದ ನಿಯಮಗಳಿಗೆ ಹೆಚ್ಚು ಉತ್ಸುಕರಾಗಿದ್ದು ,ಭಾರತದ ಅಧೀನಕ್ಕೆ ಬರಲು ಅಲ್ಲಿನ ನಿವಾಸಿಗಳು ದೃಡೀಕರಿಸಿದ್ದಾರೆ ಎಂದು ಹಲವು ಚಿ೦ತಕರುಗಳ ಅಭಿಪ್ರಾಯವಾಗಿದೆ ಎಂದು ತಿಳಿಸಿದೆ.

ಕಾಶ್ಮೀರದ ಇತಿಹಾಸ→

ಜಾನಪದ ಕತೆಗಳ ಪ್ರಕಾರ ಕಾಶ್ಮೀರ ಪದದ ಅರ್ಥತೇವಾ೦ಶದಿ೦ದ ಕೂಡಿದ ಪ್ರದೇಶ(ಸ೦ಸ್ಕೃತದಲ್ಲಿ 'ಕ' ಎ೦ದರೆ ನೀರು ಎ೦ದರ್ಥ ಮತ್ತು 'ಶ್ಮೀರ' ಎ೦ದರೆ ತೇವ ಎ೦ದರ್ಥ, ಕಲ್ಹಣನರಾಜತರ೦ಗಿಣಿ ಕಾಶ್ಮೀರವು ೧೨ನೆಯ ಶತಮಾನದಲ್ಲಿದ್ದ ಉಲ್ಲೇಖವನ್ನು ನೀಡುತ್ತದೆ.ಹಿ೦ದು ದ೦ತ ಕಥೆಗಳ ಪ್ರಕಾರ 'ಸಪ್ತಋಷಿ' ಎ೦ಬ ಸಾದು ಕಶ್ಯಪನ ಮಗ ಅವನು ವಾಸಿಸುತ್ತಿದ್ದ ಸ್ತಳದಲ್ಲಿ ನೀರಿನ ಅಭಾವವಾಗಿ ಆತ ಬ್ರಹ್ಮನನ್ನು ನೀರಿನ ಅಭಾವ ತೀರಲು ಅಲ್ಲಿಯೆ ನೆಲೆಸುವುದಾಗಿ ಬ್ರಹ್ಮನಲ್ಲಿ ಕೇಳಿಕೊ೦ಡ ಎ೦ಬ ಪ್ರತೀತಿಯಿದೆ.ಕಶ್ಯಪ ಎ೦ಬ ಹೆಸರು ಇತಿಹಾಸ ಮತ್ತು ಪದ್ದತಿಗಳನ್ನು ಏಕೆ೦ದರೆ ಕಶ್ಯಪನು ವಾಸಿಸುತ್ತಿದ್ದ ಗುಹೆಗಳ ಕಣಿವೆಗಳನ್ನು'ಕಶ್ಯಪಪುರ' ಎಂದು ಕರೆಯಲಾಗುತ್ತಿತ್ತು.ಹೇರೋಡಟಸ್ ನ(೩.೧೦೨,೪.೪೪),ಕೃತಿಯಲ್ಲಿ ಉಲ್ಲೇಖ ನೀಡುತ್ತಾನೆ. ಬೌದ್ದ ಸ್೦ನ್ಯಸಿಗಳ ಪ್ರಕಾರ ೬ನೇ ಶತಮಾನದಲ್ಲಿ ಕಾಶ್-ಮಿ-ಲೊ ಎ೦ಬ ಐತಿಹಾಸಿಕ ಸ್ಥಳ ಇತ್ತೆ೦ದು ಇಸಿಯಾನ್ ಸ್ಯಾ೦ಗ್ ತಿಳಿಸುತ್ತನೆ.ಇನ್ನು ಕೆಲವು ಪುರಾವೆಗಳು ೧೮ನೇ ಶತಮಾನದಲ್ಲಿ ಕಾಶ್ಮೀರವನ್ನು ಆಳುತ್ತಿದ್ದ 'ಪಾಶ್ತುನ್-ದುರಣಿ' ಎ೦ಬ ರಾಜ ೧೯೧೮ ರಲ್ಲಿ ಸಿಖ್ನ ದೊರೆ ರಣಜಿಥ್ ಸಿ೦ಗ್ ನಿ೦ದ ಪಡೆದ ಎ೦ಬ ಸಾಕ್ಶಿಗಳಿವೆ. ೧೯೪೫-೪೬ ರಲ್ಲಿ ಕಾಶ್ಮೀರವು ಲಾಹೋರದ ಒಪ್ಪ೦ದದ೦ತೆ ಈಸ್ಟ್ ಇ೦ಡಿಯ ಕ೦ಪನಿಯ ಆಡಳೀತಕ್ಕೆ ಒಳಪಟ್ಟಿತು.

ಭಾರತವು ಜಮ್ಮು ಕಾಶ್ಮೀರದಲ್ಲಿ ಸಿಂಹಾದ್ರಿರೂಡನಾದ ಹರಿಸಿಂಗನಿಂದ ೨೫ ಅಕ್ಟೋಬರ್ ೧೯೪೭ ರಲ್ಲಿ ೧೯೩೫ ಭಾರತ ಸರ್ಕಾರ ಕಾಯ್ದೆ ೧೯೪೭ ಭಾರತೀಯ ಸ್ವತಂತ್ರ ಕಾಯ್ದೆಯಡಿ ಸರ್ಕಾರದ ರಚನೆಗೆ ಕಾನೂನಿನ ಸಮ್ಮತಿ ನೀಡಿತು. United nations security council resolution 1172

ವಿಭಜನೆ ಮತ್ತು ಗೊ೦ದಲ

೧೯೪೭ರಲ್ಲಿ ಹೊಸ ರಾಜ್ಯದ ಉಗಮದೊ೦ದಿಗೆ ಬ್ರಿಟೀಷ್ ರೂಲ್ ಕಾಯಿದೆ ಕೊನೆಗೊ೦ಡಿತು.ಪಾಕಿಸ್ತನದ ಭೂಸ್ವಾಯತ್ತತೆ ಮತ್ತು ಬ್ರಿಟೀಶ್ ಇ೦ಡಿಯಾದ ಒಕ್ಕೂಟಗಳ ಸ೦ದರ್ಭದಲ್ಲಿ ೫೬೨ಭಾರತದಲ್ಲಿನ ರಾಜರ ಸ್ವಾಮ್ಯದಲ್ಲಿನ ಪ್ರಾ೦ತ್ಯಗಳು ಕೊನೆಗೊ೦ಡವು.೧೯೪೭ ರ ಭಾರತ ಸ್ವತ೦ತ್ರ ಕಾಯಿದೆಯ ಪ್ರಾಕಾರ ಈ ೫೬೨ ಪ್ರಾ೦ತ್ಯಗಳು ತನ್ನ ಸ್ವಾಯತ್ತತೆಯನ್ನು ಕಳೆದುಕೊ೦ಡಿತು. ಹಲವು ಕರಾರು ಮತ್ತು ಒಪ್ಪ೦ದಗಳು ಪ್ರಾ೦ತ್ಯಗಳ ಘನತೆ ಮತ್ತು ಭಾರತದಲ್ಲಿನ ರಾಜ್ಯಗಳೂ ಭಾರತ ಮತ್ತು ಪಾಕಿಸ್ತಾನದ ನಡುವೆ ಹ೦ಚಲ್ಪಟ್ಟಿದ್ದವು. ಜಮ್ಮು ಮತ್ತು ಕಾಶ್ಮೀರ ಅತಿ ದೊಡ್ಡ ಪ್ರಾ೦ತ್ಯವಾಗಿದ್ದು ಮುಸ್ಲಿ೦ರ ಜನಸ೦ಖ್ಯೆ ಅಧಿಕವಾಗಿತ್ತು. ಈ ಸ೦ದರ್ಭದಲ್ಲಿ ಹಿ೦ದೂ ರಾಜ ಹರಿಸಿ೦ಗ್ ಇದರ ಆಳ್ವಿಕೆಯನ್ನು ವಹಿಸಿಕೊ೦ಡ. ಈ ಸ೦ಗತಿಯು ಪಾಕಿಸ್ತಾನದಲ್ಲಿ ಕಾಶ್ಮೀರಿ ಬುಡಕಟ್ಟುಗಳು ಮುಸ್ಲಿ೦ಮರು ದೋಗ್ರ ಕಾಯಿದೆಯಡಿ ಸ್ವ್ತ೦ತ್ರಗೊಳಿಸಬೇಕೆ೦ದು ಹಲವು ಕ್ರಾ೦ತಿಗಳನ್ನು ಕೈಗೊ೦ಡವು.

೧೯೪೭ ರ ಇ೦ಡೊ-ಪಾಕ್ ಕದನ

ಹಲವು ಗೊದಲಗಳ ನಡುವೆ ಮಹರಾಜ ಹರಿಸೊ೦ಗನು ಕಾಶ್ಮೀರವನ್ನು ಭಾರತದ ಆಳ್ವಿಕೆಗೆ ಒಳಪಡಿಸಿಕೊ೦ಡ ನಂತರ ಉಗ್ರ ಮುಸ್ಲಿ೦ರು ಪಾಕಿಸ್ತಾನಿ ಬುಡಕಟ್ಟುಗಳು ಬಾರಮುಲ್ಲ ಎನ್ನುವ೦ತಹ ಪ್ರದೇಶದಲ್ಲಿ ತ್ವರಿತ ಕಾರ್ಯಾಚರಣೆಗಳನ್ನು ನಡೆಸಿತು.ರಾಜ ಹರಿ ಸಿ೦ಗ್ ನ ಆಳ್ವಿಕೆಯಲ್ಲಿದ್ದ ಕಾಶ್ಮೀರವು ಇ೦ಡೋ ಪಾಕಿಸ್ತಾನ ಒಪ್ಪ೦ದಳಿಗೆ ಸಾಕ್ಶಿಯಾಗಿದ್ದರು.ಪಾಕಿಸ್ತಾನದ ಬುಡಕಟ್ಟು ಕ್ರಾ೦ತಿಕಾರಿಗಳು ಜಮ್ಮು

ಕಾಶ್ಮೀರದ ಮೇಲೆ ಆಕ್ರಮಣಗಳನ್ನು ನಡೆಸ್ತ್ತಿತ್ತು.ಈ ಆಕ್ರಮಣಗಳನ್ನು ತಪ್ಪಿಸಲು ಮಹಾರಾಜನು ಸೇನಾಡಳಿತದ ಸಹಾಯವನ್ನು ಬಯಸಿದ. ಈ ಸ೦ದರ್ಬದಲ್ಲಿ ಪಾಕಿಸ್ತಾನಿ ಬುಡಕಟ್ಟು ಜನಾ೦ಗಗಳು ಶ್ರೀನಗರವನ್ನು ಆವರಿಸಿತ್ತು.ಆದ್ದರಿಂದ ಭಾರತ ಸರ್ಕಾರವು ಒಪ್ಪ೦ದದ೦ತೆ ಸೈನ್ಯವನ್ನು ಕಳುಹಿಸಿತು.ಮತ್ತು ಜಮ್ಮು ಕಾಶ್ಮೀರವು ಭಾರತದ ಆಳಿಕೆಗೆ ಒಳಪಡುವ೦ತೆ ಸಹಿ ಹಾಕಿದ .ಅಲ್ಲದೆ ವೊಕ್ಕಟದ ಹಲವು ಸ್ವಯ೦ಸೇವಕರು ಭಾರತದ ಸೈನ್ಯದಲ್ಲಿ ಪಾಕಿಸ್ತನದ ಆಕ್ರಮಣವನ್ನು ನಿಯ೦ತ್ರಿಸಲು ಪ್ರಾಣವನ್ನು ತೆತ್ತರು.

ಯುದ್ದದ ಪರಿಣಾಮಗಳು

೧೯೪೮ರಲ್ಲಿ ಮೊದಲನೆ ಕಾಶ್ಮೀರ ಕದನ ಕೊನೆಗೊ೦ಡಿತು.ಭಾರತ ಈ ಕಾಶ್ಮೀರಿ ಸಮಸ್ಯೆಯನ್ನು ರಾಷ್ಟ್ರಗಳ ಒಕ್ಕೂಟ ಬದ್ರತ ಸಮಿತಿಗೆ ತಿಳಿಸಿತು. ಆದರೆ ಶೇಕ್ ಅಬ್ದುಲ್ಲಾ ಭಾರತದ ನಡೆಯನ್ನು ವಿರೋದಿಸಿದ. ಏಕೆ೦ದರೆ ಭಾರತೀಯ ಸೈನ್ಯವು ಕಾಶ್ಮೀರವನ್ನು ಆವರಿಸಿತ್ತು.ಯು ಎನ್ ಸಮುದಾಯವು ಈ ಸಮಸ್ಯ್ರಯನ್ನು ತನ್ನ ನಿಯ೦ತ್ರಣಕ್ಕೆ ತೆಗೆದುಕೊ೦ಡು ಯುನೈಟೆಡ್ ನೇಷನ್ಸ್ ಅಬ್ಸರ್ವರ್ ಗ್ರೂಪ್ ಇನ್ ಇ೦ಡಿಯ ಅ೦ಡ್ ಪಾಕಿಸ್ತಾನ್ಎ೦ಬರೆಸುಲೂಶನ್

೪೭ ರ ಕಾನೂನಿನ೦ತೆ ೨೧ ಏಪ್ರಿಲ್ ೧೯೪೮ ರಲ್ಲಿ ಜಾರಿಗೊಳಿಸಿತು.ಈ ರೆಸುಲೂಶನ್ ನ೦ತೆ ಪಾಕಿಸ್ತಾನವು ತನ್ನ ಪ್ರತಿಭಟನಾಕಾರರನ್ನು ಕಾಶ್ಮೀರದಿ೦ದ ಹಿ೦ಪಡೆಯ ಬೇಕಾಯಿತು. ನಂತರ ೧೯೪೮ ನವೆ೦ಬರ್ ನಲ್ಲಿ ಭಾರತ ಮತ್ತು ಪಾಕಿಸ್ತಾನವು ಜನರ ಅಭಿಮತವನ್ನು ಪ್ಡೆಯಲು ಮು೦ದಾಯಿತು ಆದರೆ ಪಾಕಿಸ್ತಾನವು ತನ್ನ ಆಕ್ರಮಣ ಧೋರಣೆಯನ್ನು ಮು೦ದುವರೆಸಿತು.ಇದನ್ನು ಭಾರತ ಸರ್ಕಾರವು ವಿರೋದಿಸಿ ತನ್ನ ಪ್ರತಿಭಟನಾಕಾರಿ ರೀತಿಯನ್ನು ಹಿ೦ಪಡೆಯುವ೦ತೆ ಪಾಕಿಸ್ತಾನಕ್ಕೆ ಆದೇಶಿಸಿತು. ಪಾಕಿಸ್ತಾನವು ಕಾಶ್ಮೀರಿಗಳು ಭಾರತೀಯ ಸೈನ್ಯದ ಮುಂದೆ ಪ್ರಾಮಾಣಿಕ ಮತಾಭಿಪ್ರಾಯವನ್ನು ಪಡೆಯಲಾಗುವುದಿಲ್ಲ ಎಂದು ಭಾರತ ಸರ್ಕಾರವು ಆರೋಪಣೆಯನ್ನು ನೀಡಿ ತಳ್ಳಿಹಾಕಿತು. ಈ ಗೊ೦ದಲಗಳ ನಡುವೆ ರೆಸೂಲ್ಯೂಶನ್ ೪೭ ರ ಶಾಸನದ೦ತೆ ಹೊಸದಾದ ನಾಲ್ಕು ಕಾನೂನುಗಳನ್ನು ಜಾರಿಗೊಳಿಸಿತು ಅದರ೦ತೆ ಯು ಎನ್ ಸೆಕ್ಯುರಿಟಿ ಕೌನ್ಸಿಲ್ ಜಾರಿಗೆ ತ೦ದಿತು, ಆದರೆ ಭಾರತ ಸರ್ಕಾರ ಇದನ್ನ್ನು ವಿರೋದಿಸಿತು.

೧೯೬೫ ಮತ್ತು ೧೯೭೧ರ ಕದನಗಳು

ಈ ಕದನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ್ ನಡುವೆ ದೊಡ್ಡದಾದ ಬಿರುಕನ್ನು ಕಾಣಬಹುದು. ೧೯೭೧ ರ ಇ೦ಡೋ ಪಾಕಿಸ್ತಾನದ ಕದನದಲ್ಲಿ ಪಾಕಿಸ್ತಾನವು ಸೋಲು೦ಡು ಪಾಕಿಸ್ತಾನ ಸೈನ್ಯವು ಪಶ್ಚಿಮ ಪಾಕಿಸ್ತಾನದಲ್ಲಿ ಶರಣಗತವಾಯಿತು. ನಂತರ ೧೯೭೨ ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಮ್ಲಾ ಒಪ್ಪ೦ದವಾಯಿತು.ಈ ಒಪ್ಪ೦ದದ೦ತೆ ಎರಡು ರಾಸ್ತ್ರಗಳು ಶಾ೦ತಿಯನ್ನು ಕದಡದ೦ತೆ ಆದೇಶಿಸಲಾಯಿತು..

ಆಲ್ ಖೈದಾದ ಕಾರ್ಯಾಚರಣೆ

ಒಸಾಮ ಬಿನ್ ಲಾಡೆನ್ ೨೦೦೨ರಲ್ಲಿ ಅಮೇರಿಕಾದ ಜನರಿಗೆ ಬಹಿರ೦ಗ ಪತ್ರವನ್ನು ಬರೆದಿದ್ದು,ಅಮೇರಿಕಾ ಕಾಶ್ಮೀರದ ಸಮಸ್ಯೆಯಲ್ಲಿ ಭಾರತಕ್ಕೆ ನೆರವನ್ನು ನೀಡುತ್ತಿರುವುದರಿಂದ ಅಮೇರಿಚಾದ ಮೇಲೆ ದಾಳಿ ನಡೆಸುವುದಾಗಿ ಪತ್ರದಲ್ಲಿ ತಿಳಿಸಿದ್ದನು. ಅಲ್ಲದೆ ೨೦೦೨ರಲ್ಲಿ ಯು ಎಸ್ ನ ತ೦ಡವೊ೦ದು ಆಲ್ ಖೈದಾ ಉಗ್ರರು ಕಾಶ್ಮೀರದಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ೦ದು ವರದಿಯನ್ನು ನೀಡಿತ್ತು. ಆದ್ದ್ರಿಂದ ಈ ಕಾರನ್ದಿ೦ದಾಗಿ ಅಮೇರಿಕಾವು ವಿಶೇಷ ತ೦ಡ ಒ೦ದನ್ನು ಬಿನ್ ಲಾಡೆನ್ ನನ್ನು ಬ೦ದಿಸಲು ಭಾರತಕ್ಕೆ ಕಳುಹಿಸಿತು. ಯು ಎಸ್ ಗೆ ತಿಳಿದ ಮಾಹಿತಿಯ೦ತೆ ಈ ಮುಜಾಯಿನ್ ತ೦ಡವು ಕಾಶ್ಮೀರದಲ್ಲಿ ಶಾ೦ತಿಯನ್ನು ಕದಡುವ ಉದ್ದೇಶವನ್ನು ಹ೦ದಿದೆ ಎಂದು ತಿಳಿಯಿತು. ಆಲ್ಖೈದ ತ೦ಡವು ತನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಭಾರತದ ಒಳಗೆ ನುಸುಳಲು ಒತ್ತಡವನ್ನು ಹೇರಿತು. ಯು ಎಸ್ ನ ವಿಶ್ಲೆಶಣೆಯ೦ತೆ ಆಲ್ಖೈದಾ ಮತ್ತು ತಾಲಿಭಾನ್ ಎ೦ಬ ಎರಡು ಉಗ್ರ ಗು೦ಪುಗಳು ಅಫ್ಘನಿಸ್ತಾನದಿ೦ದ ವಿಶೇಷ ತರಬೇತಿಯನ್ನು ಪಡೆದ ಗು೦ಪುಗಳಾಗಿದ್ದವು.೧೯೯೮ರಲ್ಲಿ ಅರ್ಕಾತವುಲ್ಲ ಮುಜಾವುದ್ದೀನ್ ನಾಯಕ ಫಜಲೂರ್ ರೆಹಮಾನ್ ಕಲೀಲ್ ಮುಸ್ಲಿ೦ಮರ್ರಿಗೆ ಅಮೇರಿಚ ಮತ್ತು ಅದರ ಸಹಪಡೆಯ ಮೇಲೆ ದಾಳಿ ನಡೆಸಲು ಉತ್ತೇಜನ ನೀಡಿದನು.ಈ ಕಾರ್ಯಾಚರಣೆಯಲ್ಲಿ ಲಶ್ಕರ-ಇ-ತೊಯಿಬಾ ಮತ್ತು ಮೊಹಮದ್ ತೈಬಾ ಉಗ್ರ ಸ೦ಘಟನೆಗಳು ಉಗ್ರರಿಗೆ ನೆರವು ನೀಡುತ್ತಿರುವ ಮಾಹಿತಿ ದೊರೆಯಿತು. ಕಾರ್ಗಿಲ್ ಸಮಸ್ಯೆ→ ೧೯೯೯ರಲ್ಲಿ ಪಾಕಿಸ್ತಾನದ ನಿವಾಸಿಗಳು ಮತ್ತು ಸೈನಿಕರು ಚಳಿಗಾಲದಲ್ಲಿ ಕಾರ್ಗಿಲ್ ಪರ್ವತಗಳನ್ನು ಆವರಿಸಿದರು.ಈ ಪ್ರಾಕೃತಿಕ ವೈಪರಿತ್ಯದ ಸಹಾಯದಿ೦ದ ಲಡಕ್ ಮತ್ತು ಕಾಶ್ಮಿರದ ಕಣಿವೆಗೆ ಸ೦ಪರ್ಕವನ್ನು ಹೊ೦ದಿದ್ದ ಶ್ರಿನಗರ ಮತ್ತು ಲೇಹಾವನ್ನು ತನ್ನ ನಿಯ೦ತ್ರಣಕ್ಕೆ ತೆಗೆದುಕೊ೦ಡರು.ಈ ಒಂದು ನಡೆಯು ಭಾರತ ಮತ್ತು ಪಾಕಿಸ್ತಾನದ ನಡೆವೆ ಸಮಸ್ಯೆಯನ್ನು ಹೆಚ್ಚಿಸಿತು,ಆದರೆ ಕಾರ್ಗಿಲ್ ಕದನವು ಮುಂದೆ ನ್ಯೂಕ್ಲಿಯರ್ ಕದನ ಸ೦ಭ್ವಿಸುವ ವತಾವರಣ ಎರ್ಪಟ್ಟು ಅಮೇರಿಕಾದ ಅದ್ಯಕ್ಶ ಬಿಲ್ ಕ್ಲಿ೦ಟನ್ ಪಾಕಿಸ್ತಾನದ ಮೇಲೆ ಒತ್ತಡವನ್ನು ತ೦ದಾಗ ಕಾರ್ಗಿಲ್ ಕಣಿವೆಗಳನ್ನು ಆವರಿಸಿದ್ದ ಉಗ್ರರು ತನ್ನ ದೇಶಕ್ಕೆ ಹಿ೦ತಿರುಗಿದರು.

ಕಾಶ್ಮೀರ ಬಿಕ್ಕಟ್ಟಿಗೆ ಕಾರಣಗಳು

೧೯೪೭ ರ ಭಾರತದ ವಿಭಜನೆ ಈ ಕಾಶ್ಮೀರ ಸಮಸ್ಯೆಗೆ ಕಾರಣವಾಯಿತು.ಎಕೆ೦ದರೆ ಎರಡು ದೇಶಗಳು ಕಾಶ್ಮೀರದ ಮೇಲೆ ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಹೊ೦ದಿದ್ದವು.ಅಲ್ಲದೆ ಬೌಗೋಳಿಕವಾಗಿ ಉತ್ತರ ಪಶ್ಚಿಮಕ್ಕೆ ಹೊ೦ದಿಕೊ೦ಡಿದ್ದ ಜಮ್ಮು ಕಾಶ್ಮೀರದ ಹಲವಾರು ಉಪ ಖ೦ಡಗಳು ಅಫಘನಿಸ್ತಾನ ಮತ್ತು ಚೈನಾದ ಗಡಿಯಲ್ಲಿ ಸೇರಿತ್ತು. ಅಲ್ಲದೆ ಈ ಪ್ರದೇಶವು ರಾಜಾದಿಕಾರವನ್ನ ಹೊ೦ದಿದ್ದು ಹರಿ ಸಿ೦ಗನು ಬ್ರಿಟಿಶ್ ಇ೦ಡಿಯಾ ಆಳ್ವಿಕೆಯಡಿ ನಿಯ೦ತ್ರಣ ಹೊ೦ದಿದ್ದನು.ಅ೦ಕಿ ಅ೦ಶಗಳ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ೪ ಮಿಲಿಯನ್ ಜನಸ೦ಖ್ಯೆ ಇದೆ. ಬಿ ಬಿ ಸಿ ನೀಡಿರುವ ವರದಿಯ೦ತೆ ೧.೫ ಮಿಲಿಯನ್ ನಿರಾಶ್ರಿತರು ೨ ದೇಶಗಳ ನಿಯ೦ತ್ರಣಕ್ಕೆ ಒಳಪಡುತ್ತಿದ್ದಾರೆ. ಪೂ೦ಜಾ, ರಾಚೋರಿ,ಮತ್ತು ದೋಡಾ ಪ್ರಾ೦ತ್ಯಗಳಲ್ಲಿ ಮುಸ್ಲಿ೦ಮರು ಬಹುಸ೦ಖ್ಯಾತರಾಗಿದ್ದು ಲಡಕ್ ಪ್ರಾ೦ತ್ಯದಲ್ಲಿನ ಕಾರ್ಗಿಲ್ ಜಿಲ್ಲೆಯಲ್ಲಿ ಶಿಯ ಮುಸ್ಲಿ೦ಮರು ಬಹುಸ೦ಖ್ಯಾತರಾಗಿದ್ದಾರೆ. ಆದರೂ ಭಾರತ ಎರಡು ದೇಶಗಳ ಸಿದ್ದಾ೦ತಕ್ಕೆ ಒಳಪಡದೆ ಮುಸ್ಲಿ೦ಮರು ಬಹುಸ೦ಖ್ಯಾತ ರಾಜ್ಯವಾಗಿದ್ದ್ರು.

ಭಾರತಿಯ ದೃಷ್ಟಿಕೊನ→

ಮಹಾರಾಜ ಹರಿಸಿಂಗನುಅಕ್ಟೋಬರ್ ೧೯೪೭ ರಲ್ಲಿ ಜಮ್ಮು ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇ

ರುವಂತೆ ಸಹಿ ಹಾಕಿದ. ಭರತವು ವ್ಯವಹಾರಿಕವಾಗಿ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಘೋಷಿಸಿತು,ಅಲ್ಲದೆ ಭಾರತದ ಫ್ರಧಾನಮಂತ್ರಿ ಮನಮೋಹನ ಸಿಂಗ್ ಭಾರತ ಸಂವಿಧಾನದಡಿ ಅಲ್ಲಿನ ಸರ್ಕಾರಕ್ಕೆ ಒಮ್ಮತದಿಂದ ಅಧಿಕಾರ ನಡೆಸುವಂತೆ, ಅಲ್ಲಿನ ನಿವಾಸಿಗಳ ಕಾಳಜಿಯಂತೆ ಸರ್ಕಾರದ ರಚನೆಗೆ ಅನುವು ಮಾಡಿಕೊಟ್ಟರು ಭಾರತದ ದೃಷ್ಟಿಕೋನದಲ್ಲಿ ಈ ಕೆಳಕಂಡ ಕ್ರಮಗಳು ಜಮ್ಮು ಕಾಶ್ಮೀರಕ್ಕೆ ಸಂಬಂದಿಸಿದಂತೆ ಸಂಕ್ಷಿಪ್ತಿಕರಿಸಲಾಯಿತು.

ಭಾರತವು ಜಮ್ಮು ಕಾಶ್ಮೀರದಲ್ಲಿ ಸಿಂಹಾದ್ರೀರೂಡನಾದ ಹರಿಸಿಂಗನಿಂದ ೨೫ ಅಕ್ಟೋಬರ್ ೧೯೪೭ ರಲ್ಲಿ ೧೯೩೫ ಭಾರತ ಸರ್ಕಾರ ಕಾಯ್ದೆ ೧೯೪೭ ಭಾರತೀಯ ಸ್ವತಂತ್ರ ಕಾಯ್ದೆಯಡಿ ಸರ್ಕಾರದ ರಚನೆಗೆ ಕಾನುನಿನ ಸಮ್ಮತಿ ನೀಡಿತ್ತು.United Nations Security Council Resolution 1172 ಕಾಯ್ದೆಯಡಿ ಭಾರತ ಪಾಕಿಸ್ತಾನದ ನಡುವಿನ ಬಹುಮುಖ್ಯ ಸಮಸ್ಯೆಗಳನ್ನು ಸಾವ‌‌‌‌‌‌‌‌‌‌‌‌‌‌‌‌‌‌‌‌‌‌‍೯ಜನಿಕ ಚಚೆ೯ಗೆ ಬಿಡದೆ ಪರಸ್ಪರ ಸಹಕಾರದಿಂದ ಪರಿಹರಿಸಿಕೊಲ್ಲುವಮತೆ ಆದೇಶಸಿತುUnited Nations Security Council Resolution

ತಾಂದತೆಯನ್ನು ಪಾಕಿಸ್ತಾನವು ಸಹ ನಿವ೯ಹಿಸಿತು. ರಾಷ್ಟ್ರೀಯ ಒಕ್ಕೂಟಗಳ ಮಾನವ ಹಕ್ಕು ಸಮಿತಿ ನೀಡಿದ ವರದಿಯಂತೆ ಆಲ್ಖೈಧಾವು ಸೇರಿದಂತೆ ಹಲವು ಇಸ್ಲಾಮಿಕ್ ಉಗ್ರ ಗುಂಪುಗಳು ಮತಭೊಧನೆ ಮಾಡಿದ ಆರೋಪವನ್ನ ಮಾಡಿದೆ. ೨೦೦೬ ರಲ್ಲಿ ಪಾಕಿಸ್ತಾನವು ರಾಜಕಾರಣಗಳನ್ನ ರಾಜಕೀಯದಲ್ಲಿ ತೋಡಗಿದವರನ್ನ ಮತ್ತು ಪತ್ರಿಕೋದ್ಯಮದಲ್ಲಿ ತೋಡಗಿದವರನ್ನ ಅಮಾನುಷವಅಗಿ ಅಜದ ಕಾಶ್ಮೀರದಲ್ಲಿ ಪಾಕಿಸ್ತಾನಿ ಇಂಟಲಿಜೆನ್ಸ್ ಏಜೆನ್ಸಿ ಅಪಾರ ಸಾವು ನೋವಿಗೆ ಕಾರಣವಾಹಿತು ಎಂದು ವರದಿ ಮಾದಿದೆ. ಪಾಕಿಸ್ತಾನಿ ಮಾನವ ಹಕ್ಕುಗಳ ಸಮಿತಿ ಪ್ರಕಾರ ಪಾಕಿಸ್ತಾನದ ಇಂಟರ್ ಸವಿ೯ಸಸ್ ಇಂಟಲಿಜೆನ್ಸ್ ಹಲವು ನಿವಾಸಿಗಳ ಬಂಧಿಯಲ್ಲಿ ಶೋಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಲಿಸಿದೆ. 2008 ರ United nations high comitioner ವರದಿಯಂತೆ ಪಾಕಿಸ್ತಾನದ ನಿಯಂತ್ರಣದಲ್ಇನ ಕಾಶ್ಮೀರ ಎಂದಿಗೂ ಸ್ವತಂತ್ರವಾಗುವುದಿಲ್ಲ. ಎಂದು ತಿಳಿಸಿದೆ ಅಲ್ಲದೆ ೨೦೧೧ ರ ಚುನಾವಣೆಯ ನಂತರ ಅಜದ ಕಾಶ್ಮೀರದ ಪ್ರಧಾನಮಂತ್ರಿ ಸದಾ೯ರ್ ಅಹಮದ್ ಖಾನ್ ಸಕಾ೯ರದ ವಿರುದ್ದ ಪ್ರಶ್ನೆ ಎತ್ತಿದ್ದು ನಿವಾಸಿಗಳ ಃಎಸರನ್ನ ಮತಹಾಕುವುದರಿಂದ ದೂರ ಇರಿಸಲಾಗಿದೆ ಎಂದು ತಿಳಿಸಿದೆ.

ಗಿಲ್ಜಿಟ್ ಬಲುಚಿಸ್ತಾನ್

ಬಲುಚಿಸ್ತಾನದ ಜನರ ಮುಖ್ಯ ಬೇಡಿಕೆಯೆಂದರೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನಿಡಬೇಕೆಂದು ಏನೆ ಆದರೂ ಪಾಕಿಸ್ತಾನ ಈ ಸ್ತಾನವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿತ್ಉ ಏಕೆಂದರೆ ೧೯೪೮ ರಲ್ಲಿ UN ಜೊತೆಯಲ್ಲಿ ಒಪ್ಪಂದವನ್ನು ಮಾಡಿಕೋಂಡಿತು ೨೦೦೭ ರಲ್ಲಿ ಅಂತರಅಷ್ಟ್ರಿಯ ಸಮಸ್ಯೆಗಳ ಒಕ್ಕೂಟದ ಪ್ರಕಾರ ಸ್ವತಂತ್ರ ಪಾಕಿಸ್ತಾನದ ೬೦ ವಷ೯ಗಳಾದರು ಅದರ ಉತ್ತಾರಾಧ೯ ಪ್ರದೆಶಗಳಿಗೆ (ಗಿಲ್ಜಟ್ ಬಲುಚಿಸ್ತಅನ) ಸಂವಿಧಾನಾತ್ಮಕ ಸ್ಯಾಯುಕ್ತತೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೆಶಗಳು ಪಾಕಿಸ್ತಾನದಲ್ಲಿದ್ದರು ಈ ಪ್ರಾಂತ್ಯಗಳು ಸಂವಿಧಾನದ ಸ್ಥಾನಮಾನ ಪಡೆಯುವುದು ಕನಸು ಮತ್ತು ಈ ಪ್ರಾಂತ್ಯದ ಪೂವ೯ಜರುಗಳು ಇಸ್ಲಾಮಾಬಾದ್ ಮನಸಿಲ್ಲದ ರಾಷ್ಟ್ರೀಯ ಚಳುವಳಿಗಳು ಮತ್ತು ಅದರ ಪ್ರತಿನಿದಿಗಳಿಂದ ಸ್ವತಂತ್ರರಾಗುವ ಉದ್ರೇಕತನವನ್ನ ಬೆಳೆಸಿಕೊಂಡಿದೆ. ಎಂದು ಈ ವರದಿ ತಿಳಿಸಿದೆ ೨೦೦೮ ರ ಏಪ್ರಿಲ್ ೮ & ೯ ರಂದು ಯುರೋಪಿನ ಪಾಲಿ೯ಮೆಂಟಿನಲ್ಲಿ ಈ ಕುರಿತು ಚಚೆ೯ ನಡೆದು ಈ ಪ್ರದೇಶಗಳಲ್ಲಿ ನಿವಾಸಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನೀಡದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೇಂದು ನಿದ೯ರಿಸಲಾಯಿತು ೨೦೦೯ ರಲ್ಲಿ ಪಾಕಿಸ್ತಾನ ಸಕಾ೯ರವು ಕೆಲವೊಂದು ಹಕ್ಕುಗಳನ್ನ ಈ ಭಾಗದ ಜನರಿಗೂ ಇದನ್ನ ಇಸ್ಲಾಂಮಾಬಾದ್ನ ಮುಖ್ಯಮಂತ್ರಿಯು ಇದರ ಅದಿಕಾರ ನಿವ೯ಹಣೆ ಮಾಡುವಂತೆ ಆಯಿತು.

ನಕ್ಷೆಯ ಗೊಂದಲ

ಕಾಶ್ಮೀರ ಪ್ರಾಂತ್ಯವು ನಕ್ಷೆಯಲ್ಲಿ ಯಾವ ದೇಶಕ್ಕೆ ಸೇರಬೇಕೆಂಬುದು ಒಂದು ಸಮಸ್ಯೇಯಾಗಿದೆ ಏಕೆಂದರೆ ಭಾರತದ ಕ್ರಿಮಿನಲ್ ಕಾನುನಿನ ಆದೇಶದ ಪ್ರಕಾರ ಭಾರತವು ಸವೆ೯ ಅಪ್ ಇಂಡಿಯಾ ಪ್ರಕಟಿದ ನಕ್ಷೆಯ ಸಾಮಾನ್ಯ ನಕ್ಷೆಗಿಂತ ಭಿನ್ನವಾಗಿದ್ದು ಭಾರತವು ಕಾಶ್ಮೀರದ ಕೆಲವು ಭಾಗಗಳನ್ನು ನಕ್ಷೆಯಲ್ಲಿ ಸೇರಿಸಿಲ್ಲ ಆದರೆ ಪಾಕಿಸ್ತಾನವು ರಾಷ್ಟ್ರಗಳ ಒಕ್ಕೂಟದ ಅನುಮತಿಯಂತೆ ಜಮ್ಮು ಕಾಶ್ಮೀರವನ್ನ ತನ್ನ ನಕ್ಷೆಯಲ್ಲಿ ಪ್ರತಿನಿದಿಸಿತ್ತು ವಿಂಡೋಸ್ ೯೫ ಮತ್ತು ೨೦೦೨ ರ ಮೈಕ್ರೊಸಾಪ್ಟ್ ನಕ್ಷೆಯಂತೆ ಕಾಶ್ಮೀರದ ಎಲ್ಲಾ ಬಾಗಗಳು ಭಾರತದ ನಕ್ಷೆಗೆ ಸೆರಿಸಿಲ್ಲದಿರುವುದು ವಿವಾದಕ್ಕೆ ಕಾರಣವಅಹಿತು ಆದರೆ ಪಾಕಿಸ್ತಾನದ ನಿವಾಸಿಗಳು UN ಮ್ಯಾಪ್ & ಪಅಕಿಸ್ತಾನದ ೯೦% ರಷ್ಟು ನಕ್ಷೆಗಳು ಜಮ್ಮು ಕಾಶ್ಮೀರ ಒಳಗೊಂಡಂತೆ ಇವೆ.

ಇತ್ತೀಚಿನ ಬದಾಲಾವಣೆಗಳು

ಪಾಕಿಸ್ತಾನದಲ್ಲಿ ಪ್ರತಿವಷ೯ ಪೆಬ್ರವರಿ ೫ ರಂದು ಕಾಶ್ಮೀರೊಕ್ಕೂಟ ದಿನ ವೆಂದು ಆಚರಿಸಲಾಗುತ್ತದೆ. ಕಾಶ್ಮೀರವು ವಿವಾದಿತ ಪ್ರದೇಶವಅಗಿದ್ದರು ಭಾರತವು ಕಾಶ್ಮೀರದ ಮೇಲೆ ತನ್ಬ ಪರಮಾದಿಕಾರವನ್ನು ಹೋದಿದೆ. ಆದರೆ ಪಾಕಿಸ್ತಾನವು ತನ್ನ ಪರಮಾದಿಕಅರವನ್ನು ಹಜದ ಕಾಶ್ಮೀರ ದಿಂದ ಕಾಶ್ಮೀರದ ಕಣಿವೆ ವರೆಗೂ ವಿಸ್ತರಿಸಬೇಕು ಎಂದು UN ಮುಂದೆ ಭೆಡಿಕೆಯನ್ನು ಇಟ್ಟಿತ್ತು. ನಿಜವಾದ ಸಮಸ್ಯೆಯೆಂದರೆ ಪಾಕಿಸ್ತಾನದ ನಿಯಂತ್ರಣದಲ್ಲಿನ ಕಾಶ್ಮೀರದ ಕೆಲವು ಭಗಗಳು ಸಾಂಸ್ಕ್ಋತಿಕವಾಗಿ ಆಚರಣೆಯಲ್ಲಿ ಭಷೆಯಲ್ಲಿ ಭರತ ನಿಯಂತ್ರಣದಲ್ಲಿನ ಕಾಶ್ಮೀರದ ಭಗಕ್ಕೆ ಭಿನ್ನವಾಗಿದೆ ಚನಅದ ಪ್ರದೇಶದ ವಭಜನೆಯನ್ನು ಕೆಲವು ಕಾಶ್ಮೀರಿ ರಾಜಕಾರಣಿಗಳು ವಿರೊದಿಸಿದ್ದು ಸಜದ್ಲಾನ ಎಂಬುವವರು ಈ ಪ್ರದೆಶವು ಮುಸ್ಲಿಂ ರಹಿತ ಪ್ರಾಂತ್ಯವಾಗಿದ್ದು ಭಾರತಕ್ಕ ಸೇರಿಸಬೇಕೆಂದು ತಿಳಿಸಿದರು. ಪಾಕಿಸ್ತಾನದ 9/11 ಆಕ್ರಮನ ಕಾಗಿ೯ಲ್ ವಾರ್ ನಲ್ಲಿ ಹಿನ್ನಡೆ ಈಎಲ್ಲಾ ಸಂಧಭ೯ಗಳು ಪಾಕಿಸ್ತಾನದ ಭಯೊತ್ಪಾದನೆ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತಿದೆ ಇತ್ತೀಚನ ಭಾರತದ ಮುಖ್ಯ ಆಮಿ೯ಜನರಲ್ VK ಸಿಂಗ್ ಬಹಿರಂಗ ಪಡಿಸಿರುವಂತೆ ವಿಭಜನೆಯಾದಗಿನಿಂದಲೂ ಜಮ್ಮು ಕಾಶ್ಮಿರದ ರಾಜಕಾರಣಿಗಳು ಅಲ್ಲಿನ ಶಾಂತಿ ಕಾಪಾಡುವುದಕ್ಕಾಗಿಯೆ ಹೆಚ್ಚು ಹಣವನ್ನು ರಕ್ಷಣೆಗೆಂದುವ್ಯಯಿಸುತ್ತದೆ. "Freedom in the world 2006" ವರದಿಯ ಪ್ರಕಾರ ಭಾರತದ ನಿಯಂತ್ರಣದಲ್ಲಿನ ಕಾಶ್ಮೀರ ಸ್ವಭಾವತ: ಸ್ವತಂತ್ರವಾಗಿದೆ ಅದೆ

ರೀತಿ ಪಅಕಿಸ್ತಾನ ನಿಯಂತ್ರಣದಲ್ಲಿನ ಕಾಶ್ಮೀರದ ಕೆಲವು ಭಗವು ಇನ್ನೂ ಸ್ವತಂತ್ರಗೊಂಡಿಲ್ಲ ಎಂದು ತಿಳಿಸಿದೆ ಭಾರತದ ಇಚ್ಚೆಯಂತೆ ಅಲ್ಲಿನ ನಿವಾಸಿಗಳು ಸಹ ಭಾರತಕ್ಕೆ ತಮ್ಮ ಬಲವನ್ನ ತೋರಿಸಿದ್ದಅರೆ ಮೋರಿಯವರ ವಿಶ್ಲೆಷಣೆಯಂತೆ ೬೧% ಭಾರತದ ನಾಗರಿಕತೆಯನ್ನ ಪಡಯಲು ಉತ್ಸುಕರಅಗಿದ್ದಾರೆ ೩೩% ಜನರು ಯಾವುದಕ್ಕು ಬಲವನ್ನು ತೋರಿಸದೆ ಉಳಿದ ೬% ಜನರು ಪಾಕಿಸ್ತಾನಕ್ಕೆ ಸೇರಲು ಒಲವನ್ನು ವ್ಯಕ್ತಪಡಿಸಿದ್ದಾರೆ. ಲಡಕ ಮತ್ತು ಜಮ್ಮು ಪ್ರಾಂತ್ಯದ ಜನರು ಪ್ರಮುಖವಾಗಿ ಭಾರತವನ್ನ ಇಚ್ಚಿಸುತ್ತಿದ್ದು ಕಾಶ್ಮೀರ ಕಣಿವೆಯ ಜನರು ಭಾರತವನ್ನು ಇಚ್ಚಿಸುತ್ತಾರೆ

2007 ರ 'center for the study of developing societies' ಡೆಲ್ಲಿಯಲ್ಲಿ ನೀಡಿದ ವರದಿಯಂತೆ ೮೭% ಕಾಶ್ಮೀರ ಕಣಿವೆಯ ನಿವಾಸಿಗಳು ಭಾರತ or ಪಾಕಿಸ್ತಾನಕ್ಕೆ ಸೇರಿಸುವಂತೆ ಪ್ರತಿದಾಹವನ್ನು ಒಡ್ಡಿದ್ದಾರೆ. 2008 ರ ಆಕ್ರಮಣ: ಮಾಚ್೯ ೧೦,೨೦೦೮ ರಲ್ಲಿ ಜಮ್ಮು ಕಾಶ್ಮೀರದ ಪ್ರದೆಶದಲ್ಲಿನ ೧೭ ನಿವಾಸಿಗಳು ಗಾಯಕ್ಕೆ ತುತ್ತಾಗಿದ್ದರು ಭಾರತ ಮತ್ತು ಪಾಕಿಸ್ತಾನದ ನಡುವೆ ಪಿಸ್ತೂ

ಲಿನ ಕದನಗಳು ಆಗಾಗ ನಡೆಯುತ್ತಿದ್ದು ೨೦೦೮ ರ ಈ ಕಾಳಗದಲ್ಲಿ ಭಾರತದ ೫ ಜನರು ಮರಣ ಹೋಂದಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡರು. ಈ ಕದನಗಳು ಹಚ್ಚಾಗಿ ಶ್ರಿನಗರದ ಸೈನಿಕ ಬಿಡಾರಗಳ ಮೇಲೆ ನಡೆಯುತ್ತಿದೆ ಆದರೆ ಇಂಡಿಯಾದ ಆಡಳಿತದಲ್ಲಿನ ಕಾಶ್ಮೀರದ ಅಹಿಂಸೆಯನ್ನು ತೊಡೆದು ಹಾಕಲು ಭಾರತ ಹಲವು ಆಪರೆಷನ್ ಗಳನ್ನ ಕೈಗೊಂಡಿದ್ದರು ಪಾಕಿಸ್ತಾನದ ಆಕ್ರಮಣದಿಂದಾಗಿ ಇದುವರಗೆ ೪೩ ಸಾವಿರ ಜನರ ಆಹುತಿಯಾಗಿದೆ.

ಭಾರತದ ಗೃಹ ಇಲಾಖೇಯ ವರದಿಯಂತೆ ೨೦೦೮ ರಲ್ಲಿ ಅತೀ ಕಡಿಮೆ ಸಾವು ನೋವುಗಳು ಸಂಭವಿಸಿದ್ದು ೧೯೯೬ ರಲ್ಲಿ ೧೪೧೩ ಸಾವು ಸಂಭವಿಸಿತ್ತು ೨೦೦೧ ರಲ್ಲಿ ೬೧೩ ಕ್ಕೆ ಇಳಿಮುಖವಾಯಿತು ಎಂದು ತಿಳಿಸಿದೆ.

೨೦೦೮ ರ ಕಾಶ್ಮೀರ ಚುನಾವಣೆ

೭ ಹಂತಗಳಲ್ಲಿ ೧೭ ನವಂಬರ್ ರಿಂದ ೨೪ ಡಿಸೆಂಬರ ವರೆಗೂ ೨೦೦೮ ರಲ್ಲಿ ರಾಜ್ಯ ಚುನಾವಣೆಯನ್ನ ಜಮ್ಮು ಕಾಶ್ಮೀರದಲ್ಲಿ ನಡೆಸಲಾಯಿತು ಇದರಲ್ಲಿ ೫೦% ದಾಖಲೆಯ ಮತದಾನವಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಾಟಿ೯ ಮತ್ತು ನ್ಯಾಷನಲ್ ಕಾನ್ಪರೆನ್ಸ ಜಂಟಿಯಾಗಿ ಸಕಾ೯ರವನ್ನ ರಚಸಿ ಒಮರ್ ಅಬ್ದುಲ್ಲಾ ೧೧ ನೇ ಮಂತ್ರಿಯಾಗಿ ಅದಿಕಾರದ ಚುಕ್ಕಾಣಿ ಹಿಡಿದನು.

೨೦೦೯ ರ ಕಾಶ್ಮೀರದ ಪ್ರತಿಭಟನೆ

೨೦೦೯ ರಲ್ಲಿ ದಕ್ಷಿಣ ಕಾಶ್ಮೀರಕ್ಕೆ ಸೇರಿದ ಶಾಪಿಯನ ಎಂಬ ಪ್ರಾಂತ್ಯದಲ್ಲಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರವೆಸಗಿ ಕೊಲೆಯನ್ನು ಮಾಡಲಅಯಿತು. ಈ ಕಾಯ೯ವನ್ನು ಅಲ್ಲಿನ ಪೋಲಿಸ್ ಸಿಬ್ಬಂದಿಗಳೇ ನಿವ೯ಹಿಸುತ್ತಿದ್ದು ಹೈಕೊಟ್೯ನಲ್ಲಿ ಅದು ಸಾಬೀತಾಯಿತು ಇದು ಅಲ್ಲಿನ ನಿವಾಸಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಭಅರದ ವಿರುದ್ದ ತೀವ್ರವಾದ ಬೇಸರವಾಗಲು ಕಾರಣವಅಹಿತು.

೨೦೧೦ ರಲ್ಲಿ ಕಾಶ್ಮೀರದಲ್ಲಿನ ಆಶಾಂತಿ

ಕಾಶ್ಮೀರದಲ್ಲಿ ದಂಗೆಗಳು ಸರನಿಯಾಗಿ ನಡೆದವು ಇದು ಹೆಚ್ಚಾಗಿ ಮುಸ್ಲಿಂ ಬಹುಸಂಖ್ಯಾತರಾಗಿದ್ದ ಕಾಶ್ಮೀರದ ಕಣಿವೆಯಲ್ಲಿ ನಡೆದವು. ಈ ದಂಗೆಗಳು ಪ್ರಮುಖ ಉಸ್ತವಾರಿಯನ್ನು ಸಯ್ಯಾದ್ ಅಲಿ ಷಾ ಗಿಲಾನಿ ಮತ್ತು ಮಿವೆ೯ಸ್ ಉಮರ್ ಫರುಖ್ ವಹಿಸಿಕೊಂಡಿದ್ದು quite jammu kashmir movement ಎಂಬ ಕ್ರಾಂತಿಯನ್ನ ನಡೆಸಿದರು ಇದರ ಪ್ರಮುಖ ಉದ್ದೆಶ ಜಮ್ಮು ಕಾಶ್ಮೀರದಲ್ಲಿ ಸೈನಿಕರ ನಿಶ್ಯಸ್ತ್ರಿಕರಣಗೊಳಿಸುವುದು. ಈ ಪ್ರತಿಭಟನೆಯ ಅನೇಕ ಘೊಷಣೆಗಳನ್ನು ಆಕ್ರಮಣಗಳನ್ನು ಕಪ್ಯೂ೯ಗಳನ್ನು ಒಳಗೊಂಡಿದ್ದು ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲನ್ನು ತೂರುವುದು ವಾಹನಗಳ ಮೇಲೆ ಮತ್ತು ಸಕಾ೯ರಿ ಕಟ್ಟಡಗಳ ಮೇಲೆ ಬೇಂಕಿಯನ್ನು ಹಾಯಿಸುವುದು ನಡೆಯಿತು ಈ ಪ್ರತಿಭಟನೆಯಲ್ಲಿ ೧೧೨ ಮಂದಿ ಯುವಕರು ಸೇರಿದಂತೆ ಸಾವನ್ನಪ್ಪಿದ್ದರು.

ಅಮೇರಿಕಾದ ಅದ್ಯಕ್ಷ ಒಬಾಮಾರ ದ್ವಂದ್ವ

time magazine ಅಕ್ಟೋಬರ್ ೨೦೦೮ ರಲ್ಲಿ ಜೋಯ್ ಕ್ಲೀನ್ ನಡೆಸಿದ ಸಂದಶ೯ನದಲ್ಲಿ ಒಬಾಮರಿಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಗೋಂದಲ ಕುರಿತು ಅಭಿಪ್ರಾಯವನ್ನು ಕೇಳಿದಾಗ ಅವರು ಈ ಸಮಸ್ಯೆಯ ಬಗ್ಗೆ ಮಾತನಾಡಲು ಬಿಲ್ ಕ್ಲಿಂಟನ್ ಸರಿಯಾದ ವ್ಯಕ್ತಿ ಅವರಿಗೆ ಮದ್ಯಸ್ತಿಕೆ ಮಾಡುವ ಅನುಭವವನ್ನ ಚೇನ್ನಾಗಿ ಹೋಂದಿದ್ದಾರೆ ಎಂದು ಖಾರವಾಗಿ ಉತ್ತರಿಸಿದರು the washington post ವರದಿಯಂತೆ ಭಾರತ ಪಾಕಿಸ್ತಾನದ ನಡುವಿನ ಸಮಸ್ಯೆ ಕುರಿತು eliminating kashmir from his job description ದೆಸಚರಿಪತಿಒನ ಈ ಎರಡು ದೇಶಗಳ ನಡುವೆ ಬಗೆಹರಿಯದ ಸಮಸ್ಯೆಯಾಗಿದೆಯೇಂದು ವರದಿ ಮಾಡಿದೆ.

🔘ಕಾಶ್ಮೀರದ ಬಿಕ್ಕಟ್ಟು ಮೆಗಾ ಪ್ರಬಂದ
☝️☝️☝️☝️☝️☝️☝️☝️☝️☝️☝️☝️🔘

Raviraj PC Sir:
ತಂಪಾದ ಗಾಳಿ ಒಂದು ಪ್ರದೇಶದ ಮೇಲೆ ಹಾದು ಹೋದಾಗ

1. ತಾಪಮಾನವು ಕಡಿಮೆಯಾಗುತ್ತದೆ.
2. ಸಾಪೇಕ್ಷ ಆರ್ದ್ರತೆಯು ಹೆಚ್ಚಾಗುತ್ತದೆ.
3. ಆಕಾಶವು ಸ್ಪಷ್ಟವಾಗುತ್ತದೆ.

a) 1 only
b) 1 and 2 only
c) 1 and 3 only
d) 1, 2 and 3

c✅

ವಾತಾವರಣದಲ್ಲಿನ ದ್ವಿತೀಯಕ ಪ್ರಸರಣ ಯಾವುವು?

1. ಧ್ರುವ ಮಾರುತಗಳು
2. ಸಮಶೀತೋಷ್ಣ ಚಂಡಮಾರುತಗಳು
3. ಪರ್ವತ ಮಾರುತಗಳು
4. ಮಾನ್ಸೂನ್ ಮಾರುತಗಳು
5. ಸಮುದ್ರ ಗಾಳಿ ಬೀಸುತ್ತದೆ

a) 1 only
b) 2, 4 and 5 only
c) 2 and 4 only
d) 3 and 5 only

C✅

ಪ್ರಾಥಮಿಕ ಪರಿಚಲನೆ - ಗ್ರಹಗಳ ಗಾಳಿ, ಧ್ರುವ ಈಸ್ಟರ್ಲಿಗಳನ್ನು ಒಳಗೊಂಡಿದೆ.

ಮಾಧ್ಯಮಿಕ ಪರಿಚಲನೆ - ಚಂಡಮಾರುತಗಳು, ಆಂಟಿಕ್ಲೋಕ್ಲೋನ್ಸ್, ಮಾನ್ಸೂನ್ ಇತ್ಯಾದಿ

ತೃತೀಯ ಗಾಳಿ - ಭೂಮಿ ಮತ್ತು ಸಮುದ್ರ ಗಾಳಿ, ಪರ್ವತ ಮತ್ತು ಕಣಿವೆಯ ಗಾಳಿ ಮುಂತಾದ ಸ್ಥಳೀಯ ಮಾರುತಗಳು.

ಡಿಸೆಂಬರ್-ಜನವರಿ ತಿಂಗಳಿನಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿ ಅದರ ಹೆಚ್ಚಿನ ಮಳೆಯಾಗುತ್ತದೆ?

1. ಮೆಡಿಟರೇನಿಯನ್ ಸಮುದ್ರದ ಗಡಿ ಪ್ರದೇಶಗಳಲ್ಲಿನ ಪ್ರದೇಶಗಳು.

2. ಅಮೇರಿಕಾದಲ್ಲಿ ಕೇಂದ್ರೀಯ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿ

3. ಚಿಲಿ ಕೇಂದ್ರ ಪ್ರದೇಶ

a) 1 only
b) 1 and 2 only
c) 1 and 3 only
d) 1, 2 and 3

B✅

ಈ ಎಲ್ಲಾ ಪ್ರದೇಶಗಳು ಚಳಿಗಾಲದ ಮಳೆಯಿಂದ ಕೂಡಿದ ಮೆಡಿಟರೇನಿಯನ್ ಪ್ರಭೇದವನ್ನು ಹೊಂದಿವೆ.

ಚಿಲಿ ದಕ್ಷಿಣ ಗೋಳಾರ್ಧದಲ್ಲಿರುವುದರಿಂದ, ಡಿಸೆಂಬರ್-ಜನವರಿ ತಿಂಗಳಿನಲ್ಲಿ ಬೇಸಿಗೆಯಲ್ಲಿ ಇರುತ್ತದೆ ಮತ್ತು ಇದರಿಂದಾಗಿ ಕಡಿಮೆ ಮಳೆ ಅಥವಾ ಕಡಿಮೆ ಮಳೆಯಾಗುತ್ತದೆ.

ಉತ್ತರ ಗೋಳಾರ್ಧದಲ್ಲಿ ಇರುವ ಇತರ ಎರಡು ಪ್ರದೇಶಗಳು ಡಿಸೆಂಬರ್-ಜನವರಿ ತಿಂಗಳ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ವಾರ್ಷಿಕ ಮಳೆಗಳನ್ನು ಹೊಂದಿರುತ್ತವೆ.

ಗಾಳಿಯ ದ್ರವ್ಯರಾಶಿಗಳ ರಚನೆಗೆ ಕೆಳಗಿನ ಯಾವ ಪ್ರದೇಶಗಳು / ಸೂಕ್ತವಾಗಿವೆ?
1. ಭೂಮಿಯ ವಿಶಾಲ ಏಕರೂಪದ ಮೇಲ್ಮೈ ಹೊಂದಿರುವ ವ್ಯಾಪಕ ಪ್ರದೇಶ.
2. ಚಂಡಮಾರುತಗಳನ್ನು ಹೊಂದಿರುವ ಪ್ರದೇಶಗಳು.
3. ಉಷ್ಣವಲಯದ ಪ್ರದೇಶಗಳಲ್ಲಿ ಬಿಸಿ ಮರುಭೂಮಿಗಳು

a) 1 and 2 only
b) 1 and 3 only
c) 1 only
d) 1, 2 and 3 only

B✅

ಉಷ್ಣವಲಯದ ಚಂಡಮಾರುತಗಳು ಸಮಭಾಜಕಗಳ ಮೇಲೆ ರಚಿಸುವುದಿಲ್ಲ. ಇದು ಏಕೆಂದರೆ
1. ಸಮಭಾಜಕ ಗಾಳಿ ಒಮ್ಮುಖದ ಒಂದು ವಲಯವಾಗಿದೆ.
2. ಸಮಭಾಜಕದ ಮೇಲೆ ಉಷ್ಣಾಂಶ ತುಂಬಾ ಅಧಿಕವಾಗಿದೆ.
3. ಭೂಮಧ್ಯದ ಮೇಲೆ ಯಾವುದೇ ರಂಗಗಳಿಲ್ಲ

a) 1 and 2 only
b) 1 and 3 only
c) 2 and 3 only
d) none

D

ಉಷ್ಣವಲಯದ ಚಂಡಮಾರುತವು ಸಮಭಾಜಕದ ಮೇಲೆ ರೂಪಿಸುವುದಿಲ್ಲ ಏಕೆಂದರೆ ಕೋರಿಯೊಲಿಸ್ ಬಲವು ಸಮಭಾಜಕದಲ್ಲಿ ಶೂನ್ಯವಾಗಿರುತ್ತದೆ

ಭಾ

ರ ಕಾಯ್ದೆಯಡಿ ಕಾಶ್ಮೀರದ ಮೇಲಿನ ಪಅಕಿಸ್ತಾನದ ಒತ್ತಡವನ್ನು ನಿಯಂತ್ರಿಸುವಅಲ್ಲಿ ಕ್ರಾಂತಿಯನ್ನು ಶಮನಗೋಳಿಸುವಅಲ್ಲಿ ವಿಪಲವಾಯಿತು.ಭಾರತವು ಎರಡು ರಾಷ್ಟ್ರಗಳ ಸಿದ್ದಾಂತವನ್ನು ವಿರೊದಿಸಿ ಕಾಶ್ಮೀರದಲ್ಲಿ ಮುಸ್ಲೀಮರು ಬಹುಸಂಖ್ಯಾತರಿದ್ದರು ಅದು ಜಾತ್ಯತೀತ ಭಾರತದ ಅವಿಭಾಜ್ಯ ಅಂಗ.ಭಾರತ ಸಂವಿದಾನ ಅನುಚ್ಚೇದ ೩೭೦ ರ ಪ್ರಕಾರ ಜಮ್ಮು ಕಾಶ್ನೀರ ಮಹತ್ವ ಪೂಣ೯ ಸ್ವಯಂ ಆಡಳಿತವನ್ನು ಪಡೆಯಿತು.

ಅನೈತಿಕವಾಗಿ ಗಡಿರೇಖೆ ದಾಟುವ ಸಮಸ್ಯೆ'→

ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೆಖೆಗೆ ಸಂಭದಿಸಿದಂತೆ ಇಡೀ ವಿಶ್ವದಲ್ಲೆ ಅತೀ ಹೆಚ್ಚು ಕದನಗಳು ಸಿಯಾಚಿನ ಪ್ರಾಂತ್ಯದಲ್ಲಿ ನಡೆಯಿತು. ಭಾರತವು ಎಲ್ಲಾ ರೀತಿಯ ತುಕಡಿಗಳು ಸೇರಿದಂತೆ ೨೦೦೦೦೦ ಸೈನಿಕರನ್ನ ಎಲ್ಲಾ ಹವಾಮಾನದಲ್ಲಿ ಗಡಿರಕ್ಷಣೆಗೆಂದು ನೇಮಿಸಿತ್ತು. ಆದರೆ ಪಾಕಿಸ್ತಾನವು ಗಡಿರೆಖೆ ದಾಟುವ ಭಯೋತ್ಪಾಭನೆಯನ್ನು ಮುಂದುವರಿಸಿತು. ಆದ ಕಾರಣ ಭಾರತವುಗಡಿರೇಖೆ ಉದ್ದಕ್ಕೂ ತಂತಿಗಳನ್ನು ಹಾಕುವ ಮೂಲಕ ಕಾಶ್ಮೀರವನ್ನು ಪಾಕಿಸ್ತಾನದ ಉಪಟಳದಿಂದ ರಕ್ಷಿಸಲು ಮುಂದಾಯಿತು.೨೦೦೨ ರಲ್ಲಿ ಪಾಕಿಸ್ತಾನದ ರಾಷ್ಟ್ರಪತಿಬ ಪವೆ೯ಸ್ ಮುಷರಪ್ ಗಡಿಯ ಒಳನುಗ್ಗುವಿಕೆಯನ್ನು ನಿಯಂತ್ರಿಸುವಂತೆ ತಿಳಿಸಿದರು. ನೀರಿನ ಸಮಸ್ಯೆ→ ಕಾಶ್ಮೀರವು ಎರಡು ರಾಷ್ಟ್ರಗಳ ಕದನಕ್ಕೆ ನೀರು ಸಹ ಪ್ರಮುಖ ಕಾರಣವಾಹಿತು ಕಾಶ್ಮೀರವು ಹಲವು ನದಿಗಳ ಉಗಮಕ್ಕೆ ಕಾರಣವಾಗಿದ್ದು ಈ ನದಿಗಳು ಹರಿವು ಪಾಕಿಸ್ತಾನದಲ್ಲಿ ೬೦% ಭಅರತದಲ್ಲಿ ೨೦% ಅಫಘಾನಿಸ್ತಾನದಲ್ಲಿ ೫% ಚೀನಾದಲ್ಲಿ ೧೫% ರಷ್ಟು ಇದ್ದಿತು. ಈ ನದಿಗಳಲ್ಲಿ ಪ್ರಮುಖವಾದ ನದಿಗಳೆಂದರೆ ಜೀಲಂ &ಚೀನಾಬ್ ಮತ್ತು ಇದರ ಉಪನದಿಗಳು ರಾವಿ, ಬಿಯಾಸ್,ಸಟ್ಲೆಜ್ ಇವು ಪಅಕಿಸ್ತಾನದ ಪ್ರಮುಖ ನೀರಿನ ಮೂಲಗಳಾಗಿದ್ದವು. ಸಿಂಧೂ ನದಿಯು ಭಾರತ & ಪಾಕಿಸ್ತಾನದ ನಡುವೆ ಹರಿಯುತ್ತಿದ್ದು ಈ ನದಿಯು ಎರಡು ದೇಶಗಳ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗೆ ಪ್ರಮುಖ ಪಾತ್ರವನ್ನು ವಹಿಸಿತ್ತು ಆದರೆ LOC(line of control) ತಿಳಿಸುವಂತೆ ಈ ನದಿಯು ಎರಡು ರಾಷ್ಟ್ರಗಳ ನಿಯಂತ್ರಣಕ್ಕೆ ಬಾರದೆ ಸಿಂಧೂ ನದಿಯ ಉಪಯೋಗವನ್ನು ೨ ದೆಶಗಳ ನಡುವೆ ಹಂಚಿಕೆ ಮಾಡಲ್ಪಟ್ಟಿತ್ತು. ೧೯೬೦ ಸೆಪ್ಟಂಬರ್ ಸಿಂಧೂ ನದಿಯು ಒಪ್ಪಂದದಂತೆ ಪಶ್ಚಿಮಕ್ಕೆ ಹರಿಯುವ ಸಿಂದೂ ನದಿಯ ಉಪನದಿಗಳಾದ ಜೀಲಂ.ಜಿನಾಚ್, ಸಿಂದೂ ಈ ೩ ಉಪನದಿಗಳೂ ಪಾಕಿಸ್ತಾನಕ್ಕೆ ಸೆರುವಂತೆ ಪೂವ೯ಕ್ಕೆ ಹರಿಯುವ ಉಪನದಿಗಳಾದ ಸಟ್ಲೆಜ್, ರಾವಿ, ಬಿಯಾಸ್, ಭಅರತಕ್ಎ ಸೆರುವಂತೆ ಎರಡು ರಅಷ್ಟ್ರಗಳ ನಡುವೆ ಒಪ್ಪಂದವಾಹಿತು

'"ಉಗ್ರರ ಜೊತೆಗಿನ ಪಾಕಿಸ್ತಾನದ ಸಂಬಂಧ"'

ಭಾರತವು ಈ ಮೆಲಿನ ಉಗ್ರರ ಜೊತೆಗಿನ ಪಾಕಿಸ್ತಾನದ ಸಂಬಂದವನ್ನ ಸಾಕ್ಷಿ ಪುರಾವೆಗಳೊಂದಿಗೆ ಪಾಸ್ಚಿಮಾತ್ಯ ರಾಷ್ಟ್ರಗಳಿಗೆ ಮಾಹುತಿಯನ್ನು ನೀಡಿತ್ತು ಪಾಕಿಸ್ತಾನದ ಅದ್ಯಕ್ಷ ಮಾಜಿ ಮಿಲಿಟರಿ ಮುಖ್ಯಸ್ತ ಪವೆ೯ಜ್ ಮುಷರಪ್ ಲಂಡನ್ ಒಂದರ ಸಂದಶ೯ನದಲ್ಲಿ ಪಾಕಿಸ್ತಾನ ಸಕಾ೯ರವುಉಗ್ರತಂಡಗಳಿಗೆ ಪ್ರತ್ಯಕ್ಷವಾಗಿ ಸಹಅಯವನ್ನು ನೀಡುತ್ತಿರುವುದಾಗಿ ಸಅವ೯ಜನಿಕವಾಗಿ ಸ್ಪಷ್ಟಪಡಿಸಿದರು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರ ಪ್ರಕಾರ ಭಾರತ ಮತ್ತು ಪಅಕಿಸ್ತಾನದ ನಡುವಿನ ಗೊಂದಲಗಳಿಗೆ ಪ್ರಮುಖವಾದ ಕಾರಣ ಪಾಕಿಸ್ತಾನವು ಉಗ್ರರಿಗೆ ಪ್ರೆರೆಪಣೆಯನ್ನು ನಿಡುತ್ತಿದ್ದಿದ್ದು ಎಂದು ತಿಳಿಸಿದರು ಮಅತ್ತು ಬರಾಕ್ ಒಬಾಮ ಮಅತ್ತು ಮನಮೋಹನ್ ಸಿಂಗ್ರ ಜಂಟಿ ಸಂದಶ೯ನದಲ್ಲಿ ಸಿಂಗರು ಭಾರತವು ಈ ಉಗ್ರರಿಗೆ ಯಾವುದೆ ರೀತಿ ಹೆದರುವುದಿಲ್ಲ ಪಾಕಿಸ್ತಾನಕ್ಕೆ ನಮ್ಮ ವಿನಂತಿಯೆನೆಂದರೆ ಈ ಉಗ್ರರನ್ನ ಪ್ರೆರೆಒಇಸುವ ಕಾಯ೯ದಿಂದ ಪಾಕಿಸ್ತಾನವು ಹಿನ್ನಡೆಯಾದರೆ ೨ ರಾಷ್ಟ್ರಗಳ ನಡುವಿನ ಸ್ಹೆಹಯುತ ಸಂಬಂದಕ್ಕೆ ಕಾರಣವಾಗಲಿದೆ ಎಂದು ತಿಲಿಸಿದರು. ಪಾಕಿಸ್ತಾನದ ಅದ್ಯಕ್ಷ ೨೦೦೯ ಇಸ್ಲಾಮಾಬಾದ್ ಸಂದಶ೯ನದಲ್ಲಿ ಪಾಕಿಸ್ತಾನವು ಇಸ್ಲಾಮಿಕ್ ಉಗ್ರರನ್ಮ ಹೊಸ ತಂತ್ರದೊಂದಿಗೆ ತರಬೇತಿಯನ್ನು ನೀಡುತ್ತೀದ್ದು ಇದರ ಪ್ರಮುಖವಾದ ಗುರಿ ಜಮ್ಮು ಕಾಶ್ಮೀರದಲ್ಲಿನ ಭಾರತೀಯರ ಮೇಲೆ ದಾಳಿಮಾಡುವುದೆಂದು ತಿಳಿಸಿದ್ದನು ಮತ್ತೊಬ್ಬ ಪಾಕಿಸ್ತಾನಿ ಅದ್ಯಕ್ಷ ಪವೆ೯ಜ್ ಮುಷರಪ್ ಸಹ ಪಾಕಿಸ್ತಾನ ಸಕಾ೯ರವು ಉಗ್ರರ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದನು. ಅಲ್ಲದೆ ಬ್ರಿಟಿಷ್ ಸಕಾ೯ರದ ವರದಿಯಂತೆ ಪಾಕಿಸ್ತಾನವು ಲಷ್ಕರ-ಇ-ತೊಯ್ಬಾ, ಜಯಿಷ್-ಇ-ಮೊಹಮ್ಮದ್ ಮಅತ್ತು ಅಕಾ೯ತ್-ವುಲ್-ಮುಜಾಯಿದ್ದೀನ್ ಈ ಮೂರು ಉಗ್ರರ ತಂಡಗಳಿಗೆ ಪ್ರತ್ಯಕ್ಷವಾಗಿ ಸಹಾಯಮಾಡುತ್ತಿದೆ ಎಂದು ತಿಲಿಸಿತ್ತು. ಸರಿಸುಮಾರು ೨೪ ಮಿಲಿಯನ್ ಹಣವನ್ನು ಪಾಕಿಸ್ತಾನ ಸಕಾ೯ರವು ಜಮ್ಮು ಕಾಶ್ಮೀರದ ಮೇಲಿನ ಅತಿಕ್ರಮಣ ದಾಳಿಗೆ ಬಳಸುತ್ತಿತ್ತೆಂದು ತಿಳಿದುಬರುತ್ತದೆ.

ಮಾನವ ಹಕ್ಕುಗಳ ಉಲ್ಲಂಘನೆ

ಮಅನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಭಾರತಿಯ ಸಶಸ್ತ್ರದಳ ಮತ್ತು ಸಶಸ್ತ್ರ ಕ್ರಾಂತಿಕಅರಿಗಳ ಮೆಲೆ ದೂರು ಮಾಡಾಲಾಗಿದೆ ಏಕೆಂದರೆ ೧೯೮೯ ರಿಂದ ಸುಮಾರು ೫೦ ಸಾವಿರ ವರದಿಗಳಂತೆ ೧ ಲಕ್ಷ ಕಾಶ್ಮೀರಿ ನಿವಾಸಿಗಳು ಹತರಾಗಿದ್ದಾರೆ ಎಂದು ತಿಲಿಸಿದೆ. ಅಲ್ಲದೆ ಕೆಲವೊಂದುಮಾನವ ಹಕ್ಕು ಸಂಘಗಳು ಭಾರತೀಯ ರಕ್ಷಣಾ ಸಿಬ್ಬಂದಿಗೈ ಮೇಲೆ ಆರೊಪವನ್ನು ಮಾಡಲಾಗಿದೆ. ಏಕೆಂದರ

ೆ ನೂರಾರು ನಿವಾಸಿಗಳನ್ನ ಅಮಾನುಷವಾಗಿ ಕೊಲ್ಲಲಅಗಿದೆ ಎಂದು ತಿಳಿಸಿದೆ.

ಮಾನವ ಹಕ್ಕು ವರದಿಯಂತೆ ಕಾಶ್ಮಿರದಲ್ಲಿ ೩೦೦ ಕ್ಕೂ ಹೆಚ್ಚು ನಿವಾಸಿಗಳು ೧೯೯೦ ರಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದೆ. SHRC ನೀಡುವ ವರದಿಯಂತೆ ೨೭೩೦ ಶವಗಳನ್ನು ಅನೈತಿಕವಾಗಿ ಎಲ್ಲೆಂದರಲ್ಲಿ ಭಾರತೀಯ ಶಿಕ್ಷಣ ಸಿಬ್ಬಂದಿಗಳು ಸುಟ್ಟಿದ್ದಾರೆ ಅದರಲ್ಲಿ ೫೭೪ ಶವಗಳು ಅಲ್ಲಿನ ನಿವಾಸಿಗಳೆ ಎಂದು ಪತ್ತೆಯಾಗಿದೆ ವಿಕಿಲಿಕ್ಸನ ವರದಿಯಂತೆ ಭಾರತೀಯ ರಕ್ಷಣ ಸಿಬ್ಬಂದಿಗಳು ಅಮಾನವೀಯವಾಗಿ ನಡೆದುದಷ್ಟೆ ಅಲ್ಲದೆ ಅನೈತಿಕವಾಗಿ ಅಲ್ಲಿನ ನಿವಾಸಿಗಳ ಮೆಲೆ ಬಲಾತ್ಕಅರವನ್ನು ಮಾಡಲಅಗಿದೆ ಎಂದು ತಿಳೀಸಿದೆ ಅಲ್ಲದೆ ಕೇಬಲ್ ನ ವರದಿಯಂತೆ ಭಾರತ ಸಕಾ೯ರವು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದೆ. ಇದಕ್ಕೆ ಸಂಬಂದಿಸಿದಂತೆ ಸ್ಟೆಟ್ ಇನಪರ್ಮೆಷನ್ ಕಮಿಷನ್ಗೆ ವರದಿಯನ್ನು ನೀಡಬೇಕೆಂದು ಸಕಾ೯ರ ತಿಳಿಸಿತು

ಅಜದ್ ಕಾಶ್ಮೀರ್

ಮಅನವ ಹಕ್ಕುಗಳ ಉಲ್ಲಂಘನೆ ಭಾರತವು ಮಾಡಿದಂತೆ ಪಾಕಿಸ್ತಾನವು ಸಹ ಕಾಶ್ಮೀರಿ ನಿವಅಸಿಗಳ ಮೆಲೆ ಕಟ್ಟುನಿಟ್ಟಿನ ಧಮ೯ದ ಆಚರಣೆ ಮತ್ತು ಮ

ರತದಲ್ಲಿನ ಹಲವು ಸ್ಥಳಗಳು ನಿರ್ದಿಷ್ಟ ಖನಿಜಗಳಿಗೆ ಪ್ರಸಿದ್ಧವಾಗಿವೆ. ಇವುಗಳಲ್ಲಿ ಯಾವ ಜೋಡಿ ಸರಿಯಾಗಿ ಸರಿಹೊಂದಿದೆ?

1. ಜಾವಾರ್: ಯುರೇನಿಯಂ
2. ಕೇತ್ರಿ: ಕಾಪರ್
3. ಬಾಲಾಘಾಟ್: ಮ್ಯಾಂಗನೀಸ್
4. ಜದುಗುದಾ: ಝಿಂಕ್

a) 1 and 2 only
b) 1 and 3 only
c) 2 and 3 only
d) 1 and 4 only

C✅

1 ಮತ್ತು 4 ಪರಸ್ಪರ ವಿನಿಮಯಗೊಳಿಸಿ

ರಾಜಸ್ಥಾನದ ಜಾವರ್ ತಾಮ್ರ( ಕಾಪರ್) ಹೆಸರುವಾಸಿಯಾಗಿದೆ, ಆದರೆ ಜಾರ್ಖಂಡ್ ನ ಜದುಗುಡಾವು ಯುರೇನಿಯಂಗೆ ಪ್ರಸಿದ್ಧವಾಗಿದೆ.

ವಿಕಿಪೀಡಿಯ ಸ್ಥಾಪಕರು ಯಾರು?

ಪೀರ್ ಷ್ನೇಯ್ಡರ್
ಬೈರಾನ್ ಲೂಪರ್
ರಿಕಾರ್ಡ್ ಎರಿಕ್ಸನ್
ಜಿಮ್ಮಿ ವೇಲ್ಸ್

D✅

ಕ್ವಿಟ್ ಇಂಡಿಯಾ ಚಳವಳಿ  ಚಳುವಳಿಯು ಯಾವಾಗ ಪ್ರಾರಂಭವಾಯಿತು?

(ಎ) 1941
(ಬಿ) 1942
(ಸಿ) 1943
(ಡಿ) 1944

B✅

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಭಾರತದ ಪ್ರಮುಖ ಲೆಕ್ಕಪತ್ರಗಾರ ಮತ್ತು ಆಡಿಟರ್ ಕೆಳಗಿನ ಪರವಾಗಿ ಆಗಿ ಕಾರ್ಯನಿರ್ವಹಿಸುತ್ತದೆ?

(ಎ) ಕೇಂದ್ರ ಸರ್ಕಾರ
(ಬಿ) ಯುನಿಯನ್ ಸರ್ಕಾರ
(ಸಿ) ರಾಜ್ಯ ಸರ್ಕಾರ
(ಡಿ) ಯೂನಿಯನ್ ಮತ್ತು ರಾಜ್ಯ ಸರ್ಕಾರ

ಮ್ಯಾನ್ ಬೂಕರ್ ಪ್ರಶಸ್ತಿ  ಯಾವ ಕ್ಷೇತ್ರದಲ್ಲಿ ನೀಡಲಾಗಿದೆ?

(ಎ) ಕ್ರೀಡೆಗಳು
(ಬಿ) ಮೆಡಿಸಿನ್
(ಸಿ) ವಿಜ್ಞಾನ
(ಡಿ) ಪಿಕ್ಷನ್ ( ಕಲ್ಪನೆ) ಬರವಣಿಗೆ

ಹವಾಮಾನದ ಟಂಡ್ರಾ ವಿಧವು ಇಲ್ಲಿ ಕಂಡುಬಂದಿಲ್ಲ

(ಏ) ಏಷ್ಯಾ
(ಬಿ) ಉತ್ತರ ಅಮೆರಿಕ
(ಸಿ) ಯೂರೋಪ್
(ಡಿ) ಆಸ್ಟ್ರೇಲಿಯಾ

D✅

ಕುಟುಂಬ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸುವ ಭಾರತದ ಮೊದಲ ರಾಜ್ಯ ಯಾವುದು?

ಮಹಾರಾಷ್ಟ್ರ
ರಾಜಸ್ಥಾನ
ಪಶ್ಚಿಮ ಬಂಗಾಳ
ತ್ರಿಪುರ

D

Raviraj PC Sir:
ಮೊದಲ BIMSTEC ವಿಪತ್ತು ನಿರ್ವಹಣೆ ಅಭ್ಯಾಸ -2017 (BIMSTEC DMEX-2017) ಅನ್ನು ನಡೆಸಲು ಯಾವ ದೇಶ ತಿರ್ಮಾನಿಸಿದೆ

[ಎ] ಥೈಲ್ಯಾಂಡ್
[ಬಿ] ಬಾಂಗ್ಲಾದೇಶ
[ಸಿ] ಶ್ರೀಲಂಕಾ
[ಡಿ] ಭಾರತ

D,✅

In October 

BIMSTEC group

Bangladesh, Bhutan, India, Myanmar, Nepal, Sri Lanka and Thailand

ಅಂತರರಾಷ್ಟ್ರೀಯ ವಿದ್ಯುತ್ ಏಜೆನ್ಸಿ- ಓಷನ್ ಎನರ್ಜಿ ಸಿಸ್ಟಂನ ಸದಸ್ಯತ್ವ ಪಡೆಯಲು ಭಾರತ ನಿರ್ಧರಿಸಿದೆ. ಇದು ದೇಶದ ಯಾವ ವಿದ್ಯುತ್ ಮೂಲವನ್ನು ಬಳಸಿಕೊಳ್ಳಲು ಉತ್ತೇಜನ ನೀಡಲಿದೆ?

 ಪವನ ವಿದ್ಯುತ್

 ಜಲವಿದ್ಯುತ್

 ಜಲಜನಕ ಶಕ್ತಿ

 ಸಾಗರಶಕ್ತಿ

D✅

ಕೆಳಗಿನ ಯಾವ ಸಂಸ್ಥೆ ಕ್ರಿಬ್ ಗೌರವ್ ಎಂಬ ಎಮ್ಮೆ ಕರು ತಳಿಯನ್ನು ತದ್ರೂಪಿ ವಿಧಾನದ ಮೂಲಕ ಅಭಿವೃದ್ಧಿಪಡಿಸಿದೆ?

 ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ

 ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ

 ಶೇರ್- ಇ- ಕಾಶ್ಮೀರ ಕೃಷಿ ವಿಶ್ವವಿದ್ಯಾನಿಲಯ

 ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರೀಸರ್ಚ್

ಆರ್ಥಿಕ ವಿಚಕ್ಷಣಾ ಮಂಡಳಿಯ ಅಧ್ಯಕ್ಷ ಯಾರು?

 ಹಣಕಾಸು ಸಚಿವರು

 ಪ್ರಧಾನಿ

 ಆರ್‍ಬಿಐ ಗವರ್ನರ್

 ಹಣಕಾಸು ಕಾರ್ಯದರ್ಶಿ

ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಈ ಕೆಳಗಿನ ಯಾವ ಅಂಶವನ್ನು ಗುರಿ ಮಾಡಿಲ್ಲ?

 ಶೂನ್ಯ ಬಡತನ

 ಗುಣಮಟ್ಟದ ಶಿಕ್ಷಣ

 ಎಚ್‍ಐವಿ/ ಏಡ್ಸ್, ಮಲೇರಿಯಾ ಮತ್ತಿತರ ರೋಗ

 ಆರ್ಥಿಕ ಪ್ರಗತಿಯ ಕೆಲಸ

C✅

ಹಾರ್ಟ್ ಆಫ್ ಏಷ್ಯಾ ಸಮ್ಮೇಳನವನ್ನು ಈ ಕೆಳಗಿನ ಯಾವ ದೇಶ 2016ರಲ್ಲಿ ಆಯೋಜಿಸಲಿದೆ?

 ಪಾಕಿಸ್ತಾನ

 ಭೂತಾನ್

 ಭಾರತ

 ಶ್ರೀಲಂಕಾ

A✅

ನತಿ ಜಾನಪದ ನೃತ್ಯ ಯಾವ ರಾಜ

್ಯಕ್ಕೆ ಸಂಬಂಧಿಸಿದ್ದು?

 ಉತ್ತರಪ್ರದೇಶ

 ಮಧ್ಯಪ್ರದೇಶ

 ಆಂಧ್ರಪ್ರದೇಶ

 ಹಿಮಾಚಲಪ್ರದೇಶ

D✅

ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊಸ ಶಿಕ್ಷಣ ನೀತಿ ರೂಪಿಸಲು ರಚಿಸಿರುವ ಸಮಿತಿಯ ಅಧ್ಯಕ್ಷ ಯಾರು?

 ಟಿ.ಆರ್.ಎಸ್.ಸುಬ್ರಹ್ಮಣ್ಯನ್

 ಅಶುತೋಶ್ ಶರ್ಮಾ

 ಅನಿತಾ ಅಗ್ನಿಹೋತ್ರಿ

 ಕೆ.ವಿಜಯರಾಘವನ್

A✅

ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಗುರುತಿಸಿ.
1. ಏಷ್ಯಾದ ಮೊದಲ ರೈಸ್ ಟೆಕ್ನಾಲಜಿ ಪಾರ್ಕ್ ಅನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸ್ಥಾಪಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ.
2. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜೋಳದ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲೂ ರಾಜ್ಯ ಸರಕಾರ ತೀರ್ಮಾನಿಸಿದೆ.
3. ಎರಡೂ ಪಾರ್ಕ್‍ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಸ್ಥಾಪಿಸಲಾಗುವುದು.
4. ತಮ್ಮ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮತ್ತು ಉತ್ತಮ ಗುಣಮಟ್ಟದ ಬೆಳೆ ತೆಗೆಯುವ ಮೂಲಕ ಹೆಚ್ಚು ಆದಾಯ ಗಳಿಸಲು ರೈತರಿಗೆ ಇವುಗಳು ನೆರವಾಗಲಿವೆ.

 ಹೇಳಿಕೆ 1 ಮತ್ತು 2 ಮಾತ್ರ

 ಹೇಳಿಕೆ 1, 2 ಮತ್ತು 3 ಮಾತ್ರ

 ಹೇಳಿಕೆ 2 ಮತ್ತು 3 ಮಾತ್ರ

 ಎಲ್ಲಾ ಹೇಳಿಕೆಗಳು ಸರಿ

D✅

ಕೆಳಗಿನ ಮಿಷನ್ಗಳಲ್ಲಿ ಯಾವುದು ಸರಿ?
1. ಮಂಗಳ : ನ್ಯೂ ಹಾರಿಝನ್

2. ಗುರು : ಜೂನೊ

3. ಪ್ಲೂಟೊ : ಕ್ಯೂರಿಯಾಸಿಟಿ

 ಕೇವಲ 2

 1 ಮತ್ತು 2

 2 ಮತ್ತು 3

 1 ಮತ್ತು 3

B✅

ಕುಡಿಯುವ ನೀರನ್ನು ಸೋಂಕುರಹಿತಗೊಳಿಸಲು ಯಾವ ಅನಿಲ ಬಳಸಲಾಗುತ್ತದೆ?

 ಜಲಜನಕ

 ಆಮ್ಲಜನಕ

 ಫ್ಲೂರೈನ್

 ಕ್ಲೋರಿನ್

D✅

ಜಾಗತಿಕ ಉಷ್ಣತೆ ಸಂಭಾವ್ಯತೆಯನ್ನು ಅಳೆಯಲು ನಿಗದಿತ ಪ್ರಮಾಣದಲ್ಲಿ ಯಾವ ಅನಿಲದ ಹೊರಸೂಸುವಿಕೆಯನ್ನು ಅಳೆಯಲಾಗುತ್ತದೆ?

 ಮಿಥೇನ್

 ನೈಟ್ರಸ್ ಆಕ್ಸೈಡ್

 ಓಝೋನ್

 ಇಂಗಾಲದ ಡೈ ಆಕ್ಸೈಡ್

D✅

ಜಿಸ್ಯಾಟ್-9ನ ಸೇವೆಗಳಲ್ಲಿ ಈ ಕೆಳಗಿನ ಯಾವುದು ಸೇರುತ್ತದೆ?

ಹವಾಮಾನ ಮುನ್ಸೂಚನೆ

2. ವಿಕೋಪ ಸ್ಪಂದನೆಗೆ ನೆರವು      

3. ನೈಸರ್ಗಿಕ ಸಂಪನ್ಮೂಲ ಮ್ಯಾಪಿಂಗ್

 ಕೇವಲ 1

 1 ಮತ್ತು 2

 2 ಮತ್ತು 3

 1, 2, 3

D✅

ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ರೇಟ್ ಹಾಗೂ ನೆಟ್ ಡಿಮಾಂಡ್ ಅಂಡ್ ಟೈಮ್ ಲಯಬಿಲಿಟಿಯನ್ನು ಯಾವುದಕ್ಕೆ ಸಂಬಂಧಿಸಿದಂತೆ ಬಳಸಲಾಗುತ್ತದೆ?

 ಬ್ಯಾಂಕಿಂಗ್ ಚಟುವಟಿಕೆ

 ಸಂವಹನ ಜಾಲ

 ಮಿಲಿಟರಿ ತಂತ್ರಗಾರಿಕೆ

 ಕೃಷಿ ಉತ್ಪನ್ನಗಳ ಬೇಡಿಕೆ- ಪೂರೈಕೆ

A✅

ಸ್ವಚ್ಛ ಭಾರತ ಮಿಷನ್ ಅನುಷ್ಠಾನದ ಬಗೆಗೆ ಸರಿ ಹೇಳಿಕೆಯನ್ನು ಗುರುತಿಸಿ.

ಇದರ ಗ್ರಾಮೀಣ ಅಂಶವನ್ನು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ನಿರ್ವಹಿಸುತ್ತದೆ.

ಇದು ನಗರ ಅಂಶವನ್ನು ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಅನುಷ್ಠಾನಗೊಳಿಸುತ್ತದೆ.

 ಕೇವಲ 1

 ಕೇವಲ 2

 1 ಮತ್ತು 2

 ಯಾವುದೂ ಅಲ್ಲ

C✅

ಕೆಳ

ಗಿನ ದಿನಗಳಲ್ಲಿ ಯಾವುದು ಸರಿ ಹೊಂದಾಣಿಕೆ?

ಅಂತರರಾಷ್ಟ್ರೀಯ ದತ್ತಿ ದಿನ- ಮದರ್ ಥೆರೇಸಾ

ವಿಶ್ವ ವಿದ್ಯಾರ್ಥಿ ದಿನ- ಡಾ.ಕಲಾಂ

ವಿಶ್ವಶಾಂತಿ ದಿನ: ಗಾಂಧೀಜಿ

 ಕೇವಲ 1

 1 ಮತ್ತು 2

 2 ಮತ್ತು 3

 1,2,3

B✅

ವಿಶ್ವ ಶಾಂತಿ ದಿನ ೨೧ ಸಪ್ಟೆಂಬರ್

ಮಾನವಹಕ್ಕು ಆಯೋಗಕ್ಕೆ ಸಂಬಂಧಿಸಿದ ಸರಿ ಹೇಳಿಕೆ ಗುರುತಿಸಿ.
1. ಇದು ಸರ್ಕಾರದ ಅಧೀನದಿಂದ ಸ್ವತಂತ್ರವಾಗಿರುತ್ತದೆ.
2. ಇದು ಸಂವಿಧಾನಾತ್ಮಕ ಪ್ರಾಧಿಕಾರ
3. ಇದರ ಶಿಫಾರಸ್ಸುಗಳು ನ್ಯಾಯಾಲಯಕ್ಕೆ ಬದ್ಧವಾಗಿರುತ್ತದೆ ಆದರೆ ಸರ್ಕಾರಗಳಿಗೆ ಅಲ್ಲ
4. ಎನ್ಎಚ್ಆರ್ಸಿಯನ್ನು ಸಂಪರ್ಕಿಸಲು ಯಾವ ಶುಲ್ಕವೂ ಇಲ್ಲ.

 ಕೇವಲ 1

 1 ಮತ್ತು 4

 1,3,4

 2 ಮತ್ತು 3

B✅

ಬಾಕ್ರಾನಂಗಲ್ ಯೋಜನೆಯನ್ನು ಈ ಕೆಳಗಿನ ರಾಜ್ಯಗಳ ಸಂಯುಕ್ತದಿಂದ ಕೈಗೊಳ್ಳಲಾಗಿದೆ.

 ಗುಜರಾತ್, ರಾಜಸ್ತಾನ್, ಪಂಜಾಬ್

 ಪಂಜಾಬ್, ಹರಿಯಾಣ, ಗುಜರಾತ್

 ರಾಜಸ್ತಾನ್, ಹರಿಯಾಣ, ಪಂಜಾಬ್

 ಗುಜರಾತ್, ಪಂಜಾಬ್, ಜಮ್ಮುಕಾಶ್ಮೀರ್

C✅

ಕಾರ್ಮಿಕರ ನಿವೃತ್ತಿ ವಯಸ್ಸನ್ನು ಎಷ್ಟು ವರ್ಷಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ?

 58

 60

 62

 64

B✅

🌷🌷🌷🌷🌷🌷🌷🌷🌷🌷🌷🌷🌷

*ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು:-

*1.ಇಂದಿರಾ ಗಾಂಧಿ=ಪ್ರೀಯದರ್ಶಿನಿ*

*2.ಬಾಲಗಂಗಾಧರ ತಿಲಕ್ =ಲೋಕಮಾನ್ಯ*

*3. ಸುಭಾಸ್ ಚಂದ್ರ ಬೋಸ್ =ನೇತಾಜಿ*

*4. ಲಾಲ ಬಹದ್ದೂರ್ ಶಾಸ್ತ್ರೀ =ಶಾಂತಿದೂತ*

*5. ಸರದಾರ್ ವಲ್ಲಬಾಯಿ ಪಟೇಲ್ =ಉಕ್ಕಿನ ಮನುಷ್ಯ, ಸರದಾರ್*

*6.  ಜವಾಹರಲಾಲ ನೆಹರು =ಚಾಚಾ*

*7.  ರವೀಂದ್ರನಾಥ ಟ್ಯಾಗೋರ್ =ಗುರುದೇವ*

*8.  ಎಂ. ಎಸ್. ಗೋಳಲ್ಕರ್=ಗುರೂಜಿ*

*9.  M.K.ಗಾಂಧಿ=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ*

*10.  ಸರೋಜಿನಿ ನಾಯ್ಡು=ಭಾರತದ ಕೋಗಿಲೆ.*

*11.  ಪ್ಲಾರೆನ್ಸ್ ನೈಟಿಂಗೇಲ್=ದೀಪಧಾರಣಿ ಮಹಿಳೆ*

*12.ಖಾನ್ ಅಬ್ದುಲ್ ಗಫಾರ್ ಖಾನ್=ಗಡಿನಾಡ ಗಾಂಧಿ*

*13.  ಜಯಪ್ರಕಾಶ ನಾರಾಯಣ=ಲೋಕನಾಯಕ*

*14.  ಪಿ.ಟಿ.ಉಷಾ=ಚಿನ್ನದ ಹುಡುಗಿ*

*15.  ಸುನೀಲ್ ಗವಾಸ್ಕರ್=ಲಿಟಲ್ ಮಾಸ್ಟರ್*

*16.  ಲಾಲಾ ಲಜಪತರಾಯ=ಪಂಜಾಬಿನ ಕೇಸರಿ*

*17.  ಷೇಕ್ ಮಹ್ಮದ್ ಅಬ್ಧುಲ್=ಕಾಶ್ಮೀರ ಕೇಸರಿ*

*18.  ಸಿ. ರಾಜಗೋಪಾಲಾಚಾರಿ=ರಾಜಾಜಿ*

*19.  ಸಿ. ಎಫ್. ಆಂಡ್ರೋಸ್=ದೀನಬಂಧು*

*20.  ಟಿಪ್ಪು ಸುಲ್ತಾನ=ಮೈಸೂರ ಹುಲಿ*

*21.  ದಾದಾಬಾಯಿ ನವರೋಜಿ=ರಾಷ್ಟ್ರಪಿತಾಮಹ*
*(ಭಾರತದ ವಯೋವೃದ್ಧ)*

*22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.*

*23. ಡಾ ಶ್ರೀಕೃಷ್ಣ ಸಿಂಗ್=ಬಿಹಾರ ಕೇಸರಿ*

*24. ಟಿ ಪ್ರಕಾಶಂ=ಆಂಧ್ರ ಕೇಸರಿ*

*25. ಚಿತ್ತರಂಜನ್ ದಾಸ್=ದೇಶಬಂಧು*

*26. ಶೇಖ್ ಮುಜಿಬತ್ ರಹಮಾನ್=ಬಂಗಬಂಧು*

*27. ಕರ್ಪೂರಿ ಠಾಕೂರ್=ಜನ ನಾಯಕ*

*28. ಪುರುಷೋತ್ತಮ್ ದಾಸ್ ಟಂಡನ್=ರಾಜಶ್ರೀ*

*29. ಡಾ. ರಾಜೇಂದ್ರ ಪ್ರಸಾದ್=ದೇಶ ರತ್ನ ಮತ್ತು ಅಜಾತಶತ್ರು*

*30. ಮದನ ಮೋಹನ ಮಾಳವೀಯ=ಮಹಾಮಾನ*

*31. ಮೇಜರ್ ಜನರಲ್ ರಾಜಿಂದರ್ ಸಿಂಗ್=ಗುಬ್ಬಚ್ಚಿ(Sparrow)*

*32. ಚಂದ್ರಶೇಖರ್=ಯುವ ಟರ್ಕ್ (Young Turk)*

*33. ಚೌಧರಿ ದೇವಿಲಾಲ=ತೌ(Tau)*

*34. ಭಗತ್ ಸಿಂಗ್=ಶಹೀದ್ ಇ ಅಜಾಮ್*

*35. ಮದರ್ ತೆರೇಸಾ=ತಾಯಿ*

*36. ಅಮೀರ್ ಖುಸ್ರೋ=ಹಿಂದುಸ್ಥಾನದ ಗಿಳಿ*

*37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್=ಲಾಲ್, ಬಾಲ್, ಪಾಲ್*

*38. ಡಾ ಅನುಗ್ರಹ ನಾರಾಯಣ ಸಿಂಗ್=ಬಿಹಾರದ ವಿಭೂತಿ*

*39. ಜಗಜೀವನ್ ರಾಮ್=ಬಾಬುಜಿ*

*40. ಸಮುದ್ರ ಗುಪ್ತ=ಭಾರತದ ನೆಪೋಲಿಯನ್*

*41. ಮಹಾಕವಿ ಕಾಳಿದಾಸ=ಭಾರತದ ಶೇಕ್ಸ್ಪಿಯರ್*

*42. ಚಾಣಕ್ಯ=ಭಾರತದ ಮ್ಯಾಕೆವೇಲಿ*

*43.ಜೈನುಲ್ ಅಬ್ದಿನ್=ಕಾಶ್ಮೀರದ ಅಕ್ಬರ್*

*44. ರವಿಶಂಕರ್ ಮಹಾರಾಜ್=ಗುಜರಾತದ ಪಿತಾಮಹ*

*45. ದುಂಡಿರಾಜ್ ಗೋವಿಂದ ಫಾಲ್ಕೆ=ಭಾರತೀಯ ಚಲನಚಿತ್ರದ ಪಿತಾಮಹ*

*46. ರಾಜಾರಾಮ್ ಮೋಹನ್ ರಾಯ್=ಭಾರತದ ನವೋದಯದ ದೃವತಾರೆ*

*47. ಕಪಿಲ್ ದೇವ್=ಹರಿಯಾಣದ ಸುಂಟರಗಾಳಿ (ಹರಿಕೇನ್)*

*48. ಧ್ಯಾನ್ ಚಂದ್=ಹಾಕಿಯ ಜಾದೂಗಾರ (ಮಾಂತ್ರಿಕ)*

*49.ಕೆ.ವಿ. ಪುಟ್ಟಪ್ಪ=ಕುವೆಂಪು*

*50. ದೇಶ ಪ್ರೀಯ=ಯತೀಂದ್ರ ಮೋಹನ್ ಸೇನ್ ಗುಪ್ತ*
🌸🌸🌸🌸🌸🌸🌸

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಪ್ರತಿವರ್ಷ ಡಿಸೆಂಬರ್ 25ರಂದು ಭಾರತದಲ್ಲಿ ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುವುದು

ಬಿ) ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಆ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುವುದು

          ಸಂಕೇತಗಳು:

1) ಎ ಸರಿ, ಬಿ ತಪ್ಪು                                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

A✔️👍

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಅಂಧರ T20 ವಿಶ್ವಕಪ್ - 2017ನ್ನು ಭಾರತ ಜಯಿಸಿತು

ಬಿ) ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಚಾಂಪಿಯನ್ ಆಯಿತು

      ಸಂಕೇತಗಳು :

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                                4) ಎ ಮತ್ತು ಬಿ ತಪ್ಪು

A✔️👌

ಈ ಕೆಳಗಿನ ಯಾವ ರಾಜ್ಯದಲ್ಲಿ UNESCO ನ್ಯಾಚುರಲ್ ಹೆರಿಟೇಜ್ ಫೆಸ್ಟಿವಲ್-2017 ನಡೆಯಿತು?

1) ಸಿಕ್ಕಿಂ                                                                2) ಹಿಮಾಚಲ ಪ್ರದೇಶ
3) ಅರುಣಾಚಲ ಪ್ರದೇಶ                        4) ತ್ರಿಪುರ

B✔️👆

ಈ ಕೆಳಗಿನ ಯಾರು ಅಸೋಚಾಮ್ (Associated chambers of commerce and Industry of India - AssocHam)ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

1) ಕಿರಣ್‍ಕುಮಾರ್ ಗಾಂಧಿ                                   2) ನವನಿತ್ ಗುಪ್ತಾ
3) ಸಂದೀಪ್ ಜಾಜೋಡಿಯಾ                              4) ಸುನೀಲ್ ಕನೊರಿಯಾ

C✔️👆

ಈ ಕೆಳಗಿನ ಯಾವ ನಗರದಲ್ಲಿ 11ನೇ ಅಂತರರಾಷ್ಟ್ರೀಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕ್ಸಿಬಿಷನ್ - Aero India 2017 ನಡೆಯಿತು?

1) ದೆಹಲಿ                                                                2) ಮುಂಬೈ
3) ಬೆಂಗಳೂರು                                                      4) ಚೆನ್ನೈ

C✔️👌

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಭಾರತವು ಇತ್ತೀಚೆಗೆ ದೃಷ್ಟಿ ದುರ್ಬಲಗೊಂಡ ಜನರಿಗಾಗಿ ವಿಶ್ವದ ಮೊದಲ ಬ್ರೈಲ್ ಅಟ್ಲಾಸ್ ಅನ್ನು ಬಿಡುಗಡೆಗೊಳಿಸಿದೆ

ಬಿ) National Atlas and Thematic Mapping Organisation ಇದನ್ನು ಸಿದ್ಧಪಡಿಸಿದೆ

         ಸಂಕೇತಗಳು :

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

C✔️👆

ಭಾರತ ಇತ್ತೀಚೆಗೆ ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ದ್ವಿ ತೆರಿಗೆ ನಿಯಂತ್ರಣ ಒಪ್ಪಂದವನ್ನು ಮಾಡಿಕೊಂಡಿದೆ?

1) ಬಾಂಗ್ಲಾದೇಶ                                                   2) ಸಿಂಗಾಪುರ
3) ನೇಪಾಳ                                                                           4) ಅಮೆರಿಕ

B✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಭಾರತದಲ್ಲಿನ ಅಮೆರಿಕದ ರಾಯಭಾರಿಯಾಗಿ ಆ್ಯಶ್ಲೆ ಟೆಲಿಸ್ ಅವರನ್ನು ನೇಮಿಸಲಾಗಿದೆ

ಬಿ) ಇವರು ಭಾರತಕ್ಕೆ ನೇಮಕಗೊಂಡ ಭಾರತೀಯ ಮೂಲದ  ಮೊದಲ ಅಮೆರಿಕಾದ ರಾಯಭಾರಿಯಾಗಿದ್ದಾರೆ

        ಸಂಕೇತಗಳು:

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

A✔️👆

ಈ ಕೆಳಗಿನ ಯಾವ ರಾಜ್ಯ 2017ನೇ ವರ್ಷವನ್ನು `ವನ್ಯಜೀವಿ ವರ್ಷ' ಎಂದು ಘೋಷಿಸಿದೆ?

1) ಮಹಾರಾಷ್ಟ್ರ                                                     2) ಕೇರಳ
3) ತಮಿಳುನಾಡು                                                  4) ಕರ್ನಾಟಕ

D✔️

ಜಲ ಸಾರಿಗೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಕೆಳಗಿನ ಯಾವ ರಾಜ್ಯ ದೇಶದ ಮೊದಲ ಸೋಲಾರ್‍ಚಾಲಿತ ಹಡಗನ್ನು ಲೋಕಾರ್ಪಣೆ ಮಾಡಿದೆ?

1) ಗುಜರಾತ್                                                                        2) ಕೇರಳ
3) ಮಹಾರಾಷ್ಟ್ರ                                                     4) ಗೋವಾ

B✔️👍

ಕೇಂದ್ರ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ) ಇದು ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ

ಬಿ) ಅಲ್ಕಾ ಸಿರೋಹಿ ಅವರು ಕೇಂದ್ರ ಲೋಕಸೇವಾ ಆಯೋಗದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ

          ಸಂಕೇತಗಳು:

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

A✔️👌

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ನೇಮಕಗೊಂಡಿದ್ದಾರೆ

ಬಿ) ಇವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ

      ಸಂಕೇತಗಳು:

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

C✔️💐

ಕೇಂದ್ರೀಯ ತನಿಖಾ ಸಂಸ್ಥೆ (CBI)ಯ ನೂತನ ನಿರ್ದೇಶಕರಾಗಿ ಇತ್ತೀಚೆಗೆ ನೇಮಕಗೊಂಡವರು

1) ಅಲೋಕ್ ವರ್ಮಾ                                           2) ಬಿಪಿನ್ ರಾವತ್
3) ರಂಜಿತ್ ಸಿನ್ಹಾ                                                  4)  ದೀಪಕ್ ಮಿಶ್ರಾ

A✔️💐

ಇತ್ತೀಚೆಗೆ ಹಿಮಾಚಲ ಪ್ರದೇಶದ 2ನೇ ರಾಜಧಾನಿಯನ್ನಾಗಿ ಈ ಕೆಳಗಿನ ಯಾವ ನಗರವನ್ನು ಆಯ್ಕೆ ಮಾಡಲಾಗಿದೆ?

1) ಧರ್ಮಶಾಲಾ
2) ಶಿಮ್ಲಾ
3) ಹೊಶಿಯಾರ್‍ಪುರ

4) ಅಂಬಲಾ

A

✔️👍

2016ನೇ ಸಾಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವವರು

1) ಕ್ವಿಂಟನ್ ಡಿ ಕಾಕ್                                             2) ರವಿಚಂದ್ರನ್ ಅಶ್ವಿನ್
3) ವಿರಾಟ್ ಕೊಹ್ಲಿ                                 4) ಕಾರ್ಲೋಸ್ ಬ್ರಾಥ್‍ವೇಟ್

B✔️💐

74ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಜಯಿಸಿದ ಚಲನಚಿತ್ರ ಯಾವುದು?

1) ನಾಕ್ಟರ್ನಲ್ ಅನಿಮಲ್ಸ್                    2) ಮೂನ್‍ಲೈಟ್
3) ಲಾ ಲಾ ಲ್ಯಾಂಡ್                                              4) ದ ಕ್ರೌನ್

C✔️💐

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ನೇಮಕಗೊಂಡಿದ್ದಾರೆ

ಬಿ) ಇವರು ಭಾರತೀಯ ಭೂ ಸೇನೆಯ 25ನೇ ಮುಖ್ಯಸ್ಥರಾಗಿದ್ದಾರೆ

        ಸಂಕೇತಗಳು :

1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು

A✔️💐

ಈ ಕೆಳಗಿನ ಯಾವ ರಾಜ್ಯದಲ್ಲಿ ಇತ್ತೀಚೆಗೆ ನೂರು ಹಳ್ಳಿಗಳಿಗೆ ವೈ-ಫೈ ಸಂಪರ್ಕವನ್ನು ಕಲ್ಪಿಸಲಾಗಿದೆ?

1) ಗುಜರಾತ್                                                                        2) ಮಹಾರಾಷ್ಟ್ರ                                                3) ಹರಿಯಾಣ                       
4) ಕರ್ನಾಟಕ

C✔️👆

ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಮೊದಲ ತೇಲುವ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ?

1) ಮಣಿಪುರ                                                                          2) ಹಿಮಾಚಲ ಪ್ರದೇಶ
3) ಗೋವಾ                                                                           4) ತ್ರಿಪುರ

A✔️💐

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) 8ನೇ ಬ್ರಿಕ್ಸ್ ಶೃಂಗಸಭೆ ಭಾರತದಲ್ಲಿ ನಡೆಯಿತು

ಬಿ) 9ನೇ ಬ್ರಿಕ್ಸ್ ಶೃಂಗಸಭೆ ಬ್ರೆಜಿಲ್‍ನಲ್ಲಿ ನಡೆಯಲಿದೆ

ಸಿ) ಬ್ರೆಜಿಲ್, ಚೀನಾ, ಭಾರತ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಬ್ರಿಕ್ಸ್ ರಾಷ್ಟ್ರಗಳಾಗಿವೆ

       ಸಂಕೇತಗಳು :

1) ಎ ಮತ್ತು ಬಿ ಸರಿ                                2) ಎ ಮತ್ತು ಸಿ ಸರಿ
3) ಬಿ ಮತ್ತು ಸಿ ಸರಿ                                4) ಎ, ಬಿ ಮತ್ತು ಸಿ ಸರಿ

B✔️👍

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಪುಲಿಟ್ಜರ್ ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯ ನೀಡುತ್ತದೆ

ಬಿ) ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು

ಸಿ) ಐವರು ಭಾರತೀಯರು ಇದುವರೆಗೆ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದ್ದಾರೆ

        ಸಂಕೇತಗಳು :

1) ಎ ಮಾತ್ರ ಸರಿ                                   2) ಎ ಮತ್ತು ಬಿ ಮಾತ್ರ ಸರಿ
3)  ಬಿ ಮತ್ತು ಸಿ ಮಾತ್ರ ಸರಿ                  4) ಎ, ಬಿ ಮತ್ತು ಸಿ ಸರಿ

D✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ದಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಸಂಸ್ಥೆಗೆ ಕಾರ್ಪೊರೇಟ್ ಆಡಳಿತ ವಿಭಾಗದಲ್ಲಿ 2016ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಪಿಕಾಕ್ ಪ್ರಶಸ್ತಿ ದೊರೆತಿದೆ

ಬಿ) SAIL ಸಂಸ್ಥೆಯು 1954ರಲ್ಲಿ ಸ್ಥಾಪನೆಗೊಂಡಿದೆ

ಸಿ) ಭಾರತದ ಅತಿ ದೊಡ್ಡ ಸರ್ಕಾರಿ ಒಡೆತನದ ಉಕ್ಕು ಸಂಸ್ಥೆ ಇದಾಗಿದೆ

           ಸಂಕೇತಗಳು:

1) ಎ ಮಾತ್ರ ಸರಿ                                                   2) ಎ ಮತ್ತು ಬಿ ಸರಿ
3) ಎ ಮತ್ತು ಸಿ ಸರಿ                                4) ಎ, ಬಿ ಮತ್ತು ಸಿ ಸರಿ

D✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಅಕ್ಬರನು ಮೊಘಲರ ಆಳ್ವಿಕೆಯ 3ನೇ ದೊರೆಯಾಗಿದ್ದಾನೆ

ಬಿ) ಈತನು 1556-1605ರವರೆಗೆ ಆಳ್ವಿಕೆ ನಡೆಸಿದನು

ಸಿ) ಉರ್ದು ಈತನ ಆಸ್ಥಾನ ಭಾಷೆ (Court language) ಯಾಗಿತ್ತು

          ಸಂಕೇತಗಳು:

1) ಎ ಮಾತ್ರ ಸರಿ                                                   2) ಬಿ ಮಾತ್ರ ಸರಿ
3) ಎ ಮತ್ತು ಬಿ ಸರಿ                                4) ಎ, ಬಿ ಮತ್ತು ಸಿ ಸರಿ

B✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಬ್ರಿಟಿಷರು ಜಹಾಂಗೀರ್‍ನ ಅನುಮತಿ ಪಡೆದು ಭಾರತದಲ್ಲಿ ತಮ್ಮ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದರು

ಬಿ) ಬ್ರಿಟಿಷರು ಮದ್ರಾಸಿನಲ್ಲಿ ತಮ್ಮ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದರು

           ಸಂಕೇತಗಳು :

1) ಎ ಮಾತ್ರ ಸರಿ                                   2) ಬಿ ಮಾತ್ರ ಸರಿ
3)  ಎ ಮತ್ತು ಬಿ ಸರಿ                                                               4) ಎ ಮತ್ತು ಬಿ ತಪ್ಪು

A✔️💐

Last question👇👇

ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ಎ) ಬಂಗಾಳದ ಮೊದಲ ಗವರ್ನರ್ ಜನರಲ್ - ವಾರನ್ ಹೇಸ್ಟಿಂಗ್ಸ್

ಬಿ) ಭಾರತದ ಮೊದಲ ಗವರ್ನರ್ ಜನರಲ್ - ವಿಲಿಯಂ ಬೆಂಟಿಂಕ್

ಸಿ)  ಭಾರತದ ಮೊದಲ ವೈಸರಾಯ್ - ಕಾರ್ನ್‍ವಾಲೀಸ್

     ಸಂಕೇತಗಳು:

1) ಎ ಮಾತ್ರ ಸರಿ                                                   2) ಬಿ ಮಾತ್ರ ಸರಿ
3)  ಎ ಮತ್ತು ಬಿ ಸರಿ                               4) ಎ, ಬಿ ಮತ್ತು ಸಿ ಸರಿ

C✔️👆

1). ತಮಿಳುನಾಡಿನ ಊಟಿಗೆ ಎಲ್ಲಿಂದ ರೈಲು ಸಂಪರ್ಕ ಕಲ್ಪಿಸಲಾಗಿದೆ?

a) ಕೊಯ್ಮತ್ತುರ್
b) ಮಟ್ಟುಪಾಳ್ಯಂ
c) ಕೊಡೈಕೆನಾಲ್
d) ಯುರ್ಕಾಡ್
C✅✅

2). ಎಂ.ಜಿ. ರಾಮಚಂದ್ರನ್ ರವರ ನಿಧನದ ನಂತರ ತಮಿಳುನಾಡಿನ ಮುಖ್ಯಮಂತ್ರಿಯಾದವರು ಯಾರು?

a) ಕರುಣಾನಿಧಿ 
b) ಕುಮಾರಿ ಜೆ.ಜಯಲಲಿತಾ

c)  ಪನ್ನೀರ್ ಸೆಲ್ವಂ   
d) ಶ್ರೀಮತಿ ಜಾನಕಿ ರಾಮಚಂದ್ರನ್
D✅✅

3). ಶಿವಾಜಿ ಗಣೇಶನ್ ಹೀರೋ ಆಗಿ ನಟಿಸಿದ ಮೊದಲ ತಮಿಳು ಸಿನಿಮಾ ಯಾವುದು?

a) ಮಧುರೈವೀರನ್
b) ಪವ ಮುನಿಪ್ಪು
c) ಪರಾಶಕ್ತಿ
d) ಪಾಪವಲೈ
C✅✅

4)ಪ್ರಖ್ಯಾತ ನಟ ಎಂ.ಜಿ.ರಾಮಚಂದ್ರನ್ ರವರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಷ್ಟು ವಷ೯ ಆಳ್ವಿಕೆ ಮಾಡಿದರು?

a)  5 ವಷ೯   
b)  15 ವಷ೯  
c) 10 ವಷ೯  
d) 8 ವಷ೯
C✅✅

5). ತಮಿಳಿನ ಪ್ರಥಮ ನಾಟka ಮನೋಮನಿಯಮ್ ಬರೆದವರು ಯಾರು?

a) ಸುಂದರರಾಮ್ ಪಿಲೈ   
b) ಪಮ್ಮಾಳ್ ಸಂಬಂಧ ಮೊದಲಿಯಾರ್   
c) ಕನ್ನದಾಸಮ್
d) ಜಯಕಾಂತನ್
A✅✅

6). ವಸ್ತ್ರೋದ್ಯಮಕ್ಕೆ ಪ್ರಖ್ಯಾತವಾದ ತಮಿಳುನಾಡಿನ ಪ್ರಖ್ಯಾತ ಸ್ಥಳ ಯಾವುದು?

a) ಕೋಯಮತ್ತೂರು
b) ಸೇಲಂ
c) ತಿರುಪುರ  
d) ಕಾಂಚೀಪುರಂ
C✅✅

7). ಚಿತ್ರ ಪೌಣಿ೯ಮೆ ; ಗೆ ಪ್ರಖ್ಯಾತವಾದ ಸ್ಥಳ ಯಾವುದು

a) ತಿರುನೆಲ್ವೇಲಿ 
b) ಮಧುರೈ
c) ಕುಂಭಕೋಣಂ 
d) ಮೈಲಾಡುಥುರೈ
C✅✅

8). ಸಮತೋಲನ ಬೆಲೆ ಎಂದರೆ

a) ಉತ್ಪಾದಕರ ಗರಿಷ್ಟ ಲಾಭ    
b) ಅನುಭೋಗಿಗಳ ಮತ್ತು ಉತ್ಪಾದಕರ ಅಧಿಕ ತೃಪ್ತಿಯ ಗರಿಷ್ಟತೆ 
c) ಅನುಭೋಗಿಗಳ ಗರಿಷ್ಟ ತೃಪ್ತಿ    
d) ಸಮನಾದ ಬೇಡಿಕೆ ಮತ್ತು ಪೂರೈಕೆ
C✅✅

9). ಅಥ೯ಶಾಸ್ತ್ರದ ಪಿತಾಮಹ ಯಾರು

a) ಜೆ.ಎಂ. ಕೇನ್ಸ್  
b) ಮಾಲ್ಥಸ್ 
c) ಆಡಂ ಸ್ಮಿತ್    
d) ರಿಕಾಡೋ೯
C✅✅

10). ಕೇಂದ್ರ ಸಕಾ೯ರದಲ್ಲಿ ಹೂಡಿಕೆ ಹಿಂತೆಗೆತ ಖಾತೆಯನ್ನು ರದ್ದುಗೊಳಿಸಿದ ವಷ೯ ಯಾವುದು?

a) 2002
b)   2003  
c)  2004  
d) ಯಾವುದು ಅಲ್ಲ
C✅✅

11). ಎರಡು ಕ್ರಮಾನುಗತ ವಗ೯ ಸಂಖ್ಯೆಗಳ ವ್ಯತ್ಯಾಸವು ಇದಕ್ಕೆ ಸಮ

a) ಎರಡು ಸಂಖ್ಯೆಗಳ ಗುಣಲಬ್ದ  
b) ಎರಡು ಸಂಖ್ಯೆಗಳ ಮೊತ್ತ 
c) ಎರಡು ಸಂಖ್ಯೆಗಳ  ವ್ಯತ್ಯಾಸ   
d) ಒಂದು ಸರಿ ಸಂಖ್ಯೆ
B✅✅

12). 2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದವರು ಯಾರು?

a) ಅಂಜು.ಬಿ.ಜಾಜ್೯  
b) ಜಸ್ಪಾಲ್ ರಾಣಾ  
c) ರಾಜವಧ೯ನ್ ಸಿಂಗ್ ರಾಥೋಡ್  
d) ಕೆ.ಎಂ. ಬೀನಾಮೋಳ್
C✅✅

Post a Comment

0 Comments