೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ
೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ
೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ
೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ
೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್
೬."ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"
✅ಡೆಕಾರ್ತ
೭.ಮುದ್ದಣನ ರತ್ನಾವಳಿ ಎನ್ನುವುದು
✅ಯಕ್ಷಗಾನ
೮. ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
✅ಸುವರ್ಣ ಪುತ್ಥಳಿ
೯. 'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
✅ಮಲ್ಲಿನಾಥ ಪುರಾಣ
೧೦. ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
✅ಕುಂಬಾರ ಗುಂಡಯ್ಯನ ರಗಳೆ
೧೧. 'ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ
ಕಬ್ಬ ಹೇಳಲೇ ಸರಸ್ವತಿಯೇ'ಈ ಪಾದದಲ್ಲಿರುವ ಛಂದೋಬಂಧ
✅ಸಾಂಗತ್ಯ
೧೨. ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
✅ಸಿಮೋನ ದ ಬೋವಾ
೧೩. ಇದೊಂದು ರೂಪಾಂತರಿತ ಕವಿತೆಯಾಗಿದೆ.
✅ಅಣ್ಣನ ವಿಲಾಪ
೧೪.ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
✅U_U
೧೫. 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'
✅ಕಾಂತಿ
೧೬. ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
✅ಮಣ್ಣಿನ ಹಾಡು
೧೭. "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ" ಈ ಕಾವ್ಯದ ಸಾಲು
✅ಕುಮಾರವ್ಯಾಸ ಭಾರತ
೧೮.'ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?
✅ಚಿಕ್ಕದೇವರಾಯ
೧೯. ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
✅ಜೈಮಿನಿ ಭಾರತ
೨೦.' ಸಂಕೋಲೆಯೊಳಗಿಂದ 'ಇದು ಇವರ ಕಾದಂಬರಿಯಾಗಿದೆ
✅ಅನುಪಮ ನಿರಂಜನ್
೨೧. ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
✅ಲಕ್ಕುಂಡಿ ಶಾಸನ
೨೨. "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?
✅ನೇಮಿಚಂದ್ರ
೨೩. "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು
✅ಪುರಂದರದಾಸರು
೨ ೪."ಸಂಜೆಗಳಿಗೆ ಜಳಕ ಮಾಡಿಸೆ" ಇದು ಇವರ ಕವನ ಸಾಲು. ✅ಪುತಿನ
೨೫. ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
✅ಚೆನ್ನಬಸವನಾಯಕ
೨೬. ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
✅ಚಾವುಂಡರಾಯ ಪುರಾಣ
೨೭.ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
✅ಅಪರಾಳ ತಮ್ಮಣ್ಣ
೨೮.ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
✅ತೊಗಲುಗೊಂಬೆಯಾಟ
೨೯."ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ
✅ತಿರುಮಲಾರ್ಯ
೩೦.ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
✅ಭಟ್ಟಲೊಲ್ಲಟ
೩೧.ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
✅ಕೋಲ್ರಿಜ್
೩೨.ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
✅ಮಾನಸೀಕ ದೂರ
೩೩.ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
✅ಚೆನ್ನಬಸವಣ್ಣ
೩೪.ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
✅ಷಡಕ್ಷರ
೩೫.ಗೋಡೆ ಬೇಕೆ ಗೋಡೆ ? ನಾಟಕದ ಕತೃ
✅ಎನ್ ರತ್ನ
೩೬.ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
✅ಶೋಕಚಕ್ರ
೩೭ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು?
✅ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ
೩೮.The heritage of karanataka ಈ ಕೃತಿಯ ಲೇಖಕರು ಯಾರು?
✅ರಂ.ಶ್ರೀ ಮುಗಳಿ
೩೯.ಇಬ್ಸನ್ ನ 'ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ'ರ ಕನ್ನಡದಲ್ಲಿ ರೂಪಾಂತರಗೊಂಡು
✅ಆರ್ಯಕ
೪೦.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
✅ಮಸ್ಕೀ
೪೧.'ಅಭಿನವ ಶರ್ವ ವರ್ಮ' ಎಂಬ ಬಿರುದುಳ್ಳ ಕವಿ
✅೨ನೇ ನಾಗವರ್ಮ
೪೨.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
✅ಸೋಮರಾಜ
೪೩.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
✅ಸಮಾಜ ಶಾಸ್ತ್ರೀಯ ವಿಮರ್ಶೆ
೪೪.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
✅ಡ್ರೈಡ್ರನ್
೪೫.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
✅ದ.ರಾ.ಬೇಂದ್ರೆ
೪೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ
೪೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ
೪೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್
೪೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ
೫೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
[10/29, 6:42 PM] ಬಸಮ್ಮ ಘಿರಡಿಮಠ: ೫೧.ಕಾಂಡಕ ಪ್ರಪಾತದ ಉಲ್ಲೇಖವಿರುವ ಕೃತಿ
✅ಆದಿಪುರಾಣ
೫೨. "ಭಾಮಿನಿ ಷಟ್ಪದಿಗೆ ಕುಮಾರವ್ಯಾಸನು ಹೇಗೋ, ರಗಳೆಗಳಿಗೆ ಹರಿಹರನು ಹೇಗೋ,ಹಾಗೆ ಸಾಂಗತ್ಯಕ್ಕೆ ರತ್ನಾಕರನು" ಎಂದು ವಿಮರ್ಶಿಸಿದವರು.
✅ತ.ಸು.ಶಾಮರಾಯ
೫೩.ಪ್ರಾಣೇಶಾಚಾರ್ಯನ ಕಥೆಯನ್ನೋಳಗೊಂಡ ಅನಂತಮೂರ್ತಿ ಯವರ ಕಾದಂಬರಿ
✅ಸಂಸ್ಕಾರ
೫೪.ಚಾಮರಸನ ಪ್ರಭುಲಿಂಗ ಲೀಲೆ ಈ ಷಟ್ಪದಿಯಲ್ಲಿದೆ.
✅ಭಾಮಿನಿ
೫೫. ಮಟ್ಟ ರಗಳೆ ಎಂದು ಈ ಪ್ರಕಾರಕ್ಕೆ ಕರೆಯಲಾಗಿದೆ.
✅ಮಂದಾನಿಲ
೫೬. "ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ಯಾವುದು ಸಂತೋಷಗೊಳಿಸುವುದೋಅದು ನಿಜವಾದ, ಉದಾತ್ತವಾದ,ಭವ್ಯವಾದ ಸಾಹಿತ್ಯ"ಎಂದು ಹೇಳಿದವರು ಯಾರು?
✅ಲಾಂಜಿನಸ್
೫೭. ಹಣೆಯ ಕಣ್ಣು ಹುರಿದ ಭಾವ ತಾನೇ ರಸವೇ ಆಯ್ದು ಸೋಕರ ಮೂಲರತಿಯ ತೇವಕಣ್ಣಿನಾ ರತಿಯನು ಎತ್ತಿ ಬಂತು ಜೀವ ಎಂದವರು
✅ದ.ರಾ.ಬೇಂದ್ರೆ
೫೮.ಭವನಿಮಜ್ಜನ ಚಾತುರ್ಯ ಮತ್ತು ಆ ನಿಮಗ್ನತೆಯಿಂದ ಪಾರಾಗಿ ನಿಲ್ಲುವ ಗುಣ ಲಘಿಮಾ ಕೌಶಲ್ಯ ಎಂದವರು?
✅ಪು.ತಿ.ನ
೫೯.ಹೂವ್ವ ತರುವರ ಮನೆಗೆ ಹುಲ್ಲ ತರುವ ಈ ಸಾಲಿನ ರಚನಕಾರರು ಯಾರು?
✅ಪುರಂದರ ದಾಸರು
೬೦.ಷಟ್ಸ್ಥಲ ಸಿದ್ಧಾಂತಕ್ಕೆ ತಳಹದಿ ಹಾಕಿದವರು
✅ಚೆನ್ನಬಸವಣ್ಣ
೬೧.ತಳಿಗಿಗೆ ತಲೆಯಿಲ್ಲ ಮಳೆಗೆ ಜೋಯಿಸರಿಲ್ಲ ಇಲ್ಲಿ ತಳಿಗೆ ಎಂದರೇ
✅ತಟ್ಟೆ
೬೨.ಮಂದಿಯನಾಳುವಡೆ ಅಂದಣವನೇರಿದಡೆ ಯಾವುದಕ್ಕೆ ಕುಂದು ಬರಲಾರದಂತೆ ಮಾಡಬೇಕು?
✅ಧರ್ಮ
೬೩.ಮನಸಿಜನ ಮಾಯೆ ವಿಧಿವಿಳಸನದ ನೆರೆಂಡೆಯೆ ಕೊಂದು ಕೂಗದೆ ನರರಂ ಈ ಕಾವ್ಯದ ಸಾಲು
✅ಯಶೋಧರ ಚರಿತೆ
೬೪.ಚಂದ್ರ ಚೂಡಾಮಣಿ ಶತಕದ ಕೃತಿಕಾರ
✅ನಾಗವರ್ಮಾಚಾರ್ಯ
೬೫. "ಅರಿಸಿನವನೆ ಮಿಂದು ಹೊಂದುದೊಡಿಗೆಯನೆ ತೊಟ್ವು ಪುರುಷನ ಒಲವಿಲ್ಚಲದ ಲಲನೆಯಂತಾಗಿರ್ನದೆನಯ್ಯ" ಈ ವಚನದ ಸಾಲು
✅ಬಸವಣ್ಣ
೬೬. ಹೆಚ್ಚ.ದೇವಿರಪ್ಪನ ಕೃತಿ ಇದು
✅ಶರಣಚರಿತ ಮಾನಸ
೬೭.ಬ್ರಾಹ್ಮೀ ಲಿಪಿಯನ್ನು ಮೊದಲು ಅಧ್ಯಯನ ಮಾಡಿದವರು
✅ಲ್ಯಾಸನ್
೬೮."ಬಟಾರಿಕುಲದೊನ್ನ ಅಳಕದಮ್ಬನ್ "ಇದು ಈ ಶಾಸನದ ಕೊನೆಯ ಸಾಲು
✅ಹಲ್ಮಿಡಿ
೬೯.ಮುದ್ರಾರಾಕ್ಷಸ ನಾಟಕದ ಕಥಾನಾಯಕ ಯಾರು?
✅ಚಂದ್ರಗುಪ್ತ ಮೌರ್ಯ
೭೦.ಕೇಶಿರಾಜ ಹೇಳಿದ ಅಸಾಧಾರಣ ಲಕ್ಷಣಗಳೆಷ್ಟು?
✅೧೦
೭೧.ಒಳವು ಮಹಾಪ್ರಾಣಂಗಳ್ ವಿಳಸತ್ಕರ್ಣಾಟಕ ಭಾಷೆಯೊಳ್ ಎಂಬ ವಾಕ್ಯವಿರುವ ಕೃತಿ ಯಾವುದು?
✅ಶಬ್ದಮಣಿದರ್ಪಣ
೭೨.The history of Kannada language ಈ ಕೃತಿಯ ಲೇಖಕರು ಯಾರು?
✅ಆರ್.ನರಸಿಂಹಚಾರ್ಯರು
೭೩.'ಸರಸ ಸಾಹಿತ್ಯದ ವರದೇವತೆ' ಎಂಬ ಬಿರುದಳ್ಳುವರು
✅ಸಂಚಿ ಹೊನ್ನಮ್ಮ
೭೪.೫ ಅಧಿಕರಣವಿರುವ ಕನ್ನಡದ ವ್ಯಾಕರಣ ಕೃತಿ ಯಾವುದು
✅ಕಾವ್ಯವಲೋಕನ
೭೫.ಸುತನ್ಗೆ,ಒನ್ದು,ಪಿನ್ದು ಲಿಪಿಯಲ್ಲಿ ಬಿಂದುವಿನ ಸ್ಥಾನದಲ್ಲಿ ನ ಕಾರ ಪ್ರಯೋಗ ಈ ಶಾಸನದಲ್ಲಿ ಆಗಿದೆ.
✅ಹಲ್ಮಿಡಿ
೭೬.ತೀ.ನಂ.ಶ್ರೀ ಯವರ ಭಾರತೀಯ ಕಾವ್ಯ ಮೀಮಾಂಸೆ ಕೃತಿಯನ್ನು 'ಆಚಾರ್ಯ ಕೃತಿ 'ಎಂದು ಕರೆದವರು?
✅ಕುವೆಂಪು
೭೭.ಒಥೆಲೋ ನಾಟಕವನ್ನು ಶೂರಸೇನ ಚರಿತ್ರೆ ಎಂದು ಅನುವಾದಿಸಿದವರು
✅ಬಸಪ್ಪಶಾಸ್ತ್ರೀ
೭೮.ಕೈಲಾಸಂ ರವರ ಪ್ರಥಮ ನಾಟಕ ಯಾವುದು?
✅ಟೊಳ್ಳುಗಟ್ಟಿ
೭೯.ಶ್ರೀ ರಂಗರ ಯಾವ ನಾಟಕ ಅತ್ಯಂತ ವಿವಾದಕ್ಕೆ ಒಳಗಾಯಿರು
✅ಹರಿಜನ್ವಾರ
೮೦.ಶಿವರಾಮ ಕಾರಂತರ ಕನ್ನಡದ ಪ್ರಥಮ ಗೀತ ನಾಟಕ ಯಾವುದು?
✅ಮುಕ್ತದ್ವಾರ
೮೧.ಒಬ್ಬ ಸಂಗೀತ ಸಾಧಕನ ಅಂತರಂಗ ವಿಪ್ಲವವನ್ನು ಚಿತ್ರಿಸುವ ಅ.ನ.ಕೃರವರ ಕಾದಂಬರಿ
✅ಸಂಧ್ಯಾರಾಗ
೮೨.೪೫೦೦ ವರ್ಷಗಳ ಹಿಂದಿನ ಈಜಿಪ್ತಿಗೆ ಸಂಬಂಧಿಸಿದ ಆಧುನಿಕ ಮಾನವರ ಪೂರ್ವಜರ ಕಥೆಯನ್ನು ನಿರಂಜನರ ಈ ಕಾದಂಬರಿಯಲ್ಲಿದೆ?
✅ಮೃತ್ಯುಂಜಯ
೮೩.ಸಾಮಾಜೀಕ ಕಾಂತೀಯ ನಾಯಕನಾದ ಜಗನ್ನಾಥ ಎಂಬ ಕೇಂದ್ರ ಪಾತ್ರವಿರುವ ಕಾದಂಬರಿ
✅ಭಾರತೀಪುರ
೮೪. "ಪುರಾಣ ಪ್ರಸಿದ್ಧರು ವ್ಯಾಕರಣದ ಸೂತ್ರಗಳಾಗಿದ್ದಾರೆ ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದ್ದಾರೆ" ಈ ಕಾದಂಬರಿಯ ಪೀಠಿಕೆಯಲ್ಲಿದೆ?
✅ಮಾಡಿದ್ದುಣ್ಣೋ ಮಹಾರಾಯ
೮೫. ರಣಧೀರ ಕಂಠೀರವನ ಉದಯದ ಚಿತ್ರಣವು ಈ ನಾಟಕದಲ್ಲಿದೆ
✅ವಿಗಡ ವಿಕ್ರಮರಾಯ
೮೬. ನಾಗರಾಜನ ಪುಣ್ಯ ಶ್ರಾವ ಕೃತಿಯನ್ನು ಸಂಪಾದಾನೆ ಮಾಡಿದವರು ಯಾರು?
✅ದೇ ಜವರೇಗೌಡ
೮೭. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ
✅ಕರ್ನಾಟಕ ಸಂಸ್ಕೃತಿ ಸಮೀಕ್ಷೆ
೮೮. 'ನಿಜವಾದ ಅರಸು ಮನುಷ್ಯನಾಗಿದ್ದೆ ದೊಡ್ಡವನಾಗಬೇಕು 'ಈ ಉಕ್ತಿ ಇರುವ ನಾಟಕ ಯಾವುದು?
✅ತಘಲಕ್
೮೯.ಹಲಸಂಗಿ ಚೆನ್ನ ಮಲ್ಲಪ್ಪನವರ ಕಾವ್ಯನಾಮ
✅ಮಧುರಚೆನ್ನ
೯೦.'ಪದರಚನೆ ಸಜ್ಜನ ಶ್ರಾವಣದೊಳ್ಳ ಅಂಚೆಯ ತುಪ್ಪಳ್ ಅಂಚೆಯಂ ತೇವಿದವೋಲ್' ಹೀಗೆ ಹೇಳಿದ ಕವಿ ಯಾರು?
✅ನಾಗಚಂದ್ರ
೯೧.' ಬಸವಣ್ಣನವರ ಷಟಸ್ಥಲ'ದ ವಚನಗಳು ಈ ಕೃತಿಯನ್ನು ಸಂಪಾದಿಸಿದವರು
✅ಎಲ್ .ಬಸವರಾಜು
೯೨. ಸರಿಯಾದ ಕಾಲಾನುಕ್ರಮವನ್ನು ಗುರುತಿಸಿ.
✅ಡಿವಿಜಿ ,ಬೇಂದ್ರೆ ,ಕುವೆಂಪು, ಪುತಿನ
೯೩.ಶಿವದಾಸ ಗೀತಾಂಜಲಿ ಕೃತಿಯ ಸಂಪಾದಾಕರು ಯಾರು?
✅ಎಲ್.ಬಸವರಾಜ
೯೪.ನಿಜಗುಣ ಶಿವಯೋಗಿಯ ಯಾವ ಕೃತಿ ಗುರು ಶಿಷ್ಯರ ಸಂವಾದ ರೂಪದಲ್ಲಿದೆ?
✅ಅನುಭವ ಸಾರ
೯೫.ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
✅ಲಕ್ಕಣ್ಣ ದಂಡೇಶ_ಶಿವತತ್ವ ಚಿಂತಾಮಣಿ
೯೬.'ಇರುಮರುಳೆ ಶುಷ್ಕ ವೈಯಾಕರಣಂಗಂ' ಎಂದವರು ಯಾರು
✅ನಾಗವರ್ಮ
೯೭.ಪದ್ಯದ ಮುಕ್ತಾಯವನ್ನು ಪರಿಣಾಮಕಾರಿಯಾಗಿ ಸೂಚಿಸು ಬಿಡಿ ಅಕ್ಷರ
✅ಮುಡಿ
೯೮.ಹೇಳಿಕೆ;"ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,ಕರಣಂಗಳ ಚೇಷ್ಟಗೆ ಮನವೇ ಬೀಜ"
ವಿವರಣೆ;ಕರಣನ ತೊಂದರೆ ಇಂದ ಮನ ಬೀಜವಾಯಿತು,ಲೋಕದ ತೊಂದರೆಗೆ ರವಿ ಬೀಜವಾದಂತೆ.
✅ಹೇಳಿಕೆ ಸರಿ,ವಿವರಣೆ ತಪ್ಪು
೯೯.'ಮುಂಬಯಿ ಜಾತಕ' ಇದು ಇವರ ಕವಿತೆ
✅ಜಿ.ಎಸ್.ಶಿವರುದ್ರಪ್ಪ
೧೦೦.ಚೆನ್ನಣ್ಣ ವಾಲಿಕಾರ ಇವರು
✅ದಲಿತ ಕವಿ
[10/29, 7:05 PM] ಬಸಮ್ಮ ಘಿರಡಿಮಠ: ೧೦೧.ಕಿಟೆಲ್ ನಿಘಂಟುವಿನ ಪ್ರಕಟಣೆಯ ಶತಮಾನೋತ್ಸವ ಆಚರಣೆಯಾದ ವರ್ಷ
✅೧೯೯೪
೧೦೨."ಕಾವ್ಯ ಶಬ್ದೋಯಂ ಗುಣಾಲಂಕಾರ ಸಂಸ್ಕೃತಯೋಃ ಶಬ್ದಾರ್ಥಯೋರ್ವರ್ತತೆ"ಈ ರೀತಿಯಾಗಿ ಹೇಳಿದ ಲಾಕ್ಷಣಿಕನಾರು?
✅ವಾಮನ
೧೦೩.'ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ' ಈ ಹೇಳಿ ಯಾರದು?
✅ಭಟ್ಟತೌತ
೧೦೪'.ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತಗೊಳಿಸುತ್ತಾನೆ.' ಎನ್ನುವ ಉಕ್ತಿ ಈ ಲಾಕ್ಷಣಿಕನದು.
✅ಆನಂದ ವರ್ಧನ
೧೦೫."ನಾನೃಷಿ ಕವಿರಿತ್ಯುಕ್ತಂ ಋಷಿಶ್ಚರೆ ದರ್ಶನಾಥ "ಈ ಲಾಕ್ಷಣಿಕನ ವಾಕ್ಯವಾಗಿದೆ.
✅ಭಟ್ಟತೌತ
೧೦೬.ರಸ ನಿಷ್ಪತ್ತಿಗೆ ಅಡೆ ತಡೆಗಳು ಎಷ್ಟು?
✅0೭
೧೦೭.'ಪ್ರೇಯಾನ್ 'ಎಂಬ ಹತ್ತನೆಯ ರಸವನ್ನು ಪ್ರತುಪಾದಿಸಿದವರು ಯಾರು
✅ರುದ್ರಟ
೧೦೮.ರಸಮಂಜರಿ ಕೃತಿಯ ಲೇಖಕ
✅ಜಾಯೇಂದ್ರ
೧೦೯.ಅದೋಷೌ ಸಗುಣಾ ಸಾಲಾಂಕಾರೌ ಚ ಶಬ್ದಾರ್ಥೌ ಕಾವ್ಯಂ ಇದು ಈ ಲಾಕ್ಷಣಿಕ ಯಾರು
✅ಹೇಮಚಂದ್ರ
೧೧೦."ರಮಣೀಯಾರ್ಥ ಪ್ರತಿಪಾದಕಃ ಶಬ್ದಃ ಕಾವ್ಯಂ" ಈ ಲಕ್ಷಣ ಹೇಳಿದ ಲಾಕ್ಷಣಿಕನಾರು?
✅ಜಗನ್ನಾಥ
೧೧೧.ಚಿಕ್ಕದೇವರಾಜನನ್ನು ಎದುರಿಸಿ ಸೋತ ಶತ್ರುರಾಜರ ವೃತಾಂತವಿರುವ ಕಾವ್ಯ ಯಾವುದು?
✅ಅಪ್ರತಿಮವೀರಚರಿತೆ
೧೧೨."ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ
ಗಾಳಿ ನಿನ್ನಾಧೀನವಲ್ಲವಯ್ಯಾ" ಈವಚನದ ಸಾಲು ಯಾರದು?
✅ಅಂಬಿಗರ ಚೌಡಯ್ಯ
೧೧೩."ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು"ಈ ವಚನದ ಸಾಲು
✅ಆಯ್ದಕ್ಕಿ ಲಕ್ಕಮ್ಮ
೧೧೪."ಗುರುವೇ ತೆತ್ತಿಗನಾದ ಲಿಂಗವೇ ಮದುವಣಿಗನಾದ"ಈ ವಚನದ ಸಾಲು
✅ಅಕ್ಕಮಹಾದೇವಿ
೧೧೫.ಸತ್ಯಕ್ಕಳ ವಚನದ ಅಂಕಿತ ಯಾವುದು?
✅ಶಂಭುಜಕೇಶ್ವರದೇವಯ್ಯಾ
೧೧೬.ಸಮಗಾರ ಭೀಮವ್ವ ಕವನ ಇವರದು.
✅ಎಚ್.ಎಸ್ ಶಿವಪ್ರಕಾಶ
೧೧೭.ಸರಿಯೇನೇ ದೀಪಿಕಾ ಕವನದ ಲೇಖಕರು ಯಾರು?
✅ಎನ್.ಎಸ್ ಲಕ್ಷ್ಮಿನಾರಾಯಾಣ ಭಟ್ಟರು
೧೧೮.ಬೂರ್ಶ್ವ ಕವನದ ಕವಿ ಯಾರು?
✅ಎಚ್.ಎಂ.ಚೆನ್ನಯ್ಯ
೧೧೯.'ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು' ಈ ಕವನದ ಕವಿ
✅ಎಚ್.ಎಸ್.ಶಿವಪ್ರಕಾಶ್
೧೨೦."ನಿಮ್ಮೊಡನಿದ್ದೂ ನಿಮ್ಮಾಂತಾಗದೆ
ಜಗಿದ ಕಡೆ ಬಾಗದೆ" ಈ ಕವನದ ಕವಿ ಯಾರು?
✅ಕೆ.ಎಸ್ ನಿಸಾರ್ ಅಹಮ್ಮದ್
೧೨೧.ರೋಗಿಯಾಗಿ ಶಸ್ತ್ರ ಚಿಕಿತ್ಸೆಗಾಗಿ ಕಾಯುತ್ತಿರುವ ಕಥಾನಾಯಕನ ಪ್ರಜ್ಞೆ ಈ ಕಥೆಯಲ್ಲಿದೆ
✅ಹಂಗಿನರಮನೆಯ ಹೊರಗೆ
೧೨೨.'ಕರಣ ಹಸುಗೆ'ವ್ಯಾಖ್ಯಾನ ಗದ್ಯದ ಕೃತಿಕಾರ
✅ಚೆನ್ನಬಸವಣ್ಣ
೧೨೩.ಆಂಡಯ್ಯನ ಕಬ್ಬಿಗರ ಕಾವ್ಯದ ಸ್ವರೂಪ
✅ಚಂಪೂ
೧೨೪.'ಪದ್ಮಣಾಂಕನ ಪದ್ಮರಾಜ 'ಪುರಾಣದ ಸ್ವರೂಪ
✅ವಾರ್ಧಕ ಷಟ್ಪದಿ
೧೨೫."ಒಂದು ಗಳಿಗೆಯ ಗಾನಕ್ಕೆ ಬಲಿಬೀಳುವಷ್ಟು ಹಗುರವಾಗಿತ್ತೆ ಅವಳ ನಿಡುಬಾಳಿನೊಲವು "ಯಶೋಧರ ಚರಿತೆ ಕುರಿತು ಹೇಳಿದವರು ಯಾರು?
✅ಕೆ.ವಿ ರಾಘಾವಾಚಾರ
೧೨೬."ಕೃಷ್ಣನಿಂದ ಭಾರತಕ್ಕೆ ಆದಿ ಮಧ್ಯ ಮುಕ್ತಾಯ ಕನ್ನಡ ಭಾರತದ ಎಲ್ಲ ಮಜಲುಗಳಲ್ಲಿಯೂ ಕೃಷ್ಣನ ಕೈವಾಡ,ವಿರಾಟ ಪರ್ವದ ವಿನಾ"ಈ ಹೇಳಿಕೆ ಯಾರದು?
✅ಎಸ್ ವಿ.ರಂಗಣ್ಣ
೧೨೭.ಕನ್ನಡ ರಾಜ್ಯ ರಮಾರಮಣ ಎಂಬ ಬಿರುದುಳ್ಳ ರಾಜ
✅ಕೃಷ್ಣದೇವರಾಯ
೧೨೮."ತಾಯಿ ಬಾರ ಮೊಗವ ತೊರ,ಕನ್ನಡಿಗರ ಮಾತೆಯೇ" ಕವನದ ಕವಿ ಯಾರು?
✅ಗೋವಿಂದ ಪೈ
೧೨೯.'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಕವನದ ಕವಿ ಯಾರು?
✅ಚೆನ್ನವೀರ ಕಣವಿ
೧೩೦."ಒಂದು ಕೃತಿಯನ್ನು ಅರ್ಥಮಾಡಿಕೊಳ್ಳದೆ ಅದರ ಶ್ರೇಷ್ಠ ತೆಯ ಬಗ್ಗೆ ತೀರ್ಮಾನಿಸುವುದು ಸಾಧ್ಯವೇ ಇಲ್ಲ"ಈ ಹೇಳಿಕೆ ಯಾರದು?
✅ಹೆಲನ್ ಗಾರ್ಡನರ
೧೩೧."ಬಯಾಗ್ರಾಫಿಯಾ ಲಿಟರೇರಿಯ" ಕೃತಿಯ ಲೇಖಕರು ಯಾರು?
✅ಕೋಲ್ರಿಜ್
೧೩೨.ಅಂತರ್ಮುಖತೆ ಮತ್ತು ಬಹಿರ್ಮುಖತೆ ಎಂದು ಮನಃಪ್ರವೃತ್ತಿಗಳನ್ನು ವಿಭಾಗಿಸಿದವರು ಯಾರು?
✅ಕಾರ್ಲ ಯೂಂಗ್
೧೩೩.ಇದು ಛಾಸರ್ ನ ಕೃತಿ
✅ಕ್ಯಾಂಟರ್ ಬರಿ ಟೇಲ್ಸ
೧೩೪.ಕನ್ನಡದಲ್ಲಿ ಮಾರ್ಕ್ಸವಾದಿ ವಿಮರ್ಶೆ ಕೃತಿಗೆ ಒಂದು ಉದಾಹರಣೆ
✅ಅಮೃತ ಮತ್ತು ಗರುಡ
೧೩೫."ಅಮೇರಿಕದಲ್ಲಿ ಕನ್ನಡಿಗ ಮತ್ತು ಗಂಗೆಯ ಶಿಖರಗಳಲ್ಲಿ" ಕೃತಿಯ ಲೇಖಕರು ಯಾರು?
✅ಜಿ.ಎಸ್ ಶಿವರುದ್ರಪ್ಪ
೧೩೬.ಹೊಸಗನ್ನಡ ಸಾಹಿತ್ಯ ಚಳುವಳಿಗೆ ನವೋದಯ ಎಂಬ ಹೆಸರು ನೀಡಿದ ಕವಿ ಯಾರು?
✅ಕುವೆಂಪು
೧೩೭.ದೇಖಬ್ಬೆ ಶಾಸನ ಯಾವ ಪ್ರಕಾರಕ್ಕೆ ಸೇರಿದೆ?
✅ಮಾಸ್ತಿ ಕಲ್ಲು
೧೩೮."ದೇವರ ಬಂಗಾರದ ಕುದುರೆ"ಇದು ಚಂದ್ರಶೇಖರ ಕಂಬಾರರ
✅ಕವನ
೧೩೯.ಇದೊಂದು ಷಟ್ಪದಿ ಕೃತಿ
✅ಬಸವ ಪುರಾಣ
೧೪೦.'ಮರಣ ಮಂಡಲ ಮಧ್ಯೆದೊಳಗೆ 'ಈ ಕಾದಂಬರಿಯ ಕತೃ
✅ಮಳ್ಳೂರು ನಾಗರಾಜ್
೧೪೧."ಶರಾವತಿಯಿಂದ ಸಬರಮತಿ "ಎಂಬ ಪ್ರವಾಸ ಸಾಹಿತ್ಯದ ಲೇಖಕರು ಯಾರು?
✅ಕೃಷ್ಣನಂದ ಕಾಮತ್
೧೪೨.ಶಕ್ತಿ ಶಾರದೆಯ ಮೇಳ ಎಂಬುದು
✅ವಿಮರ್ಶಾ ಗ್ರಂಥ
೧೪೩.ಕವಿಗಳ ಕೈಪಿಡಿ ಎಂದು ಕರೆಯಲ್ಪಡುವ ಅಲಂಕಾರ ಗ್ರಂಥ
✅ಕಾವ್ಯ ಮೀಮಾಂಸೆ
೧೪೪.'ಹೊಸ ಕಾವ್ಯದ ನವಿಲು' ಕಾವ್ಯ ಇವರದು
✅ರಂ.ಶ್ರೀ. ಮುಗಳಿ
೧೪೫.ಮಾಧವ ಕರುಣಾ ವಿಲಾಸ ಕಾದಂಬರಿಯ ವಸ್ತು
✅ವಿಜಯನಗರ ಸಾಮ್ರಜ್ಯ ಸ್ಥಾಪನೆ
೧೪೬.ಇಂಗ್ಲೀಷ ಸಾಹಿತ್ಯದಲ್ಲಿ ತೌಲನಿಕ ವಿಮರ್ಶೆಯನ್ನು ಪ್ರಾರಂಭಿಸಿದವರು ಯಾರು?
✅ಡ್ರೈಡನ್
೧೪೭.ಕನ್ನಡದಲ್ಲಿ ಸೂಪಶಾಸ್ತ್ರಕ್ಕೆ ಮೀಸಲಾದ ಮೊದಲ ಗ್ರಥ ಯಾವುದು?
✅ಮೂರನೇ ಮಂಗರಸನ ಸೂಪಶಾಸ್ತ್ರ
೧೪೮.ಕನ್ನಡ ಭವಿತವ್ಯ ಕೃತಿಯ ಲೇಖಕರು ಯಾರು?
✅ಹಟ್ಟಿಯಂಗಡಿ ನಾರಾಯಣ
೧೪೯.ಪಾಂಡವರ ವನವಾಸ ಸಂದರ್ಭವನ್ನು ಕುರಿತು' ಘೋಷ ಯಾತ್ರೆ' ಎನ್ನುವ ನಾಟಕ ಬರೆದವರು ಯಾರು?
✅ಎಂ.ಎಲ್.ಶ್ರೀ ಕಂಠೇಗೌಡರು
೧೫೦.ಜೀವಂಧರ ಚಂಪೂ ಕೃತಿಯ ಕವಿ
✅ಹರಿಶ್ಚಂದ್ರ [10/29, 5:56 PM] ಬಸಮ್ಮ ಘಿರಡಿಮಠ: ಕನ್ನಡ ಸಾಹಿತ್ಯ ಬಳಗ
ಪತ್ರಿಕೆ-1
ಪ್ರಶ್ನೆ ತಯಾರಕರು- ಸುಶಿಲಾ ಮೇಡಮ್
೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ
೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ
೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ
೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ
೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್
೬."ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"
✅ಡೆಕಾರ್ತ
೭.ಮುದ್ದಣನ ರತ್ನಾವಳಿ ಎನ್ನುವುದು
✅ಯಕ್ಷಗಾನ
೮. ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
✅ಸುವರ್ಣ ಪುತ್ಥಳಿ
೯. 'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
✅ಮಲ್ಲಿನಾಥ ಪುರಾಣ
೧೦. ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
✅ಕುಂಬಾರ ಗುಂಡಯ್ಯನ ರಗಳೆ
೧೧. 'ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ
ಕಬ್ಬ ಹೇಳಲೇ ಸರಸ್ವತಿಯೇ'ಈ ಪಾದದಲ್ಲಿರುವ ಛಂದೋಬಂಧ
✅ಸಾಂಗತ್ಯ
೧೨. ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
✅ಸಿಮೋನ ದ ಬೋವಾ
೧೩. ಇದೊಂದು ರೂಪಾಂತರಿತ ಕವಿತೆಯಾಗಿದೆ.
✅ಅಣ್ಣನ ವಿಲಾಪ
೧೪.ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
✅U_U
೧೫. 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'
✅ಕಾಂತಿ
೧೬. ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
✅ಮಣ್ಣಿನ ಹಾಡು
೧೭. "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ" ಈ ಕಾವ್ಯದ ಸಾಲು
✅ಕುಮಾರವ್ಯಾಸ ಭಾರತ
೧೮.'ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?
✅ಚಿಕ್ಕದೇವರಾಯ
೧೯. ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
✅ಜೈಮಿನಿ ಭಾರತ
೨೦.' ಸಂಕೋಲೆಯೊಳಗಿಂದ 'ಇದು ಇವರ ಕಾದಂಬರಿಯಾಗಿದೆ
✅ಅನುಪಮ ನಿರಂಜನ್
೨೧. ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
✅ಲಕ್ಕುಂಡಿ ಶಾಸನ
೨೨. "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?
✅ನೇಮಿಚಂದ್ರ
೨೩. "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು
✅ಪುರಂದರದಾಸರು
೨ ೪."ಸಂಜೆಗಳಿಗೆ ಜಳಕ ಮಾಡಿಸೆ" ಇದು ಇವರ ಕವನ ಸಾಲು. ✅ಪುತಿನ
೨೫. ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
✅ಚೆನ್ನಬಸವನಾಯಕ
೨೬. ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
✅ಚಾವುಂಡರಾಯ ಪುರಾಣ
೨೭.ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
✅ಅಪರಾಳ ತಮ್ಮಣ್ಣ
೨೮.ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
✅ತೊಗಲುಗೊಂಬೆಯಾಟ
೨೯."ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ
✅ತಿರುಮಲಾರ್ಯ
೩೦.ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
✅ಭಟ್ಟಲೊಲ್ಲಟ
೩೧.ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
✅ಕೋಲ್ರಿಜ್
೩೨.ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
✅ಮಾನಸೀಕ ದೂರ
೩೩.ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
✅ಚೆನ್ನಬಸವಣ್ಣ
೩೪.ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
✅ಷಡಕ್ಷರ
೩೫.ಗೋಡೆ ಬೇಕೆ ಗೋಡೆ ? ನಾಟಕದ ಕತೃ
✅ಎನ್ ರತ್ನ
೩೬.ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
✅ಶೋಕಚಕ್ರ
೩೭ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು?
✅ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ
೩೮.The heritage of karanataka ಈ ಕೃತಿಯ ಲೇಖಕರು ಯಾರು?
✅ರಂ.ಶ್ರೀ ಮುಗಳಿ
೩೯.ಇಬ್ಸನ್ ನ 'ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ'ರ ಕನ್ನಡದಲ್ಲಿ ರೂಪಾಂತರಗೊಂಡು
✅ಆರ್ಯಕ
೪೦.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
✅ಮಸ್ಕೀ
೪೧.'ಅಭಿನವ ಶರ್ವ ವರ್ಮ' ಎಂಬ ಬಿರುದುಳ್ಳ ಕವಿ
✅೨ನೇ ನಾಗವರ್ಮ
೪೨.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
✅ಸೋಮರಾಜ
೪೩.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
✅ಸಮಾಜ ಶಾಸ್ತ್ರೀಯ ವಿಮರ್ಶೆ
೪೪.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
✅ಡ್ರೈಡ್ರನ್
೪೫.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
✅ದ.ರಾ.ಬೇಂದ್ರೆ
೪೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ
೪೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ
೪೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್
೪೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ
೫೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
[10/29, 6:42 PM] ಬಸಮ್ಮ ಘಿರಡಿಮಠ: ೫೧.ಕಾಂಡಕ ಪ್ರಪಾತದ ಉಲ್ಲೇಖವಿರುವ ಕೃತಿ
✅ಆದಿಪುರಾಣ
೫೨. "ಭಾಮಿನಿ ಷಟ್ಪದಿಗೆ ಕುಮಾರವ್ಯಾಸನು ಹೇಗೋ, ರಗಳೆಗಳಿಗೆ ಹರಿಹರನು ಹೇಗೋ,ಹಾಗೆ ಸಾಂಗತ್ಯಕ್ಕೆ ರತ್ನಾಕರನು" ಎಂದು ವಿಮರ್ಶಿಸಿದವರು.
✅ತ.ಸು.ಶಾಮರಾಯ
೫೩.ಪ್ರಾಣೇಶಾಚಾರ್ಯನ ಕಥೆಯನ್ನೋಳಗೊಂಡ ಅನಂತಮೂರ್ತಿ ಯವರ ಕಾದಂಬರಿ
✅ಸಂಸ್ಕಾರ
೫೪.ಚಾಮರಸನ ಪ್ರಭುಲಿಂಗ ಲೀಲೆ ಈ ಷಟ್ಪದಿಯಲ್ಲಿದೆ.
✅ಭಾಮಿನಿ
೫೫. ಮಟ್ಟ ರಗಳೆ ಎಂದು ಈ ಪ್ರಕಾರಕ್ಕೆ ಕರೆಯಲಾಗಿದೆ.
✅ಮಂದಾನಿಲ
೫೬. "ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ಯಾವುದು ಸಂತೋಷಗೊಳಿಸುವುದೋಅದು ನಿಜವಾದ, ಉದಾತ್ತವಾದ,ಭವ್ಯವಾದ ಸಾಹಿತ್ಯ"ಎಂದು ಹೇಳಿದವರು ಯಾರು?
✅ಲಾಂಜಿನಸ್
೫೭. ಹಣೆಯ ಕಣ್ಣು ಹುರಿದ ಭಾವ ತಾನೇ ರಸವೇ ಆಯ್ದು ಸೋಕರ ಮೂಲರತಿಯ ತೇವಕಣ್ಣಿನಾ ರತಿಯನು ಎತ್ತಿ ಬಂತು ಜೀವ ಎಂದವರು
✅ದ.ರಾ.ಬೇಂದ್ರೆ
೫೮.ಭವನಿಮಜ್ಜನ ಚಾತುರ್ಯ ಮತ್ತು ಆ ನಿಮಗ್ನತೆಯಿಂದ ಪಾರಾಗಿ ನಿಲ್ಲುವ ಗುಣ ಲಘಿಮಾ ಕೌಶಲ್ಯ ಎಂದವರು?
✅ಪು.ತಿ.ನ
೫೯.ಹೂವ್ವ ತರುವರ ಮನೆಗೆ ಹುಲ್ಲ ತರುವ ಈ ಸಾಲಿನ ರಚನಕಾರರು ಯಾರು?
✅ಪುರಂದರ ದಾಸರು
೬೦.ಷಟ್ಸ್ಥಲ ಸಿದ್ಧಾಂತಕ್ಕೆ ತಳಹದಿ ಹಾಕಿದವರು
✅ಚೆನ್ನಬಸವಣ್ಣ
೬೧.ತಳಿಗಿಗೆ ತಲೆಯಿಲ್ಲ ಮಳೆಗೆ ಜೋಯಿಸರಿಲ್ಲ ಇಲ್ಲಿ ತಳಿಗೆ ಎಂದರೇ
✅ತಟ್ಟೆ
೬೨.ಮಂದಿಯನಾಳುವಡೆ ಅಂದಣವನೇರಿದಡೆ ಯಾವುದಕ್ಕೆ ಕುಂದು ಬರಲಾರದಂತೆ ಮಾಡಬೇಕು?
✅ಧರ್ಮ
೬೩.ಮನಸಿಜನ ಮಾಯೆ ವಿಧಿವಿಳಸನದ ನೆರೆಂಡೆಯೆ ಕೊಂದು ಕೂಗದೆ ನರರಂ ಈ ಕಾವ್ಯದ ಸಾಲು
✅ಯಶೋಧರ ಚರಿತೆ
೬೪.ಚಂದ್ರ ಚೂಡಾಮಣಿ ಶತಕದ ಕೃತಿಕಾರ
✅ನಾಗವರ್ಮಾಚಾರ್ಯ
೬೫. "ಅರಿಸಿನವನೆ ಮಿಂದು ಹೊಂದುದೊಡಿಗೆಯನೆ ತೊಟ್ವು ಪುರುಷನ ಒಲವಿಲ್ಚಲದ ಲಲನೆಯಂತಾಗಿರ್ನದೆನಯ್ಯ" ಈ ವಚನದ ಸಾಲು
✅ಬಸವಣ್ಣ
೬೬. ಹೆಚ್ಚ.ದೇವಿರಪ್ಪನ ಕೃತಿ ಇದು
✅ಶರಣಚರಿತ ಮಾನಸ
೬೭.ಬ್ರಾಹ್ಮೀ ಲಿಪಿಯನ್ನು ಮೊದಲು ಅಧ್ಯಯನ ಮಾಡಿದವರು
✅ಲ್ಯಾಸನ್
೬೮."ಬಟಾರಿಕುಲದೊನ್ನ ಅಳಕದಮ್ಬನ್ "ಇದು ಈ ಶಾಸನದ ಕೊನೆಯ ಸಾಲು
✅ಹಲ್ಮಿಡಿ
೬೯.ಮುದ್ರಾರಾಕ್ಷಸ ನಾಟಕದ ಕಥಾನಾಯಕ ಯಾರು?
✅ಚಂದ್ರಗುಪ್ತ ಮೌರ್ಯ
೭೦.ಕೇಶಿರಾಜ ಹೇಳಿದ ಅಸಾಧಾರಣ ಲಕ್ಷಣಗಳೆಷ್ಟು?
✅೧೦
೭೧.ಒಳವು ಮಹಾಪ್ರಾಣಂಗಳ್ ವಿಳಸತ್ಕರ್ಣಾಟಕ ಭಾಷೆಯೊಳ್ ಎಂಬ ವಾಕ್ಯವಿರುವ ಕೃತಿ ಯಾವುದು?
✅ಶಬ್ದಮಣಿದರ್ಪಣ
೭೨.The history of Kannada language ಈ ಕೃತಿಯ ಲೇಖಕರು ಯಾರು?
✅ಆರ್.ನರಸಿಂಹಚಾರ್ಯರು
೭೩.'ಸರಸ ಸಾಹಿತ್ಯದ ವರದೇವತೆ' ಎಂಬ ಬಿರುದಳ್ಳುವರು
✅ಸಂಚಿ ಹೊನ್ನಮ್ಮ
೭೪.೫ ಅಧಿಕರಣವಿರುವ ಕನ್ನಡದ ವ್ಯಾಕರಣ ಕೃತಿ ಯಾವುದು
✅ಕಾವ್ಯವಲೋಕನ
೭೫.ಸುತನ್ಗೆ,ಒನ್ದು,ಪಿನ್ದು ಲಿಪಿಯಲ್ಲಿ ಬಿಂದುವಿನ ಸ್ಥಾನದಲ್ಲಿ ನ ಕಾರ ಪ್ರಯೋಗ ಈ ಶಾಸನದಲ್ಲಿ ಆಗಿದೆ.
✅ಹಲ್ಮಿಡಿ
೭೬.ತೀ.ನಂ.ಶ್ರೀ ಯವರ ಭಾರತೀಯ ಕಾವ್ಯ ಮೀಮಾಂಸೆ ಕೃತಿಯನ್ನು 'ಆಚಾರ್ಯ ಕೃತಿ 'ಎಂದು ಕರೆದವರು?
✅ಕುವೆಂಪು
೭೭.ಒಥೆಲೋ ನಾಟಕವನ್ನು ಶೂರಸೇನ ಚರಿತ್ರೆ ಎಂದು ಅನುವಾದಿಸಿದವರು
✅ಬಸಪ್ಪಶಾಸ್ತ್ರೀ
೭೮.ಕೈಲಾಸಂ ರವರ ಪ್ರಥಮ ನಾಟಕ ಯಾವುದು?
✅ಟೊಳ್ಳುಗಟ್ಟಿ
೭೯.ಶ್ರೀ ರಂಗರ ಯಾವ ನಾಟಕ ಅತ್ಯಂತ ವಿವಾದಕ್ಕೆ ಒಳಗಾಯಿರು
✅ಹರಿಜನ್ವಾರ
೮೦.ಶಿವರಾಮ ಕಾರಂತರ ಕನ್ನಡದ ಪ್ರಥಮ ಗೀತ ನಾಟಕ ಯಾವುದು?
✅ಮುಕ್ತದ್ವಾರ
೮೧.ಒಬ್ಬ ಸಂಗೀತ ಸಾಧಕನ ಅಂತರಂಗ ವಿಪ್ಲವವನ್ನು ಚಿತ್ರಿಸುವ ಅ.ನ.ಕೃರವರ ಕಾದಂಬರಿ
✅ಸಂಧ್ಯಾರಾಗ
೮೨.೪೫೦೦ ವರ್ಷಗಳ ಹಿಂದಿನ ಈಜಿಪ್ತಿಗೆ ಸಂಬಂಧಿಸಿದ ಆಧುನಿಕ ಮಾನವರ ಪೂರ್ವಜರ ಕಥೆಯನ್ನು ನಿರಂಜನರ ಈ ಕಾದಂಬರಿಯಲ್ಲಿದೆ?
✅ಮೃತ್ಯುಂಜಯ
೮೩.ಸಾಮಾಜೀಕ ಕಾಂತೀಯ ನಾಯಕನಾದ ಜಗನ್ನಾಥ ಎಂಬ ಕೇಂದ್ರ ಪಾತ್ರವಿರುವ ಕಾದಂಬರಿ
✅ಭಾರತೀಪುರ
೮೪. "ಪುರಾಣ ಪ್ರಸಿದ್ಧರು ವ್ಯಾಕರಣದ ಸೂತ್ರಗಳಾಗಿದ್ದಾರೆ ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದ್ದಾರೆ" ಈ ಕಾದಂಬರಿಯ ಪೀಠಿಕೆಯಲ್ಲಿದೆ?
✅ಮಾಡಿದ್ದುಣ್ಣೋ ಮಹಾರಾಯ
೮೫. ರಣಧೀರ ಕಂಠೀರವನ ಉದಯದ ಚಿತ್ರಣವು ಈ ನಾಟಕದಲ್ಲಿದೆ
✅ವಿಗಡ ವಿಕ್ರಮರಾಯ
೮೬. ನಾಗರಾಜನ ಪುಣ್ಯ ಶ್ರಾವ ಕೃತಿಯನ್ನು ಸಂಪಾದಾನೆ ಮಾಡಿದವರು ಯಾರು?
✅ದೇ ಜವರೇಗೌಡ
೮೭. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ
✅ಕರ್ನಾಟಕ ಸಂಸ್ಕೃತಿ ಸಮೀಕ್ಷೆ
೮೮. 'ನಿಜವಾದ ಅರಸು ಮನುಷ್ಯನಾಗಿದ್ದೆ ದೊಡ್ಡವನಾಗಬೇಕು 'ಈ ಉಕ್ತಿ ಇರುವ ನಾಟಕ ಯಾವುದು?
✅ತಘಲಕ್
೮೯.ಹಲಸಂಗಿ ಚೆನ್ನ ಮಲ್ಲಪ್ಪನವರ ಕಾವ್ಯನಾಮ
✅ಮಧುರಚೆನ್ನ
೯೦.'ಪದರಚನೆ ಸಜ್ಜನ ಶ್ರಾವಣದೊಳ್ಳ ಅಂಚೆಯ ತುಪ್ಪಳ್ ಅಂಚೆಯಂ ತೇವಿದವೋಲ್' ಹೀಗೆ ಹೇಳಿದ ಕವಿ ಯಾರು?
✅ನಾಗಚಂದ್ರ
೯೧.' ಬಸವಣ್ಣನವರ ಷಟಸ್ಥಲ'ದ ವಚನಗಳು ಈ ಕೃತಿಯನ್ನು ಸಂಪಾದಿಸಿದವರು
✅ಎಲ್ .ಬಸವರಾಜು
೯೨. ಸರಿಯಾದ ಕಾಲಾನುಕ್ರಮವನ್ನು ಗುರುತಿಸಿ.
✅ಡಿವಿಜಿ ,ಬೇಂದ್ರೆ ,ಕುವೆಂಪು, ಪುತಿನ
೯೩.ಶಿವದಾಸ ಗೀತಾಂಜಲಿ ಕೃತಿಯ ಸಂಪಾದಾಕರು ಯಾರು?
✅ಎಲ್.ಬಸವರಾಜ
೯೪.ನಿಜಗುಣ ಶಿವಯೋಗಿಯ ಯಾವ ಕೃತಿ ಗುರು ಶಿಷ್ಯರ ಸಂವಾದ ರೂಪದಲ್ಲಿದೆ?
✅ಅನುಭವ ಸಾರ
೯೫.ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
✅ಲಕ್ಕಣ್ಣ ದಂಡೇಶ_ಶಿವತತ್ವ ಚಿಂತಾಮಣಿ
೯೬.'ಇರುಮರುಳೆ ಶುಷ್ಕ ವೈಯಾಕರಣಂಗಂ' ಎಂದವರು ಯಾರು
✅ನಾಗವರ್ಮ
೯೭.ಪದ್ಯದ ಮುಕ್ತಾಯವನ್ನು ಪರಿಣಾಮಕಾರಿಯಾಗಿ ಸೂಚಿಸು ಬಿಡಿ ಅಕ್ಷರ
✅ಮುಡಿ
೯೮.ಹೇಳಿಕೆ;"ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,ಕರಣಂಗಳ ಚೇಷ್ಟಗೆ ಮನವೇ ಬೀಜ"
ವಿವರಣೆ;ಕರಣನ ತೊಂದರೆ ಇಂದ ಮನ ಬೀಜವಾಯಿತು,ಲೋಕದ ತೊಂದರೆಗೆ ರವಿ ಬೀಜವಾದಂತೆ.
✅ಹೇಳಿಕೆ ಸರಿ,ವಿವರಣೆ ತಪ್ಪು
೯೯.'ಮುಂಬಯಿ ಜಾತಕ' ಇದು ಇವರ ಕವಿತೆ
✅ಜಿ.ಎಸ್.ಶಿವರುದ್ರಪ್ಪ
೧೦೦.ಚೆನ್ನಣ್ಣ ವಾಲಿಕಾರ ಇವರು
✅ದಲಿತ ಕವಿ
[10/29, 7:05 PM] ಬಸಮ್ಮ ಘಿರಡಿಮಠ: ೧೦೧.ಕಿಟೆಲ್ ನಿಘಂಟುವಿನ ಪ್ರಕಟಣೆಯ ಶತಮಾನೋತ್ಸವ ಆಚರಣೆಯಾದ ವರ್ಷ
✅೧೯೯೪
೧೦೨."ಕಾವ್ಯ ಶಬ್ದೋಯಂ ಗುಣಾಲಂಕಾರ ಸಂಸ್ಕೃತಯೋಃ ಶಬ್ದಾರ್ಥಯೋರ್ವರ್ತತೆ"ಈ ರೀತಿಯಾಗಿ ಹೇಳಿದ ಲಾಕ್ಷಣಿಕನಾರು?
✅ವಾಮನ
೧೦೩.'ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ' ಈ ಹೇಳಿ ಯಾರದು?
✅ಭಟ್ಟತೌತ
೧೦೪'.ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತಗೊಳಿಸುತ್ತಾನೆ.' ಎನ್ನುವ ಉಕ್ತಿ ಈ ಲಾಕ್ಷಣಿಕನದು.
✅ಆನಂದ ವರ್ಧನ
೧೦೫."ನಾನೃಷಿ ಕವಿರಿತ್ಯುಕ್ತಂ ಋಷಿಶ್ಚರೆ ದರ್ಶನಾಥ "ಈ ಲಾಕ್ಷಣಿಕನ ವಾಕ್ಯವಾಗಿದೆ.
✅ಭಟ್ಟತೌತ
೧೦೬.ರಸ ನಿಷ್ಪತ್ತಿಗೆ ಅಡೆ ತಡೆಗಳು ಎಷ್ಟು?
✅0೭
೧೦೭.'ಪ್ರೇಯಾನ್ 'ಎಂಬ ಹತ್ತನೆಯ ರಸವನ್ನು ಪ್ರತುಪಾದಿಸಿದವರು ಯಾರು
✅ರುದ್ರಟ
೧೦೮.ರಸಮಂಜರಿ ಕೃತಿಯ ಲೇಖಕ
✅ಜಾಯೇಂದ್ರ
೧೦೯.ಅದೋಷೌ ಸಗುಣಾ ಸಾಲಾಂಕಾರೌ ಚ ಶಬ್ದಾರ್ಥೌ ಕಾವ್ಯಂ ಇದು ಈ ಲಾಕ್ಷಣಿಕ ಯಾರು
✅ಹೇಮಚಂದ್ರ
೧೧೦."ರಮಣೀಯಾರ್ಥ ಪ್ರತಿಪಾದಕಃ ಶಬ್ದಃ ಕಾವ್ಯಂ" ಈ ಲಕ್ಷಣ ಹೇಳಿದ ಲಾಕ್ಷಣಿಕನಾರು?
✅ಜಗನ್ನಾಥ
೧೧೧.ಚಿಕ್ಕದೇವರಾಜನನ್ನು ಎದುರಿಸಿ ಸೋತ ಶತ್ರುರಾಜರ ವೃತಾಂತವಿರುವ ಕಾವ್ಯ ಯಾವುದು?
✅ಅಪ್ರತಿಮವೀರಚರಿತೆ
೧೧೨."ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ
ಗಾಳಿ ನಿನ್ನಾಧೀನವಲ್ಲವಯ್ಯಾ" ಈವಚನದ ಸಾಲು ಯಾರದು?
✅ಅಂಬಿಗರ ಚೌಡಯ್ಯ
೧೧೩."ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು"ಈ ವಚನದ ಸಾಲು
✅ಆಯ್ದಕ್ಕಿ ಲಕ್ಕಮ್ಮ
೧೧೪."ಗುರುವೇ ತೆತ್ತಿಗನಾದ ಲಿಂಗವೇ ಮದುವಣಿಗನಾದ"ಈ ವಚನದ ಸಾಲು
✅ಅಕ್ಕಮಹಾದೇವಿ
೧೧೫.ಸತ್ಯಕ್ಕಳ ವಚನದ ಅಂಕಿತ ಯಾವುದು?
✅ಶಂಭುಜಕೇಶ್ವರದೇವಯ್ಯಾ
೧೧೬.ಸಮಗಾರ ಭೀಮವ್ವ ಕವನ ಇವರದು.
✅ಎಚ್.ಎಸ್ ಶಿವಪ್ರಕಾಶ
೧೧೭.ಸರಿಯೇನೇ ದೀಪಿಕಾ ಕವನದ ಲೇಖಕರು ಯಾರು?
✅ಎನ್.ಎಸ್ ಲಕ್ಷ್ಮಿನಾರಾಯಾಣ ಭಟ್ಟರು
೧೧೮.ಬೂರ್ಶ್ವ ಕವನದ ಕವಿ ಯಾರು?
✅ಎಚ್.ಎಂ.ಚೆನ್ನಯ್ಯ
೧೧೯.'ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು' ಈ ಕವನದ ಕವಿ
✅ಎಚ್.ಎಸ್.ಶಿವಪ್ರಕಾಶ್
೧೨೦."ನಿಮ್ಮೊಡನಿದ್ದೂ ನಿಮ್ಮಾಂತಾಗದೆ
ಜಗಿದ ಕಡೆ ಬಾಗದೆ" ಈ ಕವನದ ಕವಿ ಯಾರು?
✅ಕೆ.ಎಸ್ ನಿಸಾರ್ ಅಹಮ್ಮದ್
೧೨೧.ರೋಗಿಯಾಗಿ ಶಸ್ತ್ರ ಚಿಕಿತ್ಸೆಗಾಗಿ ಕಾಯುತ್ತಿರುವ ಕಥಾನಾಯಕನ ಪ್ರಜ್ಞೆ ಈ ಕಥೆಯಲ್ಲಿದೆ
✅ಹಂಗಿನರಮನೆಯ ಹೊರಗೆ
೧೨೨.'ಕರಣ ಹಸುಗೆ'ವ್ಯಾಖ್ಯಾನ ಗದ್ಯದ ಕೃತಿಕಾರ
✅ಚೆನ್ನಬಸವಣ್ಣ
೧೨೩.ಆಂಡಯ್ಯನ ಕಬ್ಬಿಗರ ಕಾವ್ಯದ ಸ್ವರೂಪ
✅ಚಂಪೂ
೧೨೪.'ಪದ್ಮಣಾಂಕನ ಪದ್ಮರಾಜ 'ಪುರಾಣದ ಸ್ವರೂಪ
✅ವಾರ್ಧಕ ಷಟ್ಪದಿ
೧೨೫."ಒಂದು ಗಳಿಗೆಯ ಗಾನಕ್ಕೆ ಬಲಿಬೀಳುವಷ್ಟು ಹಗುರವಾಗಿತ್ತೆ ಅವಳ ನಿಡುಬಾಳಿನೊಲವು "ಯಶೋಧರ ಚರಿತೆ ಕುರಿತು ಹೇಳಿದವರು ಯಾರು?
✅ಕೆ.ವಿ ರಾಘಾವಾಚಾರ
೧೨೬."ಕೃಷ್ಣನಿಂದ ಭಾರತಕ್ಕೆ ಆದಿ ಮಧ್ಯ ಮುಕ್ತಾಯ ಕನ್ನಡ ಭಾರತದ ಎಲ್ಲ ಮಜಲುಗಳಲ್ಲಿಯೂ ಕೃಷ್ಣನ ಕೈವಾಡ,ವಿರಾಟ ಪರ್ವದ ವಿನಾ"ಈ ಹೇಳಿಕೆ ಯಾರದು?
✅ಎಸ್ ವಿ.ರಂಗಣ್ಣ
೧೨೭.ಕನ್ನಡ ರಾಜ್ಯ ರಮಾರಮಣ ಎಂಬ ಬಿರುದುಳ್ಳ ರಾಜ
✅ಕೃಷ್ಣದೇವರಾಯ
೧೨೮."ತಾಯಿ ಬಾರ ಮೊಗವ ತೊರ,ಕನ್ನಡಿಗರ ಮಾತೆಯೇ" ಕವನದ ಕವಿ ಯಾರು?
✅ಗೋವಿಂದ ಪೈ
೧೨೯.'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಕವನದ ಕವಿ ಯಾರು?
✅ಚೆನ್ನವೀರ ಕಣವಿ
೧೩೦."ಒಂದು ಕೃತಿಯನ್ನು ಅರ್ಥಮಾಡಿಕೊಳ್ಳದೆ ಅದರ ಶ್ರೇಷ್ಠ ತೆಯ ಬಗ್ಗೆ ತೀರ್ಮಾನಿಸುವುದು ಸಾಧ್ಯವೇ ಇಲ್ಲ"ಈ ಹೇಳಿಕೆ ಯಾರದು?
✅ಹೆಲನ್ ಗಾರ್ಡನರ
೧೩೧."ಬಯಾಗ್ರಾಫಿಯಾ ಲಿಟರೇರಿಯ" ಕೃತಿಯ ಲೇಖಕರು ಯಾರು?
✅ಕೋಲ್ರಿಜ್
೧೩೨.ಅಂತರ್ಮುಖತೆ ಮತ್ತು ಬಹಿರ್ಮುಖತೆ ಎಂದು ಮನಃಪ್ರವೃತ್ತಿಗಳನ್ನು ವಿಭಾಗಿಸಿದವರು ಯಾರು?
✅ಕಾರ್ಲ ಯೂಂಗ್
೧೩೩.ಇದು ಛಾಸರ್ ನ ಕೃತಿ
✅ಕ್ಯಾಂಟರ್ ಬರಿ ಟೇಲ್ಸ
೧೩೪.ಕನ್ನಡದಲ್ಲಿ ಮಾರ್ಕ್ಸವಾದಿ ವಿಮರ್ಶೆ ಕೃತಿಗೆ ಒಂದು ಉದಾಹರಣೆ
✅ಅಮೃತ ಮತ್ತು ಗರುಡ
೧೩೫."ಅಮೇರಿಕದಲ್ಲಿ ಕನ್ನಡಿಗ ಮತ್ತು ಗಂಗೆಯ ಶಿಖರಗಳಲ್ಲಿ" ಕೃತಿಯ ಲೇಖಕರು ಯಾರು?
✅ಜಿ.ಎಸ್ ಶಿವರುದ್ರಪ್ಪ
೧೩೬.ಹೊಸಗನ್ನಡ ಸಾಹಿತ್ಯ ಚಳುವಳಿಗೆ ನವೋದಯ ಎಂಬ ಹೆಸರು ನೀಡಿದ ಕವಿ ಯಾರು?
✅ಕುವೆಂಪು
೧೩೭.ದೇಖಬ್ಬೆ ಶಾಸನ ಯಾವ ಪ್ರಕಾರಕ್ಕೆ ಸೇರಿದೆ?
✅ಮಾಸ್ತಿ ಕಲ್ಲು
೧೩೮."ದೇವರ ಬಂಗಾರದ ಕುದುರೆ"ಇದು ಚಂದ್ರಶೇಖರ ಕಂಬಾರರ
✅ಕವನ
೧೩೯.ಇದೊಂದು ಷಟ್ಪದಿ ಕೃತಿ
✅ಬಸವ ಪುರಾಣ
೧೪೦.'ಮರಣ ಮಂಡಲ ಮಧ್ಯೆದೊಳಗೆ 'ಈ ಕಾದಂಬರಿಯ ಕತೃ
✅ಮಳ್ಳೂರು ನಾಗರಾಜ್
೧೪೧."ಶರಾವತಿಯಿಂದ ಸಬರಮತಿ "ಎಂಬ ಪ್ರವಾಸ ಸಾಹಿತ್ಯದ ಲೇಖಕರು ಯಾರು?
✅ಕೃಷ್ಣನಂದ ಕಾಮತ್
೧೪೨.ಶಕ್ತಿ ಶಾರದೆಯ ಮೇಳ ಎಂಬುದು
✅ವಿಮರ್ಶಾ ಗ್ರಂಥ
೧೪೩.ಕವಿಗಳ ಕೈಪಿಡಿ ಎಂದು ಕರೆಯಲ್ಪಡುವ ಅಲಂಕಾರ ಗ್ರಂಥ
✅ಕಾವ್ಯ ಮೀಮಾಂಸೆ
೧೪೪.'ಹೊಸ ಕಾವ್ಯದ ನವಿಲು' ಕಾವ್ಯ ಇವರದು
✅ರಂ.ಶ್ರೀ. ಮುಗಳಿ
೧೪೫.ಮಾಧವ ಕರುಣಾ ವಿಲಾಸ ಕಾದಂಬರಿಯ ವಸ್ತು
✅ವಿಜಯನಗರ ಸಾಮ್ರಜ್ಯ ಸ್ಥಾಪನೆ
೧೪೬.ಇಂಗ್ಲೀಷ ಸಾಹಿತ್ಯದಲ್ಲಿ ತೌಲನಿಕ ವಿಮರ್ಶೆಯನ್ನು ಪ್ರಾರಂಭಿಸಿದವರು ಯಾರು?
✅ಡ್ರೈಡನ್
೧೪೭.ಕನ್ನಡದಲ್ಲಿ ಸೂಪಶಾಸ್ತ್ರಕ್ಕೆ ಮೀಸಲಾದ ಮೊದಲ ಗ್ರಥ ಯಾವುದು?
✅ಮೂರನೇ ಮಂಗರಸನ ಸೂಪಶಾಸ್ತ್ರ
೧೪೮.ಕನ್ನಡ ಭವಿತವ್ಯ ಕೃತಿಯ ಲೇಖಕರು ಯಾರು?
✅ಹಟ್ಟಿಯಂಗಡಿ ನಾರಾಯಣ
೧೪೯.ಪಾಂಡವರ ವನವಾಸ ಸಂದರ್ಭವನ್ನು ಕುರಿತು' ಘೋಷ ಯಾತ್ರೆ' ಎನ್ನುವ ನಾಟಕ ಬರೆದವರು ಯಾರು?
✅ಎಂ.ಎಲ್.ಶ್ರೀ ಕಂಠೇಗೌಡರು
೧೫೦.ಜೀವಂಧರ ಚಂಪೂ ಕೃತಿಯ ಕವಿ
✅ಹರಿಶ್ಚಂದ್ರ
2 Comments
شركة تنظيف منازل بالدمام
ReplyDeleteشركة تنظيف منازل بالجبيل
شركة تنظيف منازل باللقطيف
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDelete